ಐಸಿಸಿ-ಬಿಸಿಸಿಐ ನಡುವೆ ತಿಕ್ಕಾಟ?


Team Udayavani, Oct 16, 2019, 5:33 AM IST

u-33

ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಇನ್ನೊಂದು ಸುತ್ತಿನ ತಿಕ್ಕಾಟಕ್ಕೆ ವೇದಿಕೆ ಸಜ್ಜಾಗಿದೆ. 2023ರಿಂದ 2031ರ ಆವೃತ್ತಿಯಲ್ಲಿ ಹೆಚ್ಚುವರಿ ಪಂದ್ಯಗಳನ್ನು ಆಡುವ ಕುರಿತು ಐಸಿಸಿ ಮುಂದಿಟ್ಟಿರುವ ಪ್ರಸ್ತಾವವೇ ಈ ತಿಕ್ಕಾಟಕ್ಕೆ ಕಾರಣ. ಒಂದು ವೇಳೆ ಐಸಿಸಿಯ ಪ್ರಸ್ತಾವ ಅನುಮೋದನೆಗೊಂಡರೆ ಬಿಸಿಸಿಐ ದೊಡ್ಡ ಮೊತ್ತದ ವರಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ.

ಏನಿದು ಪ್ರಸ್ತಾವ?
ವಾರಾಂತ್ಯದಲ್ಲಿ ದುಬಾೖಯಲ್ಲಿ ನಡೆದ ಸಭೆಯಲ್ಲಿ ಐಸಿಸಿ 2023-2031ರ ಆವೃತ್ತಿಯಲ್ಲಿ ಒಂದು ಪುರುಷರ ಮತ್ತು ವನಿತೆಯರ ಕೂಟವನ್ನು ಏರ್ಪಡಿಸುವ ತೀರ್ಮಾನಕ್ಕೆ ಬಂದಿದೆ. ಇದರಲ್ಲಿ ಏಕದಿನ ವಿಶ್ವಕಪ್‌ ಕೂಟ, ನಾಲ್ಕು ವಿಶ್ವಕಪ್‌ ಟಿ-20 ಕೂಟಗಳು ಮತ್ತು ಹೊಸ ಆವೃತ್ತಿಯ ಎರಡು ವಿಶ್ವ ಕೂಟಗಳು ಸೇರಿವೆ. ಹೊಸ ಆವೃತ್ತಿ ಬಹುತೇಕ 50 ಓವರ್‌ಗಳ ಕೂಟವಾಗಿರಬಹುದು. 50 ಓವರ್‌ಗಳ ಕೂಟ ಹೆಚ್ಚುಕಮ್ಮಿ ಚಾಂಪಿಯನ್ಸ್‌ ಟ್ರೋಫಿಯ ಕಿರು ಆವೃತ್ತಿಯ ಮಾದರಿಯಲ್ಲಿರುತ್ತದೆ. ಇದರಲ್ಲಿ ಆರು ತಂಡಗಳು ಮಾತ್ರ ಭಾಗವಹಿಸಲಿವೆ.

ಬಿಸಿಸಿಐ ವಿರೋಧವೇಕೆ?
ಐಸಿಸಿಯ ಈ ಯೋಜನೆಯಿಂದ ಬಿಸಿಸಿಐಯ ವರಮಾನಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಬಿಸಿಸಿಐ ಇದನ್ನು ವಿರೋಧಿಸುತ್ತಿದೆ. ಉದಾಹರಣೆಗೆ ಹೇಳುವುದಾದರೆ ಸ್ಟಾರ್‌ ಅಥವಾ ಸೋನಿ ಚಾನೆಲ್‌ಗ‌ಳು ಪ್ರಸಾರದ ಹಕ್ಕಿಗಾಗಿ 100 ಕೋ. ರೂ. ಹೂಡಿಕೆ ಮಾಡುತ್ತವೆ ಎಂದಿಟ್ಟುಕೊಳ್ಳೋಣ. ಈ ಪೈಕಿ ಐಸಿಸಿಯ ಕೂಟ ಮೊದಲು ನಡೆದರೆ ಹೂಡಿಕೆದಾರರು ಐಸಿಸಿಯ ಪ್ರಸಾರ ಹಕ್ಕುಗಳನ್ನು ಪಡೆಯಲು ದೊಡ್ಡ ಮೊತ್ತವನ್ನು ವಿನಿಯೋಗಿಸಬೇಕಾಗುತ್ತದೆ. 2023-28ರ ಅವಧಿಯ ಪಂದ್ಯಗಳ ಪ್ರಸಾರಕ್ಕಾಗಿ ಶೇ. 60 ಬಜೆಟ್‌ ಮೊತ್ತವನ್ನು ವಿನಿಯೋಗಿಸಿದರೆ ಅನಂತರ ಬಿಸಿಸಿಐಯ ಪಂದ್ಯಗಳ ಹಕ್ಕುಗಳನ್ನು ಖರೀದಿಸಲು ಉಳಿಯುವುದು ಬರೀ ಶೇ. 40 ಮೊತ್ತ ಎಂದು ಕ್ರಿಕೆಟ್‌ ಅಧಿಕಾರಿಯೋರ್ವರು ವಿವರಿಸಿದ್ದಾರೆ.

ಬಿಸಿಸಿಐ ವರಮಾನವನ್ನು ಕಡಿಮೆಗೊಳಿಸಬೇಕೆಂಬ ಉದ್ದೇಶದಿಂದಲೇ ಐಸಿಸಿ ಈ ಯೋಜನೆ ರೂಪಿಸಿಕೊಂಡಿದೆ. ಇದೀಗ ಸಂಭಾವ್ಯ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆ ಅಧಿಕಾರಿ ಹೇಳಿದ್ದಾರೆ. ಐಸಿಸಿಯಿಂದ ಬರಬೇಕಾಗಿರುವ ಹಕ್ಕಿನ ಹಣವನ್ನು ವಸೂಲು ಮಾಡುವುದಾಗಿ ಗಂಗೂಲಿ ಹೀಗಾಗಲೇ ಹೇಳಿದ್ದಾರೆ. ಹೀಗಾಗಿ ಅಧಿಕಾರ ವಹಿಸಿಕೊಂಡ ಬೆನ್ನಿಗೆ ಗಂಗೂಲಿ ಐಸಿಸಿ ಜತೆಗೆ ತಿಕ್ಕಾಟಕ್ಕೆ ಇಳಿಯುವ ಸನ್ನಿವೇಶ ಈಗ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.