10ನೇ ತರಗತಿ ಪಠ್ಯಕ್ರಮದಿಂದ 5 ಅಧ್ಯಾಯ ಕೈಬಿಟ್ಟ ಸಿಬಿಎಸ್ಇ
Team Udayavani, Apr 18, 2019, 6:00 AM IST
ಹೊಸದಿಲ್ಲಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಪಠ್ಯಕ್ರಮದಿಂದ 5 ಸಮಾಜ ವಿಜ್ಞಾನ ಅಧ್ಯಾಯಗಳನ್ನು ಕೈಬಿಡಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ನಿರ್ಧರಿಸಿದೆ. 5 ಅಧ್ಯಾಯಗಳ ಪೈಕಿ ರಾಜಕೀಯ ಅಧ್ಯಯನಕ್ಕೆ ಸಂಬಂಧಿಸಿದ 3 ಮತ್ತು ಪರಿಸರಕ್ಕೆ ಸಂಬಂಧಿಸಿ 2 ಅಧ್ಯಾಯಗಳು ಇದ್ದು, ಇವುಗಳ ಕೇವಲ ಆಂತರಿಕ ಮೌಲ್ಯಮಾಪನದ ಭಾಗವಾಗಿರುತ್ತದೆ. ಆದರೆ ಅಂತಿಮ ಪರೀಕ್ಷೆಯಲ್ಲಿ ಒಳಗೊಂಡಿರುವುದಿಲ್ಲ ಎಂದು ಸಿಬಿಎಸ್ಇ ಹೇಳಿದೆ.
“ಪ್ರಜಾಪ್ರಭುತ್ವದ ಸವಾಲುಗಳು’, “ಪ್ರಜಾಸತ್ತೆ ಮತ್ತು ವೈವಿಧ್ಯತೆ’, “ರಾಜಕೀಯ ಹೋರಾಟ ಗಳು ಮತ್ತು ಚಳವಳಿಗಳು’, “ಅರಣ್ಯ ಮತ್ತು ವನ್ಯಜೀವಿಗಳು’, “ಜಲ ಸಂಪನ್ಮೂಲಗಳು’ ಅಧ್ಯಾಯಗಳನ್ನು ಸಿಬಿಎಸ್ಇ ಕೈಬಿಟ್ಟಿದೆ. ಶಾಲೆಗಳಿಗೆ ಕಳುಹಿಸಲಾದ ಪಠ್ಯಕ್ರಮಗಳ ಜತೆಗೆ ಈ ಕುರಿತ ಟಿಪ್ಪಣಿಯನ್ನೂ ಕಳುಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು