IPL 2020: Mumbai vs Punjab; ಸೂಪರ್‌ ಓವರ್‌ ಟೈ, ಪಂಜಾಬ್‌ ಜೈ


Team Udayavani, Oct 19, 2020, 12:13 AM IST

IPLರೋಚಕ ಸೂಪರ್ ಓವರ್:  ರಾಹುಲ್ ಪಡೆಗೆ ಗೆಲುವು

ದುಬಾೖ: ರವಿವಾರದ ಎರಡೂ ಪಂದ್ಯಗಳು ಸೂಪರ್‌ ಟೈಯಲ್ಲಿ ಅಂತ್ಯಗೊಂಡಿರುವುದು ವಿಶೇಷವಾಗಿದೆ. ದಿನದ ಎರಡನೇ ಪಂದ್ಯ ಎರಡು ಬಾರಿ ಟೈಗೊಂಡಿದ್ದು ಮೂರನೇ ಪ್ರಯತ್ನದಲ್ಲಿ ಪಂಜಾಬ್‌ ತಂಡವು ಗೇಲ್‌ ಮತ್ತು ಅಗರ್ವಾಲ್‌ ಅವರ ಉತ್ತಮ ಆಟದಿಂದಾಗಿ ಮುಂಬೈ ತಂಡವನ್ನು ಸೋಲಿಸಲು ಯಶಸ್ವಿಯಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಆರಂಭಿಕ ಕ್ವಿಂಟನ್‌ ಡಿ ಕಾಕ್‌ ಅವರ ಹ್ಯಾಟ್ರಿಕ್‌ ಅರ್ಧ ಶತಕ ಸಾಹಸದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 176 ರನ್‌ ಗಳಿಸಿ ಸವಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್‌ 20 ಓವರ್‌ಗಳಲ್ಲಿ 6 ವಿಕೆಟಿಗೆ 176ರನ್‌ ಗಳಿಸಿದ್ದರಿಂದ ಪಂದ್ಯ ಟೈಗೊಂಡಿತು.

ಟೈ ಬಳಿಕ ನಡೆದ ಸೂಪರ್‌ ಓವರ್‌ ಕೂಡ ಟೈಗೊಂಡಿರುವುದು ಐಪಿಎಲ್‌ನಲ್ಲಿ ಇದೇ ಮೊದಲ ಸಲವಾಗಿದೆ. ಎರಡನೇ ಸೂಪರ್‌ ಓವರ್‌ನಲ್ಲಿ ಮುಂಬೈ 11 ರನ್‌ ಗಳಿಸಿದ್ದರೆ ಗೇಲ್‌ ಮತ್ತು ಅಗರ್ವಾಲ್‌ ಭರ್ಜರಿ ಬ್ಯಾಟಿಂಗ್‌ನಿಂದ ಪಂಜಾಬ್‌ ಜಯಭೇರಿ ಬಾರಿಸಿತು.

ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ಕ್ರಿಸ್‌ ಗೇಲ್‌ ಈ ಪಂದ್ಯದಲ್ಲಿ 24 ರನ್ನಿಗೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಆರ್‌ಸಿಬಿ ವಿರುದ್ಧ ಸಿಕ್ಸರ್‌ ಮೂಲಕ ತಂಡಕ್ಕೆ ಜಯ ತಂದಿತ್ತ ಪೂರನ್‌ (24)ಆರಂಭದಲ್ಲಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಬುಮ್ರಾ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಲಾಂಗ್‌ ಆಫ್ನಲ್ಲಿದ್ದ ಕೋಲ್ಟರ್‌ ನೈಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿಕೊಂಡರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಬಿ ಆರ್ಷದೀಪ್‌ 9
ಡಿ ಕಾಕ್‌ ಸಿ ಅಗರ್ವಾಲ್‌ ಬಿ ಜೋರ್ಡನ್‌ 53
ಸೂರ್ಯಕುಮಾರ್‌ ಸಿ ಅಶ್ವಿ‌ನ್‌ ಬಿ ಶಮಿ 0
ಇಶಾನ್‌ ಕಿಶನ್‌ ಸಿ ಅಶ್ವಿ‌ನ್‌ ಬಿ ಆರ್ಷದೀಪ್‌ 7
ಕೃಣಾಲ್‌ ಪಾಂಡ್ಯ ಸಿ ಹೂಡ ಬಿ ಬಿಶ್ನೋಯಿ 34
ಹಾರ್ದಿಕ್‌ ಪಾಂಡ್ಯ ಸಿ ಪೂರನ್‌ ಬಿ ಶಮಿ 8
ಕೈರನ್‌ ಪೊಲರ್ಡ್‌ ಔಟಾಗದೆ 34
ನಥನ್‌ ಕೋಲ್ಟರ್‌ ನೈಲ್‌ ಔಟಾಗದೆ 24

ಇತರ 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್‌ತನ: 1-23, 2-24, 3-38, 4-96, 5-116, 6-119.

ಬೌಲಿಂಗ್‌
ಗ್ಲೆನ್‌ ಮ್ಯಾಕ್ಸ್‌ವೆಲ್‌ 4-0-24-0
ಮೊಹಮ್ಮದ್‌ ಶಮಿ 4-0-30-2
ಆರ್ಷದೀಪ್‌ ಸಿಂಗ್‌ 3-0-35-2
ಕ್ರಿಸ್‌ ಜೋರ್ಡನ್‌ 3-0-32-1
ಮುರುಗನ್‌ ಅಶ್ವಿ‌ನ್‌ 3-0-28-0
ದೀಪಕ್‌ ಹೂಡ 1-0-9-0
ರವಿ ಬಿಶ್ನೋಯಿ 2-0-12-1

ಪಂಜಾಬ್‌
ಕೆ. ಎಲ್‌. ರಾಹುಲ್‌ ಬಿ ಬುಮ್ರಾ 77
ಅಗರ್ವಾಲ್‌ ಬಿ ಬುಮ್ರಾ 11
ಕ್ರಿಸ್‌ ಗೇಲ್‌ ಸಿ ಬೌಲ್ಟ್ ಬಿ ಚಹರ್‌ 24
ಪೂರನ್‌ ಸಿ ಕೋಲ್ಟರ್‌ ನೈಲ್‌ ಬಿ 24
ಮೆಕ್ಸ್‌ವೆಲ್‌ ಸಿ ರೋಹಿತ್‌ ಬಿ ಚಹರ್‌ 0
ದೀಪಕ್‌ ಹೂಡ ಔಟಾಗದೆ 23
ಕ್ರಿಸ್‌ ಜೋರ್ಡನ್‌ ಔಟಾಗದೆ 13

ಇತರ 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್‌ ಪತನ: 1-33, 2-75, 3- 108, 4-115, 5-153, 6-176.

ಬೌಲಿಂಗ್‌
ಟ್ರೆಂಟ್‌ ಬೌಲ್ಟ್ 4-0-48-0
ಕೃಣಾಲ್‌ ಪಾಂಡ್ಯ 2-0-12-0
ಜಸ್‌ಪ್ರೀತ್‌ ಬುಮ್ರಾ 4-0-24-3
ನಥನ್‌ ಕೋಲ್ಟರ್‌ ನೈಲ್‌ 4-0-33-0
ಕೈರನ್‌ ಪೊಲಾರ್ಡ್‌ 2-0-26-0
ರಾಹುಲ್‌ ಚಹರ್‌ 4-0-33-2

ಟಾಪ್ ನ್ಯೂಸ್

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ

6-

Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ

ಯುವತಿಯ ಅಪಹರಣ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

28

T20: ಬಾಂಗ್ಲಾ ವಿರುದ್ಧ 7 ವಿಕೆಟ್‌ ಜಯ: ಭಾರತದ ವನಿತೆಯರ ಸರಣಿ ವಿಕ್ರಮ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

Lok Sabha Polls: ಕಾಗೆ ಮಾತು ಕಾಂಗ್ರೆಸ್‌ನ ಮನಸ್ಥಿತಿ: ಬಿ.ವೈ.ರಾಘವೇಂದ್ರ

Lok Sabha Polls: ಕಾಗೆ ಮಾತು ಕಾಂಗ್ರೆಸ್‌ನ ಮನಸ್ಥಿತಿ: ಬಿ.ವೈ.ರಾಘವೇಂದ್ರ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.