ಸುಕೇಶ್ ಮಿಂಚು; ಬೆಂಗಾಲ್ ವಿಜಯ
Team Udayavani, Oct 10, 2019, 5:55 AM IST
ಗ್ರೇಟರ್ ನೋಯ್ಡಾ (ಯುಪಿ): ಕನ್ನಡಿಗ ರೈಡರ್ ಸುಕೇಶ್ ಹೆಗ್ಡೆ (6 ಅಂಕ) ಅವರ ಪ್ರಚಂಡ ದಾಳಿಯಿಂದಾಗಿ ಪ್ರೊ ಕಬಡ್ಡಿ ಗ್ರೇಟರ್ ನೋಯ್ಡಾ ಚರಣದ ಬುಧವಾರದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 33-29 ಅಂಕಗಳ ಅಂತರದಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿತು.
ಇದರೊಂದಿಗೆ ಕೂಟದಲ್ಲಿ ಬೆಂಗಾಲ್ ಹುಲಿಗಳ ಅಬ್ಬರ ಜೋರಾಗಿದ್ದು, ಸದ್ಯ ಅಗ್ರಸ್ಥಾನಕ್ಕೆ ಏರಿದೆ (83). ದಬಾಂಗ್ ಡೆಲ್ಲಿ ಎರಡಕ್ಕೆ ಇಳಿಯಿತು (82).
ಅತ್ಯಂತ ರೋಚಕವಾಗಿ ಸಾಗಿದ ದಿನದ ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 41-36 ಅಂತರಿಂದ ಯುಪಿ ಯೋಧಾವನ್ನು ಮಣಿಸಿ ಕೂಟ ಮುಗಿಸಿತು.
ಬೆಂಗಾಲ್ ಹುಲಿಗಳ ಗರ್ಜನೆ
ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ಬೆಂಗಾಲ್ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿತು. ಸುಕೇಶ್ ಹೆಗ್ಡೆ ರೈಡಿಂಗ್ನಿಂದ ಮಿಂಚಿದರೆ, ಮೊಹಮ್ಮದ್ ನಬಿಭಕ್Ò
(7 ಅಂಕ) ಆಲ್ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದರು. ಉಳಿದಂತೆ ರಿಂಕು ನರ್ವಲ್ (5 ಟ್ಯಾಕಲ್ ಅಂಕ), ಸೌರಭ್ ಪಾಟೀಲ್ (4 ರೈಡಿಂಗ್ ಅಂಕ) ತಂಡದ ಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಮೊನಚಿಲ್ಲದ ತಲೈವಾಸ್
ತಾರಾ ಆಟಗಾರ ರಾಹುಲ್ ಚೌಧರಿ ಈ ಪಂದ್ಯದಲ್ಲೂ ಕಳಪೆ ನಿರ್ವಹಣೆ ನೀಡಿದ್ದು ತಮಿಳ್ ತಲೈವಾಸ್ಗೆ ಹಿನ್ನಡೆಯಾಗಿ ಪರಿಣಮಿಸಿತು. ಅವರು ಕೇವಲ 7 ರೈಡಿಂಗ್ ಅಂಕಗಳಿಸಲಷ್ಟೇ ಶಕ್ತರಾದರು. ಸಾಗರ್ (5 ಟ್ಯಾಕಲ್ ಅಂಕ), ವಿ. ಅಜಿತ್ ಕುಮಾರ್ (4 ರೈಡಿಂಗ್ ಅಂಕ) ಗಮನ ಸೆಳೆದರಾದರೂ ಅವರಿಂದಲೂ ಪರಿಪೂರ್ಣ ಆಟ ಹೊರಹೊಮ್ಮಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್