“ಛೋಟಾ ಭೀಮ್‌’ ಸೇರಿ 31 ಉಪಗ್ರಹ ನಭಕ್ಕೆ


Team Udayavani, Nov 30, 2018, 6:00 AM IST

56.jpg

ಶ್ರೀಹರಿಕೋಟಾ: ಇಸ್ರೋ ಅಭಿವೃದ್ಧಿಪಡಿಸಿದ ಭೂ ಪರಿ ವೀಕ್ಷಣೆ ಉಪಗ್ರಹ ಸೇರಿದಂತೆ ವಿದೇಶದ 30 ಉಪಗ್ರಹ ಗಳನ್ನು ಗುರುವಾರ ಶ್ರೀಹರಿಕೋಟಾ ಉಡಾವಣೆ ಕೇಂದ್ರ ದಿಂದ ಉಡಾವಣೆ ಮಾಡಲಾಗಿದೆ. ಪಿಎಸ್‌ಎಲ್‌ವಿ ಸಿ43 ರಾಕೆಟ್‌ ಬಳಸಿ ಈ ಉಡಾವಣೆ ನಡೆದಿದ್ದು, ಒಟ್ಟು ಎಂಟು ದೇಶಗಳ ಉಪಗ್ರಹಗಳು ಕಕ್ಷೆ ಸೇರಿವೆ. ಬೆಳಗ್ಗೆ 9.57ಕ್ಕೆ ಸರಿಯಾಗಿ ರಾಕೆಟ್‌ ಉಡಾವಣೆಗೊಂಡಿದೆ. ಭಾರತದ ಎಚ್‌ವೈಎಸ್‌ಐಎಸ್‌ (ಹೈಪರ್‌ ಸ್ಪೆಕ್ಟ್ರಲ್‌ ಇಮೇಜಿಂಗ್‌ ಸೆಟಲೈಟ್‌) ಎನ್ನುವುದು ಹೈ ರೆಸೊಲ್ಯೂಷನ್‌ ಭೂ ಪರಿ ವೀಕ್ಷಣೆ ಉಪಗ್ರಹವಾಗಿದ್ದು, ಇದನ್ನು ಅನೌಪಚಾರಿಕವಾಗಿ “ಛೋಟಾ ಭೀಮ್‌) ಎಂದೂ ಕರೆಯಲಾಗುತ್ತಿದೆ.

ಬೃಹತ್‌ ಜಿಸ್ಯಾಟ್‌ 11 ಉಡಾವಣೆ ಡಿ. 5 ರಂದು:  ಭಾರತದ ಅತ್ಯಂತ ಭಾರದ ಉಪಗ್ರಹ ಜಿಸ್ಯಾಟ್‌ 11 ಅನ್ನು ಡಿ.5ರಂದು ಉಡಾವಣೆ ಮಾಡಲಾಗುತ್ತದೆ. ಫ್ರೆಂಚ್‌ ಗಯಾನ ದಿಂದ ಅಂದು ರಾತ್ರಿ 2.08 ಕ್ಕೆ ಉಡಾವಣೆ ಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್‌ ಹೇಳಿದ್ದಾರೆ. ಮುಂದಿನ ತಿಂಗಳು ಜಿಎಸ್ಯಾಟ್‌ 7ಎ ಕೂಡ ಉಡಾವಣೆ ಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹಲವು ಉಡಾವಣೆ ಯೋಜನೆಗಳು ಜಾರಿಯಲ್ಲಿವೆ ಎಂದು ಸಿವನ್‌ ಹೇಳಿದ್ದಾರೆ. ಮುಂದಿನ ವರ್ಷ ಚಂದ್ರಯಾನ 2 ಕೂಡ ನಡೆಯಲಿದೆ.

ಭೂಪರಿವೀಕ್ಷಣೆ ಉಪಗ್ರಹದ ಉಪಯೋಗಗಳು
ಕೃಷಿ, ಅರಣ್ಯ, ಮಣ್ಣು ಸಮೀಕ್ಷೆ, ಕರಾವಳಿ ವಲಯ ಅಧ್ಯಯನ 
ಒಳನಾಡು ನೀರು ಅಧ್ಯಯನ, ಪರಿಸರ ಹಾಗೂ ಮಾಲಿನ್ಯದ ಮೇಲೆ ನಿಗಾ
5 ವರ್ಷಗಳ ಬಾಳಿಕೆ ಅವಧಿ
ಭೂಮಿಯ ಸಮೀಪದ ಚಿತ್ರಣ ಪಡೆಯಲು ಸಾಧ್ಯ
ಅತ್ಯಾಧುನಿಕ ಹೈಪರ್‌ಸ್ಪೆಕ್ಟರಲ್‌ ಉಪಗ್ರಹದಲ್ಲಿದೆ ಇಮೇಜಿಂಗ್‌ ಡಿಟೆಕ್ಟರ್‌ ಚಿಪ್‌ 
ಉಪಗ್ರಹಕ್ಕೆ ಅಗತ್ಯವಾದ ಚಿಪ್‌ ದೇಶದಲ್ಲೇ ತಯಾರಿಕೆ

ಈ ಅದ್ಭುತ ಸಾಧನೆಗೈದ ಇಸ್ರೋ ತಂಡಕ್ಕೆ ನನ್ನ ಅಭಿನಂದನೆ ಗಳು. ದೇಶದಲ್ಲೇ ಇರುವಂಥ ಸೌಲಭ್ಯ ಬಳಸಿ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯನ್ನು ಎಷ್ಟು ಸಾಧ್ಯವೋ ಅಷ್ಟು ದೇಶೀಯವಾಗಿಸಲು ಪ್ರಯತ್ನಿಸುತ್ತಿದ್ದೇವೆ.
ಕೆ.ಸಿವನ್‌, ಇಸ್ರೋ ಮುಖ್ಯಸ್ಥ‌

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.