ಅಮ್ಮನ ಕಣ್ಣೀರಿಗೆ ಕರಗಿ ಉಗ್ರವಾದ ತ್ಯಜಿಸಿದ
Team Udayavani, Mar 3, 2018, 12:10 PM IST
ಜಮ್ಮು: ಉಗ್ರ ಸಂಘಟನೆಗೆ ಸೇರಿದ್ದ ಬಾಲಕನೊಬ್ಬ ತನ್ನ ತಾಯಿಯ ಕಣ್ಣೀರಿಗೆ ಕರಗಿ, ಮನಸ್ಸು ಬದಲಿಸಿ ಮನೆಗೆ ವಾಪಸ್ಸಾಗಿರುವ ಘಟನೆ ಕಾಶ್ಮೀರದಲ್ಲಿ ನಡೆದಿದೆ. “ಮತ್ತೂಬ್ಬ ಬಾಲಕ ತಾಯಿಯ ಕರೆಗೆ ಓಗೊಟ್ಟು, ಹಿಂಸೆಯ ಮಾರ್ಗ ತೊರೆದು ಮತ್ತೆ ಕುಟುಂಬವನ್ನು ಸೇರಿದ್ದಾನೆ’ ಎಂದು ಜಮ್ಮು- ಕಾಶ್ಮೀರ ಡಿಜಿಪಿಎಸ್.ಪಿ.ವೇದ್ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಬಾಲಕನಿಗೆ ಶುಭ ಹಾರೈಕೆಯನ್ನೂ ಮಾಡಿದ್ದಾರೆ. ಆದರೆ, ಭದ್ರತಾ ದೃಷ್ಟಿಯಿಂದ ಬಾಲಕನ ಗುರುತನ್ನು ಅವರು ಹೊರಹಾಕಿಲ್ಲ. ಕಳೆದ ವರ್ಷದಿಂದ ಹಲವು ಯುವಕರು ಹಿಂಸೆಯ ಮಾರ್ಗ ತ್ಯಜಿಸಿದ್ದಾರೆ. ಅಂಥವರನ್ನು ನಾವು ಸ್ವೀಕರಿಸಿದ್ದೇವೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ