ತಲೈವಾಸ್‌ ಗೆಲ್ಲಿಸಿದ ಅಜಯ್‌


Team Udayavani, Oct 11, 2017, 11:47 AM IST

11-22.jpg

ಜೈಪುರ: ತಾರಾ ಆಟಗಾರ ಅಜಯ್‌ ಠಾಕೂರ್‌ ಅವರ ಭರ್ಜರಿ ರೈಡಿಂಗ್‌ನ ಫ‌ಲದಿಂದಾಗಿ ತಮಿಳ್‌ ತಲೈವಾಸ್‌ 38-35ರಿಂದ ಯು ಮುಂಬಾ ವಿರುದ್ಧ ಗೆಲುವು ಸಾಧಿಸಿದೆ. ಇದು ತಲೈವಾಸ್‌ಗೆ ಸತತ 6 ಸೋಲಿನ ನಂತರ ಸಿಕ್ಕ ಗೆಲುವಾಗಿದೆ. ಕೂಟದಲ್ಲಿ ಇದು ತಲೈವಾಸ್‌ಗೆ ಒಟ್ಟಾರೆ 5ನೇ ಗೆಲುವು.

ಮಂಗಳವಾರ ನಡೆದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ತಲೈವಾಸ್‌ ಗೆಲುವಿಗೆ ಕಾರಣವಾಗಿದ್ದು, ಅಜಯ್‌ ಠಾಕೂರ್‌ ಅಬ್ಬರದ ರೈಡಿಂಗ್‌. ಒಮ್ಮೆ ಅಜಯ್‌ ವಿಫ‌ಲವಾದರೆ ತಲೈವಾಸ್‌ಗೆ ಮತ್ತೂಂದು ಸೋಲಾಗುವುದು ಖಚಿತ ವಾಗಿತ್ತು.

ಮೊದಲ ಅವಧಿಯಲ್ಲಿ ಮುಂಬಾ ಮೇಲುಗೈ
ಪಂದ್ಯ ಆರಂಭದಿಂದ ಮುಂಬೈ ಭರ್ಜರಿ ಪ್ರದರ್ಶನ ಆರಂಭಿಸಿತು. ಇದರಿಂದಾಗಿ ಅಂಕಗಳಿಕೆಯಲ್ಲಿ ಮುಂಬಾ ಮೇಲುಗೈ ಸಾಧಿಸುತ್ತಾ ಸಾಗಿತು.  ಮೊದಲ ಅವಧಿಯ ಅಂತ್ಯದಲ್ಲಿ ಮುಂಬಾ 18-15ರಿಂದ ಮುನ್ನಡೆ ಪಡೆದಿತ್ತು. ಹೀಗಾಗಿ ಮುಂಬಾ ಮೇಲುಗೈ ಉಳಿಸಿಕೊಳ್ಳಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ತಲೈವಾಸ್‌ 2ನೇ ಅವಧಿಯ ಅಂತ್ಯದಲ್ಲಿ ಅಬ್ಬರಿಸಿತು. ಪಂದ್ಯ ಮುಗಿಯಲು 4 ನಿಮಿಷ ಇರುವಾಗ ತಿರುಗೇಟು ನೀಡಿತು. ಇನ್ನೇನು ಪಂದ್ಯ ಮುಗಿಯಲು ಮೂರೇ ನಿಮಿಷ ಇರುವಾಗ ತಲೈವಾಸ್‌ 33-33 ರಿಂದ ಸಮಬಲಕ್ಕೆ ಬಂತು. ಅನಂತರದ ಹಂತದಲ್ಲಿ ಮುಂಬೈ ಹಿನ್ನಡೆ ಅನುಭವಿಸಿತು. ಇದರಿಂದಾಗಿ ತಲೈವಾಸ್‌ಗೆ ಗೆಲುವು ಬಲಿಯಿತು.

ಈ ಹಿಂದೆ ತಲೈವಾಸ್‌ ಸತತ 6 ಪಂದ್ಯದಲ್ಲಿ ಸೋತು ಹೀನಾಯ ಸ್ಥಿತಿಯಲ್ಲಿತ್ತು. ಈ ಗೆಲುವು ತಲೈವಾಸ್‌ ಆಟಗಾರರಲ್ಲಿ ಸ್ವಲ್ಪಮಟ್ಟಿಗೆ ಹುಮ್ಮಸ್ಸು ಹುಟ್ಟಿಸಿದೆ. ಪಂದ್ಯದಲ್ಲಿ ತಲೈವಾಸ್‌ ಪರ ಅಜಯ್‌ ಠಾಕೂರ್‌ 16 ಅಂಕ ಸಂಪಾದಿಸಿದರೆ, ಪ್ರಪಂಜನ್‌ 6 ಅಂಕ ಪಡೆದರು. ಮುಂಬೈ ಪರ ದರ್ಶನ್‌ 8, ಶ್ರೀಕಾಂತ್‌ 7 ಅಂಕ ಸಂಪಾದಿಸಿದರು.

ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್‌ ಆದವು. ರೈಡಿಂಗ್‌ನಲ್ಲಿ ಮುಂಬೈ 20, ತಲೈವಾಸ್‌ 21 ಅಂಕ ಸಂಪಾದಿಸಿದೆ. ಟ್ಯಾಕಲ್‌ನಲ್ಲಿ ಮುಂಬೈ 11, ತಲೈವಾಸ್‌ 12 ಅಂಕ ಪಡೆದಿದೆ.

ಜೈಪುರ ಪರಾಜಯ: ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಜೈಪುರವನ್ನು ದಬಾಂಗ್‌ ಡೆಲ್ಲಿ 35-34 ಅಂಕಗಳಿಂದ ಸೋಲಿಸಿತು. ಬುಧವಾರದ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ -ದಬಾಂಗ್‌ ಡೆಲ್ಲಿ ಹಾಗೂ ಜೈಪುರ ಪಿಂಕ್‌ ಪ್ಯಾಂಥರ್ -ಹರ್ಯಾಣ ಸ್ಟೀಲರ್ ಮುಖಾಮುಖೀ ಆಗಲಿವೆ.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.