ಶ್ರವಣ ದೋಷವುಳ್ಳ ನ್ಯಾಯವಾದಿ ಬಾರ್ ಕೌನ್ಸಿಲ್ಗೆ ನೋಂದಣಿ
Team Udayavani, Dec 17, 2022, 7:40 AM IST
ನವದೆಹಲಿ: ಮೊದಲ ಬಾರಿಗೆ ದೆಹಲಿಯ ಬಾರ್ ಕೌನ್ಸಿಲ್ಗೆ ಶ್ರವಣ ದೋಷ ಹೊಂದಿರುವ ನ್ಯಾಯವಾದಿಯೊಬ್ಬರು ನೋಂದಾಯಿತರಾಗಿದ್ದಾರೆ.
ಸೌದಾಮಿನಿ ಪೇಠೆ(45) ಈ ಗೌರವಕ್ಕೆ ಪಾತ್ರರಾಗಿದ್ದು, ಶ್ರವಣ ದೋಷವುಳ್ಳವರ ಹಕ್ಕಿಗಾಗಿ ಹಾಗೂ ಶಿಕ್ಷಣ, ಆರೋಗ್ಯ ಮತ್ತು ನ್ಯಾಯ ಕ್ಷೇತ್ರದಲ್ಲಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಸೌದಾಮಿನಿ ಅವರು ಭಾರತೀಯ ಸಾಂಕೇತಿಕ ಭಾಷೆ(ಐಎಸ್ಎಲ್) ಇಂಟರ್ಪ್ರಿಟರ್ ಸಹಾಯದಿಂದ ನ್ಯಾಯಾಲಯಗಳಲ್ಲಿ ತಮ್ಮ ವಾದವನ್ನು ಮಂಡಿಸಲಿದ್ದಾರೆ.
ಸೌದಾಮಿನಿ ಅವರು 9 ವರ್ಷವಿದ್ದಾಗ ಮೆನಿಂಜೈಟಿಸ್ ಸೋಂಕಿಗೆ ಒಳಗಾಗಿ ಶ್ರವಣ ದೋಷಕ್ಕೆ ತುತ್ತಾದರು. “ಶ್ರವಣ ದೋಷವುಳ್ಳವರ ಹಕ್ಕುಗಳಿಗಾಗಿ ನನ್ನ ಕಾನೂನು ಪದವಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬುದು ನನ್ನ ಗುರಿಯಾಗಿದೆ. ಶಿಕ್ಷಣ, ಆರೋಗ್ಯ, ನ್ಯಾಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಶ್ರವಣ ದೋಷವುಳ್ಳವರು ಕೆಲಸ ಮಾಡುವಂತೆ ಮಾಡಬೇಕು,’ ಎಂದು ಸೌದಾಮಿನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ