Asia Cup: ಭಾರತಕ್ಕೆ 8ನೇ ಬಾರಿ ಪ್ರಶಸ್ತಿ: ನಿರ್ಮಾಣಗೊಂಡ ಹಲವು ದಾಖಲೆಗಳ ಪಟ್ಟಿ ಇಲ್ಲಿದೆ

ಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆದ 2ನೇ ಬೌಲರ್ ಸಿರಾಜ್!

Team Udayavani, Sep 17, 2023, 9:30 PM IST

1–dsadas

ಕೊಲಂಬೊ: ಏಷ್ಯಾಕಪ್‌ನ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್‌ಗಳಿಂದ ದಾಖಲೆಯ ಜಯ ಸಾಧಿಸಿ ಐದು ವರ್ಷಗಳ ನಂತರ ಪ್ರಶಸ್ತಿ ಎತ್ತಿಹಿಡಿಯುವುದರೊಂದಿಗೆ ಹಲವು ದಾಖಲೆಗಳು ಪತನಗೊಂಡಿವೆ. ಅವುಗಳ ವಿವರ ಹೀಗಿದೆ.

ಶ್ರೀಲಂಕಾ ತನ್ನ ಐದನೇ ವಿಕೆಟ್ (12ಕ್ಕೆ5) ಪತನದ ನಂತರ ಭಾರತದ ವಿರುದ್ಧ ತನ್ನ ಕಡಿಮೆ ಏಕದಿನ ಸ್ಕೋರ್ ದಾಖಲಿಸಿತು.

12ಕ್ಕೆ 6, ಲಂಕಾ ಐಸಿಸಿ ಪೂರ್ಣ-ಸದಸ್ಯ ರಾಷ್ಟ್ರದ ಎದುರು ಆರನೇ ವಿಕೆಟ್ ಪತನದ ಸಮಯದಲ್ಲಿ ಕಡಿಮೆ ಏಕದಿನ ಸ್ಕೋರ್ ದಾಖಲಿಸಿತು.

ಸಿರಾಜ್ ತಮ್ಮ 50 ನೇ ಏಕದಿನ ವಿಕೆಟ್ ಪಡೆದರು, ಇದು 1,002 ಎಸೆತಗಳಲ್ಲಿ ಬಂದಿತು, ಏಕದಿನ ಸ್ವರೂಪದಲ್ಲಿ ಈ ದಾಖಲೆ ಮಾಡಿದ ಎರಡನೇ ವೇಗದ ಬೌಲರ್. ಈ ದಾಖಲೆ ಅಜಂತಾ ಮೆಂಡಿಸ್ (847 ಎಸೆತ) ಹೆಸರಿನಲ್ಲಿದೆ. ಮೆಂಡಿಸ್ ನಂತರ ಏಷ್ಯಾ ಕಪ್ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಗಳಿಸಿದ ಎರಡನೇ ಬೌಲರ್ ಸಿರಾಜ್.

ಆರಂಭಿಕ ಹತ್ತು ಓವರ್‌ಗಳಲ್ಲಿ ಭಾರತ ಆರು ವಿಕೆಟ್‌ಗಳನ್ನು ಕಬಳಿಸಿತು, ಇದು ಇಲ್ಲಿಯವರೆಗೆ ಏಕದಿನ ಪಂದಯದಲ್ಲಿ ಅಗ್ರ ಸಾಧನೆ.

ಈ ಪಂದ್ಯದಲ್ಲಿ ಲಂಕಾದ ಒಟ್ಟು ಸ್ಕೋರ್ 50. ಭಾರತದ ವಿರುದ್ಧ ಏಕದಿನ ಸ್ವರೂಪದಲ್ಲಿ ಅತ್ಯಂತ ಕಡಿಮೆ ಮೊತ್ತ ಅಲ್ಲದೆ, ಇಲ್ಲಿಯವರೆಗಿನ ಯಾವುದೇ ಏಕದಿನ ಫೈನಲ್‌ನಲ್ಲಿ ಅತ್ಯಂತ ಕಡಿಮೆ ಮೊತ್ತ.

ಸಿರಾಜ್ ಅವರ 21 ರನ್ ಗಳಿಗೆ 6 ವಿಕೆಟ್ ಗಳಿಸಿದ್ದು, ಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಬೌಲರ್‌ ಒಬ್ಬರ ಅತ್ಯುತ್ತಮ ಸಾಧನೆಯಾಗಿದೆ.

ಏಕದಿನ ಇತಿಹಾಸದಲ್ಲಿ ವೇಗಿಗಳು ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದಿದ್ದು ಇದು ಎರಡನೇ ಬಾರಿ. ಪಾಕಿಸ್ಥಾನದ ಸೀಮರ್‌ಗಳು ವಾಶ್ ಔಟ್ ಗ್ರೂಪ್ ಮ್ಯಾಚ್‌ನಲ್ಲಿ ಭಾರತದ ವಿರುದ್ಧ ಈ ಸಾಧನೆಯನ್ನು ಮಾಡಿದ ಇನ್ನೊಂದು ಉದಾಹರಣೆಯೂ ಇದೆ.

ಶ್ರೀಲಂಕಾ ಏಕದಿನ ಪಂದ್ಯವೊಂದರಲ್ಲಿ (15.2) ಅತ್ಯಂತ ಕಡಿಮೆ ಓವರ್‌ಗಳಲ್ಲಿ ಸರ್ವಪತನ ಕಂಡ ಏಷ್ಯಾದ ಪೂರ್ಣ ಸದಸ್ಯ ತಂಡವಾಗಿದೆ.

1993 ರ ಹೀರೋ ಕಪ್ ಫೈನಲ್‌ನಲ್ಲಿ ಅನಿಲ್ ಕುಂಬ್ಳೆ 12ಕ್ಕೆ 6 ರನ್ ಗಳಿಸಿದ ನಂತರ ಸಿರಾಜ್ ಅವರ ಏಕದಿನ ಫೈನಲ್‌ನಲ್ಲಿ ಅತ್ಯುತ್ತಮವಾದ ಸಾಧನೆ

ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಿರಾಜ್ ಕೇವಲ 16 ಎಸೆತಗಳನ್ನು ಎಸೆದು ತಮ್ಮ ಐದನೇ ವಿಕೆಟ್ ಅನ್ನು ಕಬಳಿಸಿದರು, ಇದು ಏಕದಿನದಲ್ಲಿ ಮೊದಲ ಸಾಧನೆಯಾಗಿದೆ.

ಆಶಿಶ್ ನೆಹ್ರಾ ನಂತರ ಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಪಡೆದ ಎರಡನೇ ಬೌಲರ್ ಸಿರಾಜ್.

ಭಾರತವು ಎರಡು ಸಂದರ್ಭಗಳಲ್ಲಿ ಹತ್ತು ವಿಕೆಟ್‌ಗಳಿಂದ ಏಕದಿನ ಫೈನಲ್‌ನಲ್ಲಿ ಗೆದ್ದ ಏಕೈಕ ತಂಡವಾಗಿದೆ, 1998 ರಲ್ಲಿ ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ (197 ಕ್ಕೆ 0) ಇನ್ನೊಂದು ಪಂದ್ಯವಾಗಿದೆ.

ಬಾಕಿ ಉಳಿದ (263) ಬಾಲ್‌ಗಳ ವಿಷಯದಲ್ಲಿ ಭಾರತದ ಅತಿ ದೊಡ್ಡ ಏಕದಿನ ಪಂದ್ಯದ ಗೆಲುವಾಗಿದೆ , ಜತೆಗೆ ಏಕದಿನ ಫೈನಲ್‌ನಲ್ಲಿ ಅತಿ ದೊಡ್ಡ ಗೆಲುವಾಗಿದೆ.

ಭಾರತ ತಂಡ ಆಡಿರುವ ಅತ್ಯಂತ ಸಂಕ್ಷಿಪ್ತ ಏಕದಿನ ಪಂದ್ಯವಾಗಿದೆ, ಕೇವಲ 129 ಎಸೆತಗಳನ್ನು ಮಾತ್ರ ಬೌಲ್ ಮಾಡಲಾಗಿದೆ.

 

ಟಾಪ್ ನ್ಯೂಸ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.