ಮಹಿಳೆಯರಿಗೆ ‘ಬ್ಯಾಂಕ್ ಆಫ್ ಬರೋಡಾ’ದಿಂದ ಮಹಿಳಾ ದಿನಾಚರಣೆಯ ವಿಶೇಷ ಆಫರ್..!


Team Udayavani, Mar 8, 2021, 2:24 PM IST

Bank of baroda mahila shakti account

ನವ ದೆಹಲಿ : ನೀವು ಒಂದು ವೇಳೆ ನೀವೂ ಕೂಡ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ  ಅಂಗವಾಗಿ ಮನೆಯಲ್ಲಿರುವ ನಿಮ್ಮ ತಾಯಿ, ಸಹೋದರಿ, ಮಡದಿ, ಮಗಳು ಅಥವಾ ಗೆಳತಿಗೆ ಗಿಫ್ಟ್ ನೀಡಲು ಯೋಚಿಸುತಿದ್ದರೆ, ನೀವು ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ತೆರೆಯಬಹುದಾಗಿದೆ. ನೀವು ಅವರಿಗೆ ನೀಡುವ ಈ ಕೊಡುಗೆ ಚಿರಕಾಲ ಅವಿಸ್ಮರಣೀಯವಾಗಿರಲಿದೆ ಎನ್ನುವುದಕ್ಕೆ ಸಂಶಯಬೇಕಾಗಿಲ್ಲ.

ಓದಿ : ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದ ಒಂದು ದಿನ ಅಧಿಕಾರ ನಿರ್ವಹಣೆ

ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಮಹಿಳಾ ಗ್ರಾಹಕರಿಗಾಗಿ ವಿಶೇಷ ಆಫರ್ ವೊಂದನ್ನು ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ ಈ ಖಾತೆಗೆ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ಎಂದು ಹೆಸರಿಡಲಾಗಿದೆ. ಬ್ಯಾಂಕ್ ಆಫ್ ಬರೋಡಾ ತನ್ನ  ಅಧಿಕೃತ ವೆಬ್ಸೈಟ್ ಮೇಲೆ ನೀಡಲಾಗಿರುವ ಮಾಹಿತಿ ಪ್ರಕಾರ, ಮಹಿಳಾ ಗ್ರಾಹಕರು ಒಂದು ವೇಳೆ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್  ತೆರೆದರೆ, ಅವರಿಗೆ ಖಾತೆ ತೆರೆಯುವ ವೇಳೆ ಪ್ಲಾಟಿನಂ ಕಾರ್ಡ್ ಜೊತೆಗೆ 2 ಲಕ್ಷ ರೂ.ಗಳ ವೈಯಕ್ತಿಕ ಇನ್ಸೂರೆನ್ಸ್ ಲಾಭ ಸಿಗಲಿದೆ. ಈ ಖಾತೆ ತೆರೆದ ಬಳಿಕ ತಮ್ಮ ಖಾತೆಯ ಮೂಲಕ ಮಹಿಳೆಯರು ಪಡೆಯುವ ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ಯಾವುದೇ ರೀತಿಯ ನಿರ್ವಹಣಾ ವೆಚ್ಚ ತೆಗೆದುಕೊಳ್ಳುವುದಿಲ್ಲ.

ಇತರ ಯಾವ ಯಾವ ರಿಯಾಯಿತಿಗಳು ಸಿಗುತ್ತವೆ?

ಬ್ಯಾಂಕ್ ಆಫ್ ಬರೋಡಾ ಮಹಿಳಾ ಗ್ರಾಹಕರು ಒಂದು ವೇಳೆ ತಮ್ಮ ಖಾತೆಗೆ ಲಾಕರ್ ಸೌಲಭ್ಯ ಪಡೆದರೆ, ಅವರಿಗೆ ವಾರ್ಷಿಕ ರೆಂಟ್ ಕೂಡ ಕಡಿಮೆ ಬೀಳಲಿದೆ. ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ ಮಹಿಳೆಯರಿಗೆ ಅತಿ ಕಮ್ಮಿ ಬಡ್ಡಿ ದರದಲ್ಲಿ ದ್ವಿಚಕ್ರ ವಾಹನ ಸಾಲ ಹಾಗೂ ಶೈಕ್ಷಣಿಕ ಸಾಲ ಕೂಡ ಲಭಿಸುತ್ತದೆ. ಇದಲ್ಲದೆ ಬ್ಯೂಟಿ, ಲೈಫ್ ಸ್ಟೈಲ್ ಹಾಗೂ ಗ್ರಾಸರಿಗಳ ಮೇಲೆ ಆಕರ್ಷಕ ಕೊಡುಗೆಗಳು ಕೂಡ ಲಭ್ಯ ಇರಲಿವೆ.

ಓದಿ : ಪುರುಷನೆ ಅಪರಾಧಿ, ಮಹಿಳೆಯೆ ಸಂತ್ರಸ್ತೆ ಎಂಬ ಮನಃಸ್ಥಿತಿಯಿಂದ ಹೊರಬರುವುದು ಅನಿವಾರ್ಯ.!?

ಆದರೆ ಮಹಿಳೆಯರಿಗಾಗಿಯೇ ಇರುವ ಈ ವಿಶೇಷ ಖಾತೆಯಲ್ಲಿ ಮಹಿಳೆಯರು (ಪ್ರತಿ ತಿಂಗಳು ಖಾತೆಯಲ್ಲಿ 300 ರೂ.ಕನಿಷ್ಠ ಹಣ ಉಳಿಸಿಕೊಳ್ಳುವುದು ಅವಶ್ಯವಾಗಿದೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ರೂ.150 ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಮಹಿಳಾ ಶಕ್ತಿ ಸೇವಿಂಗ್ ಖಾತೆಯ ವಿಶೇಷ ಸೌಲಭ್ಯಗಳೇನು..?

*ವಾರ್ಷಿಕ ಲಾಕರ್ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ.

*70 ವರ್ಷ ವಯಸ್ಸಿನವರೆಗೆ ಉಚಿತ 2 ಲಕ್ಷ ರೂ.ಗಳ ಆಕ್ಸಿಡೆಂಟಲ್  ವಿಮೆ ಸಿಗಲಿದೆ.

*ಖಾತೆ ತೆರೆದ ಮೇಲೆ ಒಂದು ವರ್ಷದ ಅವಧಿಯವರೆಗೆ ಉಚಿತ ಎಸ್ ಎಮ್ ಎಸ್ ಸೇವೆ.

*ದ್ವಿಚಕ್ರ ವಾಹನ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ.0.25 ರಷ್ಟು ರಿಯಾಯಿತಿ.  ಆಟೋ ಹಾಗೂ ಮಾರ್ಗೆಜ್ ಸಾಲ ಪಡೆಯುವಾಗ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.25ರಷ್ಟು ಕಡಿತ.

*ಪರ್ಸನಲ್ ಲೋನ್ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ.

*ಸ್ವೀಪ್ ಸೌಕರ್ಯ ಸಿಗಲಿದೆ. 50 ಸಾವಿರಕ್ಕಿಂತ ಅಧಿಕ ಮೊತ್ತದ ಠೇವಣಿ ಮೇಲೆ ರೂ.10,000 ಗುಣಕದಲ್ಲಿ 181 ದಿನಗಳಿಗಾಗಿ ಸ್ವೀಪ್ ಸೌಕರ್ಯ ಸಿಗಲಿದೆ.

*ಟ್ರಾವೆಲ್ ಹಾಗೂ ಗಿಫ್ಟ್ ಕಾರ್ಡ್ ಶುಲ್ಕದಲ್ಲಿ ಶೇ.25ರಷ್ಟು ವಿನಾಯಿತಿ.

*ಮೊದಲ ವರ್ಷದಲ್ಲಿ ತಗಳುತ್ತಿದ್ದ ಡಿಮ್ಯಾಟ್ ಖಾತೆಯ ನಿರ್ವಹಣಾ ವೆಚ್ಚ ಅಂದರೆ ಎ ಎಮ್ ಸಿ ಶುಲ್ಕವನ್ನು ತೆಗೆದುಹಾಕಲಾಗಿದೆ.

*ಬ್ಯಾಂಕ್ ಆಫ್ ಬರೋಡಾ ಇಜೀ ಕ್ರೆಡಿಟ್ ಕಾರ್ಡ್ ಗೆ ಯಾವುದೇ ರೀತಿಯ ಜಾಯಿನಿಂಗ್ ಶುಲ್ಕ ಇಲ್ಲ.

ಓದಿ : ಕರ್ನಾಟಕ ಬಜೆಟ್ 2021: ಮಹಿಳೆಯರಿಗೆ ಬಂಪರ್ ಯೋಜನೆ ಘೋಷಣೆ, ಶೇ.4ರ ಬಡ್ಡಿದರದಲ್ಲಿ 2 ಕೋಟಿ ಸಾಲ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.