ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ;ಗೂಬೆ ಕತ್ತರಿಸಿ ರಕ್ತಹಾರ
Team Udayavani, Sep 2, 2018, 3:12 PM IST
ತುಮಕೂರು: ಮಧುಗಿರಿಯ ದೊಡ್ಡಹಟ್ಟಿ ಯಲ್ಲಿ ಸ್ಥಳೀಯ ಸಂಸ್ಥೆಗೆ ಮತದಾನ ನಡೆದ ಬೆನ್ನಲ್ಲೇ, ಫಲಿತಾಂಶ ಪ್ರಕಟವಾಗುವ ಮನ್ನ ಕಾಂಗ್ರೆಸ್ ನಾಯಕರೊಬ್ಬರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಖುದ್ದೂಸ್ ಅವರ ಮನೆ ಮುಂದೆ ಭಾನುವಾರ ಬೆಳಗ್ಗೆ ಗೂಬೆಯ ಕತ್ತರಿಸಿದ ಕತ್ತು ಪತ್ತೆಯಾಗಿದ್ದು ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಪುರಸಭೆ ವಾರ್ಡ್ ನಂ ಬರ್ 12 ರ ಅಭ್ಯರ್ಥಿ ಶೋಭಾ ರಾಣಿ ಪರ ಪ್ರಚಾರ ನಡೆಸಿದ ವೈಷಮ್ಯದಲ್ಲಿ ಖುದ್ದೂಸ್ ಅವರ ಮನೆ ಮುಂದೆ ವಿಪಕ್ಷದ ಅಭ್ಯರ್ಥಿಗಳು ವಾಮಾಚಾರ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ