ಮುಂಬಯಿ ಮಹಾ ಮಳೆಗೆ ವಿರಾಮ; ಜನಜೀವನ ಮಾಮೂಲಿಗೆ
Team Udayavani, Jul 11, 2018, 12:19 PM IST
ಮುಂಬಯಿ : ಮುಂಬಯಿ ಮಹಾನಗರದಲ್ಲಿ ಕಳೆದ ಮೂರು ದಿನಗಳಿಂದ ಆಗುತ್ತಿದ್ದ ಭಾರೀ ಮಳೆ ಇಂದು ವಿರಾಮ ಪಡೆದುಕೊಂಡಿರುವುದರಿಂದ ಮುಂಬಯಿಗರಿಗೆ ಸ್ವಲ್ಪಮಟ್ಟಿನ ರಿಲೀಫ್ ಸಿಕ್ಕಿದಂತಾಗಿದೆ.
ಮಳೆ ನಿಂತಿರುವ ಕಾರಣ ಹೊರ ವಲಯದ ರೈಲುಗಳ ಓಡಾಟ ಇಂದು ಎಂದಿನಂತೆ ಸಾಗಿದೆ. ಪಶ್ಚಿಮ ರೈಲ್ವೆಯ ಒಂದು ಭಾಗ ನಿನ್ನೆಯ ನೆರೆಗೆ ತೀವ್ರವಾಗಿ ಹಾನಿಗೊಂಡಿತ್ತು. ಹಾಗಾಗಿ ಲೋಕಲ್ ಟ್ರೈನ್ ಸೇವೆ ಬಾಧಿತವಾಗಿತ್ತು. ಇಂದು ನಿಧಾನವಾಗಿ ಎಲ್ಲವೂ ಸುಸ್ಥಿಗೆ ಮರಳುತ್ತಿರುವುದು ಕಂಡು ಬರುತ್ತಿದೆ. ಲೋಕಲ್ ಟ್ರೈನ್ಗಳು ಇಂದು ಬೆಳಗ್ಗಿನಿಂದಲೇ ತುಂಬಿದ ಪ್ರಯಾಣಿಕರಿಂದ ಓಡಾಡಲು ಆರಂಭಿಸಿವೆ.
ವೆಸ್ಟರ್ನ್ ರೈಲು ಹಳಿಗಳು ಕೆಲವು ಭಾಗಗಳಲ್ಲಿ ಇನ್ನೂ ನೀರಿನಲ್ಲಿ ಮುಳುಗಿರುವುದು ಈ ಮಾರ್ಗದಲ್ಲಿನ ಲೋಕಲ್ ಟ್ರೈನ್ ಸೇವೆ ನಿರ್ಬಂಧಿತವಾಗಿದೆ. ಸರಿ ಇರುವ ಮಾರ್ಗದಲ್ಲಿ ರೈಲಿನ ಗತಿಯನ್ನು ನಿಧಾನಗೊಳಿಸಲಾಗುತ್ತಿದೆ.
ಮುಖ್ಯ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ಮತ್ತೆ ಮಾಮೂಲಿ ಸ್ಥಿತಿಗೆ ಮರಳಿದೆ. ಕಳೆದ ಕೇವಲ 10 ದಿನಗಳಲ್ಲಿ ಮುಂಬಯಿಯಲ್ಲಿ 864.50 ಮಿ.ಮೀ. ಮಳೆಯಾಗಿದೆ. ಇದು ತಿಂಗಳು ಪೂರ್ತಿ ಆಗುವ ಮಳೆಯ ಪ್ರಮಾಣಕ್ಕೆ ಸಮವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್