ಮಕ್ಕಳ ವರ್ತನೆಯಿಂದ ಬೇಸರ; ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿ ಹೆಸರಿಗೆ ಬರೆದ ರೈತ
Team Udayavani, Jan 1, 2021, 9:09 AM IST
ಮಧ್ಯಪ್ರದೇಶ: ತನ್ನ ಪುತ್ರರ ನಡವಳಿಕೆಯಿಂದ ಬೇಸೆತ್ತು ವ್ಯಕ್ತಿಯೊಬ್ಬ , ತನ್ನ ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿಗೆ ವಿಲ್ ಬರೆದ ಘಟನೆ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಇಬ್ಬರು ಗಂಡು ಮಕ್ಕಳ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿದ್ದ 50 ವರ್ಷದ ಓಂ ನಾರಾಯಣ್ ಎಂಬ ರೈತ, ತನ್ನ ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿಯ ಹೆಸರಿಗೆ ಬರದಿದ್ದಾನೆ. ಮಾತ್ರವಲ್ಲದೆ ಉಳಿದರ್ಧ ಆಸ್ತಿಯನ್ನು ಹೆಂಡತಿಯ ಹೆಸರಿಗೆ ವಿಲ್ ಬರೆಸಿದ್ದಾನೆ.
ನಾಲ್ಕು ಏಕರೆ ಜಮೀನನನ್ನು ಹೊಂದಿರುವ ಸೂರ್ಯನಾರಾಯಣ್, ತಲಾ 2 ಎಕರೆಯನ್ನು ಸಾಕುನಾಯಿ ಹಾಗೂ ಹೆಂಡತಿಗೆ ಹಂಚಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸೂರ್ಯನಾರಾಯಣ್, ” ಹೆಂಡತಿ ಹಾಗೂ ಸಾಕುನಾಯಿ ನನಗೆ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರು ನನಗೆ ಹೆಚ್ಚು ಪ್ರಿಯರು” ಎಂದು ತಿಳಿಸಿದ್ದಾರೆ.
ನನ್ನ ಮರಣದ ನಂತರ, ನನ್ನ ಹೆಂಡತಿ ಚಂಪಾ ವರ್ಮಾ ಮತ್ತು ನನ್ನ ಸಾಕುನಾಯಿ ನನ್ನ ಆಸ್ತಿ ಮತ್ತು ಭೂಮಿಯನ್ನು ಆನುವಂಶಿಕವಾಗಿ ಪಡೆಯುತ್ತಾರೆ. ಅಲ್ಲದೆ, ನಾಯಿಯ ಮರಣದ ನಂತರ, ಅದಕ್ಕೆ ಆಸರೆಯಾದವರು ಆಸ್ತಿಯ ಪಾಲನ್ನು ಪಡೆಯುತ್ತಾರೆ ಎಂದು ಸೂರ್ಯನಾರಾಯಣ್ ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಶಾಲಾ-ಕಾಲೇಜು ಆರಂಭ: ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಗುರುಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ