ಮುಂಬಯಿಯಲ್ಲಿ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿ
Team Udayavani, Jul 26, 2017, 7:20 AM IST
ಮುಂಬಯಿ: 5 ವರ್ಷಗಳ ಅನಂತರ ಡಬ್ಲ್ಯುಟಿಎ ಟೆನಿಸ್ ಕೂಟ ಭಾರತದಲ್ಲಿ ನಡೆಯಲಿದೆ. ವಿಶ್ವ ಮಟ್ಟದಲ್ಲಿ ನಡೆಯುವ ಕೂಟಕ್ಕೆ “ಮುಂಬೈ ಓಪನ್’ ಎಂದು ಹೆಸರಿಡಲಾಗಿದೆ. ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೂಟದಿಂದಾಗಿ ಭಾರತೀಯ ಯುವ ಆಟಗಾರರಿಗೆ ಹೊಸ ಅನುಭವ ಸಿಗಲಿದೆ.
ಇತ್ತ ಮಹಾರಾಷ್ಟ್ರ ರಾಜ್ಯ ಲಾನ್ ಟೆನಿಸ್ ಸಂಸ್ಥೆ “ಮಹಾರಾಷ್ಟ್ರ ಓಪನ್’ ಟೆನಿಸ್ ಟೂರ್ನಿಯನ್ನು ನಡೆಸಲು ಮುಂದಾಗಿದೆ. ಒಟ್ಟು ವಿಶ್ವದ ಅಗ್ರ 50 ಶ್ರೇಯಾಂಕದ ಆಟಗಾರರು ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕಳೆದ 3 ದಿನಗಳ ಹಿಂದಷ್ಟೇ ಚೆನ್ನೈ ಓಪನ್ ಎಟಿಪಿ ಕೂಟವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿತ್ತು. ಇದಕ್ಕೆ “ಮಹಾರಾಷ್ಟ್ರ ಓಪನ್’ ಎಂದು ಮರುನಾಮಕರಣ ಮಾಡಲಾಗಿದೆ.
ಭಾರತೀಯ ಸಿಂಗಲ್ಸ್ ಆಟಗಾರರು ಅಗ್ರ 125ನೇ ಸ್ಥಾನಕ್ಕಿಂತ ಕೆಳಗಿರುವುದರಿಂದ ನೇರ ಪ್ರವೇಶದ ಅವಕಾಶ ಸಿಗುವುದಿಲ್ಲ. ಆದರೆ ಹೆಚ್ಚಿನ ಆಟಗಾರರಿಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಗಲಿದೆ. ಅಂಕಿತ್ ರೈನಾ, ಕರ್ಮನ್ ಕೌರ್ ತಂಡಿ, ರಿತುಜಾ ಭೋಂಸ್ಲೆ ಸೇರಿದಂತೆ ಹಲವರು ವೈಲ್ಡ್ಕಾರ್ಡ್ ನಿರೀಕ್ಷೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ