ಹೆಚ್ಚುವರಿ ಬೌಲರ್‌ಗಾಗಿ ಗೇಲ್‌ ಹೊರಕ್ಕೆ: ವೆಟರಿ


Team Udayavani, Apr 18, 2017, 10:34 AM IST

18-SPORTS-6.jpg

ಬೆಂಗಳೂರು: ಸ್ಫೋಟಕ ಬ್ಯಾಟ್ಸ್‌ ಮನ್‌ ಕ್ರಿಸ್‌ ಗೇಲ್‌ ಅವರನ್ನು ಪುಣೆ ಪಂದ್ಯ ದಿಂದ ಹೊರಗಿರಿಸಿದ್ದನ್ನು ಆರ್‌ಸಿಬಿ ಕೋಚ್‌ ಡೇನಿಯಲ್‌ ವೆಟರಿ ಸಮರ್ಥಿಸಿದ್ದಾರೆ. ಹೆಚ್ಚುವರಿ ಬೌಲರ್‌ಗಾಗಿ ಈ ನಿರ್ಧಾರಕ್ಕೆ ಬರಲಾಯಿತು ಎಂದಿದ್ದಾರೆ.

“ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯ ದಲ್ಲಿ ನಮಗೆ ಓರ್ವ ಬೌಲರ್‌ನ ಕೊರತೆ ಕಾಡಿತು. ಶೇನ್‌ ವಾಟ್ಸನ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡಕ್ಕೂ ಸೈ ಎನಿಸಿದ್ದರಿಂದ ಇಲ್ಲಿ ಅವರಿಗೆ ಮರಳಿ ಅವಕಾಶ ಕಲ್ಪಿಸಲಾಯಿತು. ಅವರು ಟಿ-20 ಕ್ರಿಕೆಟಿನ ಅದ್ಭುತ ಆಲ್‌ರೌಂಡರ್‌…’ ಎಂಬುದಾಗಿ ತಂಡದ ಸೋಲಿನ ಬಳಿಕ ವೆಟರಿ ಹೇಳಿದರು. 

ಆದರೆ ಪುಣೆ ವಿರುದ್ಧ ವಾಟ್ಸನ್‌ ಎರಡೂ ವಿಭಾಗಗಳಲ್ಲಿ ಶೋಚನೀಯ ವೈಫ‌ಲ್ಯ ಕಂಡದ್ದು ಮಾತ್ರ ಆರ್‌ಸಿಬಿಯ ದುರದೃಷ್ಟಕ್ಕೆ ಸಾಕ್ಷಿ. 4 ಓವರ್‌ಗಳಿಂದ 44 ರನ್‌ ಬಿಟ್ಟುಕೊಟ್ಟ ಅವರು ಒಂದೇ ವಿಕೆಟ್‌ ಉರುಳಿಸಿದರು. ಬ್ಯಾಟಿಂಗ್‌ ವೇಳೆ 18 ಎಸೆತಗಳಿಂದ ಕೇವಲ 14 ರನ್‌ ಮಾಡಿ ನಿರ್ಗಮಿಸಿದರು. ಹೊಡೆದದ್ದು ಒಂದೇ ಬೌಂಡರಿ.

“18 ಓವರ್‌ ತನಕವೂ ನಮ್ಮ ಬೌಲಿಂಗ್‌ ಯೋಜನೆಯಂತೆಯೇ ಸಾಗಿತ್ತು. ಆದರೆ ಕೊನೆಯ 2 ಓವರ್‌ಗಳಲ್ಲಿ 30 ರನ್‌ ಸೋರಿ ಹೋಯಿತು. ಕನಿಷ್ಠ 15 ರನ್ನನ್ನು ನಾವು ಹೆಚ್ಚು ನೀಡಿದೆವು…’ ಎಂದು ವೆಟರಿ ಅಭಿಪ್ರಾಯಪಟ್ಟರು.

ಚಿನ್ನಸ್ವಾಮಿ ಟ್ರ್ಯಾಕ್‌ನಲ್ಲೇಕೆ ಈಗ ರನ್‌ ಹರಿದು ಬರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೆಟರಿ, “ಇದು ಟಿ-20 ಕ್ರಿಕೆಟಿನ ಕಳಪೆ ಟ್ರ್ಯಾಕ್‌ ಏನೂ ಅಲ್ಲ. ಬೌಲರ್‌ಗಳಿಗೆ ಉತ್ತಮ ನೆರವು ನೀಡುತ್ತಿದೆ. ಈವರೆಗೆ ಇಲ್ಲಿ ಆಡಲಾದ ಪಂದ್ಯಗಳೆಲ್ಲವೂ ರೋಮಾಂಚಕಾರಿಯಾಗಿ ಸಾಗಿವೆ. ಪಿಚ್‌ ಹೇಗೆಯೇ ಇರಲಿ, ಇದಕ್ಕೆ ನಾವು ಹೊಂದಿಕೊಳ್ಳುವುದು ಮುಖ್ಯ…’ ಎಂದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.