ಚೀನ ವಿರುದ್ಧ ರಕ್ಷಣ ಸಚಿವ ರಾಜನಾಥ್ ವಾಗ್ಧಾಳಿ
Team Udayavani, Nov 22, 2021, 5:27 AM IST
ಮುಂಬಯಿ: ಭಾರತ ನಿರ್ಮಿತ ಐಎನ್ಎಸ್ ವಿಶಾಖಪಟ್ಟಣಂ ಯುದ್ಧನೌಕೆಯನ್ನು ರವಿವಾರ ದಂದು ನೌಕಾಪಡೆಗೆ ನಿಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು, ಚೀನದ ಹೆಸರೆತ್ತದೆಯೇ ಆ ರಾಷ್ಟ್ರವನ್ನು ಬೇಜವಾಬ್ದಾರಿ ರಾಷ್ಟ್ರ ಎಂದು ಕರೆದಿದ್ದಾರೆ.
ಮುಂಬಯಿಯ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಅಂತಾರಾಷ್ಟ್ರೀಯ ಕಡಲ ಸಂಬಂಧದ ಬಗ್ಗೆ UNCLOS 1982 ಎಂಬ ಕಾನೂನಿದೆ. ಆದರೆ ಕೆಲವು ಬೇಜವಬ್ದಾರಿ ರಾಷ್ಟ್ರಗಳು ಈ ಕಾನೂನಿಗೆ ತಮ್ಮದೇ ವ್ಯಾಖ್ಯಾನ ನೀಡುತ್ತಿವೆ.
ನಮ್ಮ ದೇಶವು ಅಂತಾರಾಷ್ಟ್ರೀಯ ನಿಯ ಮಗಳ ಪ್ರಕಾರವೇ ಇಂಡೋ-ಫೆಸಿಫಿಕ್ ಪ್ರದೇಶವನ್ನು ರೂಪಿಸುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್
ಚೀನದಲ್ಲಿ ಇತ್ತೀಚೆಗೆ ಹೊಸ ಕಡಲ ನಿಯಮ ಜಾರಿಗೊಳಿಸಲಾಗಿದ್ದು, ದಕ್ಷಿಣ ಚೀನದ ಸಮುದ್ರ ಭಾಗದಲ್ಲಿ ನೌಕಾದಳ ನಿಯೋ ಜನೆಯನ್ನೂ ಹೆಚ್ಚು ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಸಿಂಗ್ ಅವರು ಈ ಮಾತನ್ನು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು