ಮಕ್ಕಳ ಪೌಷ್ಟಿಕಾಂಶಕ್ಕೂ ಆಧಾರ್!
Team Udayavani, Dec 23, 2017, 8:29 AM IST
ಹೊಸದಿಲ್ಲಿ: ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್ನ ಯೋಜನೆಯಡಿಯಲ್ಲಿ ಆಹಾರ ಪಡೆಯುವ ಮಕ್ಕಳೂ ಇನ್ನು ಮುಂದೆ ಆಧಾರ್ ಕಡ್ಡಾಯವಾಗಿ ಹೊಂದಿರಬೇಕು! ಈ ಕುರಿತು ಶುಕ್ರವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಸಚಿವ ವಿರೇಂದ್ರ ಕುಮಾರ್ ಲೋಕಸಭೆಗೆ ಮಾಹಿತಿ ನೀಡಿದರು. ಸರಕಾರದ ಮಹತ್ವಾ ಕಾಂಕ್ಷೆಯ ಈ ಸೇವೆಯ ಫಲಾನುಭವಿ ಆಗು ವವರು ಆಧಾರ್ ಹೊಂದಿರಬೇಕು. ಇದರಿಂದ ಸೇವಾ ಪ್ರಕ್ರಿಯೆಗೂ ಸಾಕಷ್ಟು ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ. ಹತ್ತಾರು ದಾಖಲೆ ಗಳನ್ನು ನೀಡುವ ಬದಲು ಆಧಾರ್ ಲಗತ್ತಿಸುವುದು ಉತ್ತಮ. ಇದರಿಂದ ಫಲಾನುಭವಿಯ ಎಲ್ಲಾ ದಾಖಲೆಗಳೂ ಲಭ್ಯ ಆಗುವುದರ ಜತೆಗೆ ಅವರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ತಿಳಿಯಲೂ ಸಾಧ್ಯವಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ