ಪ್ರಾಣಿ ಕೊಲ್ಲುವುದು ವಧಾಗೃಹಗಳೇ ವಿನಾ ದೀಪಾವಳಿಯಲ್ಲ
Team Udayavani, Nov 5, 2021, 6:40 AM IST
ಚೆನ್ನೈ: ಸತತ 2ನೇ ದಿನವೂ ಈಶಾ ಫೌಂಡೇ ಶನ್ ಮುಖ್ಯಸ್ಥ, ಸದ್ಗುರು ಜಗ್ಗಿ ವಾಸುದೇವ್ ಪಟಾಕಿ ನಿಷೇಧದ ವಿರುದ್ಧ ಧ್ವನಿಯೆತ್ತಿದ್ದಾರೆ.
ಪ್ರಾಣಿಗಳ ಸಾವಿಗೆ ಕಾರಣವಾಗುವುದು ವಧಾಗೃಹಗಳೇ ಹೊರತು ದೀಪಾವಳಿಯಲ್ಲ. ನಿಮಗೆ ನಿಜವಾಗಲೂ ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ ಪ್ರತೀ ದಿನ ಮಾಂಸ ತಿನ್ನುವುದನ್ನು ಕಡಿಮೆ ಮಾಡಿ ಎಂದು ಸದ್ಗುರು ಗುರುವಾರ ಟ್ವೀಟ್ ಮಾಡಿರುವ ವೀಡಿಯೋದಲ್ಲಿ ಹೇಳಿದ್ದಾರೆ.
ನೀವು ಇವತ್ತು ತಿನ್ನುವ ಹಸುವಿನ ಮಾಂಸ, ಕೋಳಿ ಮಾಂಸ ಹಿಂದೊಂದು ದಿನ ಜೀವಂತ ಪ್ರಾಣಿ, ಪಕ್ಷಿಯಾಗಿತ್ತು ಎನ್ನುವು ದನ್ನು ಮರೆಯಬೇಡಿ. ಆಹಾರಕ್ಕಾಗಿ ಪ್ರತೀ ದಿನ ವಿಶ್ವಾದ್ಯಂತ 20 ಕೋಟಿ ಪ್ರಾಣಿಗಳ ವಧೆ ಯಾಗುತ್ತದೆ. ಕನಿಷ್ಠ ಅರ್ಧದಷ್ಟು ಮಾಂಸಾಹಾರ ಕಡಿಮೆ ಮಾಡಿದರೆ, 10 ಕೋಟಿ ಪ್ರಾಣಿಗಳ ಜೀವವುಳಿಸಬಹುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್