ಹಾಜಿ ಅಲಿ ದರ್ಗಾ ಅತಿಕ್ರಮಣ ತೆರವಿಗೆ ಸುಪ್ರೀಂನಿಂದ 2 ವಾರ ಗಡುವು
Team Udayavani, Jul 3, 2017, 6:00 PM IST
ಮುಂಬಯಿ : ದಕ್ಷಿಣ ಮುಂಬಯಿಯಲ್ಲಿನ ಐತಿಹಾಸಿಕ ಹಾಜಿ ಅಲಿ ದರ್ಗಾ ಸುತ್ತಮುತ್ತಲ 908 ಚದರ್ ಮೀಟರ್ ಪ್ರದೇಶದಲ್ಲಿನ ಅತಿಕ್ರಮಗಳನ್ನು ಎರಡು ವಾರಗಳ ಒಳಗೆ ತೆರವುಗೊಳಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದೆ.
ವರಿಷ್ಠ ನ್ಯಾಯಮೂತಿರ ಜೆ ಎಸ್ ಖೇಹರ್ ಮತ್ತು ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಮಹಾರಾಷ್ಟ್ರ ಸರಕಾರಕ್ಕೆ “ಸವೋಚ್ಚ ನ್ಯಾಯಾಲಯದ ಈ ಆದೇಶಕ್ಕೆ ಅನುಗುಣವಾಗಿ ಎರಡು ವಾರಗಳ ಒಳಗೆ ದರ್ಗಾ ಸುತ್ತಮುತ್ತಲಿನ 908 ಚ.ಮೀ. ಪ್ರದೇಶದೊಳಗಿನ ಅತಿಕ್ರಮಗಳನ್ನು ತೆರವುಗೊಳಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿತಲ್ಲದೆ ಮುಂದಿನ ವಿಚಾರಣೆಯ ದಿನದಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಕೊಲಾಬಾ ವಲಯದ ಡೆಪ್ಯುಟಿ ಕಲೆಕ್ಟರ್ಗೆ ಆದೇಶ ನೀಡಿತು.
“ಈ ನ್ಯಾಯ ಪೀಠದ ಆದೇಶ ಜಾರಿಯಾಗದಿದ್ದರೆ ನೀವು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತೀರಿ’ ಎಂದು ಕೋರ್ಟ್ ಕೊಲಾಬಾ ಡಿಸಿ ಗೆ ಎಚ್ಚರಿಕೆ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?