ಪಂಚವಟಿಯ ಅಪರೂಪದ ಸೂರ್ಯಗ್ರಹಣ ದೃಶ್ಯ
Team Udayavani, Nov 10, 2019, 4:00 AM IST
ಶ್ರೀರಾಮ, ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದ ವೇಳೆ, ಪಂಚವಟಿಯಲ್ಲಿ ಸಂಭವಿಸಿದ ಸಂಪೂರ್ಣ ಸೂರ್ಯ ಗ್ರಹಣದ ವಿವರ ಇಂದಿಗೂ ಖಗೋಳ ವಿಜ್ಞಾನದ ಲೆಕ್ಕಾಚಾರಕ್ಕೆ ಒಂದು ಆಧಾರ. ಅಂದು ಮಧ್ಯಾಹ್ನದ ವೇಳೆಯಲ್ಲಿ ಕಾಣುತ್ತಿದ್ದ ಅಪರೂಪದ ಗ್ರಹಗಳ ವಿವರವನ್ನು ವಾಲ್ಮೀಕಿಗಳು ಹೀಗೆ ಕೊಡುತ್ತಾರೆ: “ರಾಮನೊಂದಿಗೆ ಯುದ್ಧ ಮಾಡಲು ಖರ ತನ್ನ ಸೈನ್ಯವನ್ನು ತಂದಾಗ, ಸಂಧ್ಯಾಕಾಲದ ಕೆಂಪುವರ್ಣವು ಎಲ್ಲೆಡೆ ಹರಡುತ್ತಲಿತ್ತು’; “ಕೆಂಪು ವರ್ಣದ ಮೂಲೆಗಳಿದ್ದ ಕಪ್ಪು ವರ್ಣದ ಚಕ್ರದಿಂದ ಸೂರ್ಯ ಮರೆಯಾಗಿದ್ದ, ಹಗಲಿನ ಸಮಯವಾಗಿದ್ದರೂ, ಸಂಧ್ಯಾಕಾಲದಂತೆ ತೋರತೊಡಗಿತು’; “ಸೂರ್ಯನು ರಾಹುಗ್ರಸ್ತನಾಗಿದ್ದ ರಿಂದ ತನ್ನ ಬೆಳಕನ್ನೂ ಹಾಗೂ ಪ್ರಖರತೆಯನ್ನೂ ಕಳೆದುಕೊಂಡಿದ್ದ’; “ಪಶುಪಕ್ಷಿಗಳು ರಾತ್ರಿಯಾದಂತೆ ಶಬ್ದ ಮಾಡುತ್ತಿದ್ದವು’ - ಇವೆಲ್ಲವೂ ಸತ್ಯ ಸಂಗತಿ ಎನ್ನುವುದು ಈಗ ಪ್ಲಾನೆಟೋರಿಯಂ ತಂತ್ರಾಂಶದ ಸಹಾಯದಿಂದ ನಡೆದಿರುವ ಸಂಶೋಧನೆಯಿಂದ ಸಿದ್ಧವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ