ಇಲ್ಲಿಗೆ ನೀವು ವೀಸಾ ಇಲ್ಲದೆ ಹೋಗಬಹುದು ಜಗತ್ತಿನ ಬಲಿಷ್ಠ ಪಾಸ್‌ಪೋರ್ಟ್‌ ರಾಷ್ಟ್ರಗಳು


Team Udayavani, Jan 13, 2020, 12:32 AM IST

VISA

2020ನೇ ಸಾಲಿನ ಜಗತ್ತಿನ ಶಕ್ತಿಶಾಲಿ ಪಾಸ್‌ಪೋರ್ಟ್‌ ಗಳ ಕುರಿತ ವರದಿ ಬಿಡುಗಡೆಗೊಂಡಿದೆ. ಯಾವ ರಾಷ್ಟ್ರ ಗಳಿಗೆ ವೀಸಾ ಇಲ್ಲದೇ ಹೋಗಬಹುದು ಎಂಬ ಆಧಾರದ ಮೇಲೆ ಅದಕ್ಕೆ ರ್‍ಯಾಂಕ್‌ ನೀಡಲಾಗುತ್ತದೆ. ಹೆನ್ಲ ಪಾಸ್‌ ಪೋರ್ಟ್‌ ಸೂಚಿ ಪ್ರಕಾರ, ಭಾರತೀಯರು 58 ದೇಶಗಳಿಗೆ ವೀಸಾ ಫ್ರೀ ಪ್ರವೇಶ ಅವಕಾಶ ಪಡೆಯಲಿದ್ದಾರೆ.

ಅಂತಾರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರ (ಐಎಟಿಎ) ಸುಮಾರು 227 ತಾಣಗಳಿಂದ ಮಾಹಿತಿ ಸಂಗ್ರಹಿಸಿ 199 ಪಾಸ್‌ಪೋರ್ಟ್‌ಗಳನ್ನು ಹೋಲಿಸಿ, ಈ ಅಂಕಿ-ಅಂಶ ನೀಡಿದೆ. ಈ ಪೈಕಿ ಭಾರತ 84ನೇ ಸ್ಥಾನದಲ್ಲಿದೆ. ಇಲ್ಲಿ ಈ 2020ರಲ್ಲಿ ಯಾವ ಯಾವ ದೇಶಗಳಿಗೆ ನೀವು ವೀಸಾ ಇಲ್ಲದೇ ಹೋಗಬಹುದು ಎಂಬುದನ್ನು ತಿಳಿಸಲಾಗಿದೆ.

ಜಪಾನ್‌ ಅಗ್ರಸ್ಥಾನಿ
ಕ್ಷಿಪ್ರವಾಗಿ ಬೆಳವಣಿಗೆ ಯಾಗುತ್ತಿರುವ ರಾಷ್ಟ್ರವಾದ ಜಪಾನ್‌ ಪ್ರಥಮ ಸ್ಥಾನದಲ್ಲಿದೆ. ಇದು ಒಟ್ಟು 191 ರಾಷ್ಟ್ರಗಳಿಗೆ ವೀಸಾ ನೀಡುತ್ತಿದೆ.

ಭಾರತದ ರ್‍ಯಾಂಕ್‌ ಕುಸಿತ
ಭಾರತ 82ನೇ ರ್‍ಯಾಂಕ್‌ನಿಂದ 84ಕ್ಕೆ ಕುಸಿದಿದೆ. 2019ರಲ್ಲಿ 82ನೇ ಸ್ಥಾನದಲ್ಲಿತ್ತು. 2020ರಲ್ಲಿ ಎರಡು ರಾಷ್ಟ್ರಗಳನ್ನು ಕಳೆದು ಕೊಂಡು ಸ್ಥಾನ ಕುಸಿದಿದೆ.

ಚೀನ ಬಲಿಷ್ಠ
ಭಾರತಕ್ಕೆ ಹೋಲಿಸಿದರೆ ಚೀನದ ಪಾಸ್‌ಪೋರ್ಟ್‌ ಹೆಚ್ಚು ಬಲಿಷ್ಠವಾಗಿದೆ. ಇದು 71ನೇ ಸ್ಥಾನದಲ್ಲಿದೆ.

58 ರಾಷ್ಟ್ರಗಳಿಗೆ ಅವಕಾಶ
ಭಾರತೀಯ ಪಾಸ್‌ಪೋರ್ಟ್‌ ಹೊಂದಿದವರು 58 ರಾಷ್ಟ್ರಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ. ಭೂತಾನ್‌, ಕಾಂಬೋಡಿಯಾ, ಇಂಡೋನೇಷ್ಯಾ, ಮಕಾವೋ, ಮಾಲ್ದೀವ್ಸ್‌, ಮ್ಯಾನ್ಮಾರ್‌, ನೇಪಾಲ, ಶ್ರೀಲಂಕಾ, ಥಾಯ್ಲೆಂಡ್‌, ಕೀನ್ಯಾ, ಮಾರಿಷಸ್‌, ಸೀಶೆಲ್ಸ್‌, ಜಿಂಬಾಬ್ವೆ, ಉಗಾಂಡ, ಇರಾನ್‌ ಮತ್ತು ಕತಾರ್‌ ಮೊದಲಾದ ದೇಶಗಳಿಗೆ ವೀಸಾ ಇಲ್ಲದೇ ಭಾರತೀಯರು ತೆರಳಬಹುದಾಗಿದೆ.

ಅಫ್ಘಾನಿಸ್ಥಾನಕ್ಕೆ ಕಡಿಮೆ
ಅಫ್ಘಾನಿಸ್ಥಾನ ಅತೀ ಕಡಿಮೆ ರಾಷ್ಟ್ರಗಳಿಗೆ ವೀಸಾ ರಹಿತ ಪ್ರಯಾಣವನ್ನು ನೀಡುತ್ತಿದೆ. ಇದು ಕೇವಲ 86 ರಾಷ್ಟ್ರಗಳಿಗೆ ಮಾತ್ರ ವೀಸಾ ಮುಕ್ತ ಅವಕಾಶವನ್ನು ನೀಡಿದೆ. ದ್ವಿತೀಯ ಸ್ಥಾನದಲ್ಲಿ 29 ರಾಷ್ಟ್ರಗಳೊಂದಿಗೆ ಸಿರಿಯಾ ಇದ್ದು, ಪಾಕಿಸ್ಥಾನ ಮತ್ತು ಸೋಮಾಲಿಯಾ 32 ರಾಷ್ಟ್ರಗಳೊಂದಿಗೆ ತೃತೀಯ ಸ್ಥಾನದಲ್ಲಿವೆ.

ವೀಸಾ ರಹಿತ
ಟಾಪ್‌ 10 ರಾಷ್ಟ್ರಗಳು

1 ಜಪಾನ್‌ 191
2 ಸಿಂಗಾಪುರ 190
3 ಜರ್ಮನಿ, ದ.ಕೊರಿಯಾ 189
4 ಫಿನ್‌ಲ್ಯಾಂಡ್ , ಇಟಲಿ 188
5 ಡೆನ್ಮಾರ್ಕ್‌,
ಲಕ್ಸಂಬರ್ಗ್‌, ಸ್ಪೈನ್‌ 187
6 ಫ್ರಾನ್ಸ್‌, ಸ್ವೀಡನ್‌ 186
7 ಆಸ್ಟ್ರೇಲಿಯಾ, ಐರೆಲಂಡ್‌, ನೆದರ್‌ಲ್ಯಾಂಡ್‌, ಪೋರ್ಚುಗಲ್‌,
ಸ್ವಿಟ್ಸರ್‌ಲ್ಯಾಂಡ್‌ 185
8 ಬೆಲ್ಜಿಯಂ, ಗ್ರೀಸ್‌, ನಾರ್ವೆ, ಯುಕೆ, ಯುಎಸ್‌ಎ 184
9 ಆಸ್ಟ್ರೇಲಿಯಾ, ಕೆನಡ, ಜೆಕ್‌ ಗಣರಾಜ್ಯ, ಮಾಲ್ಟಾ, ನ್ಯೂಜಿಲ್ಯಾಂಡ್‌ 183
10 ಹಂಗೇರಿ, ಲುಥಿಯಾನ,
ಸ್ಲೋವಾಕಿಯಾ 181

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.