ಐಎಫ್ಎಸ್ , ಕೆಎಎಸ್ 21 ಅಧಿಕಾರಿಗಳ ವರ್ಗ
Team Udayavani, Jun 30, 2017, 3:35 AM IST
ಬೆಂಗಳೂರು: ರಾಜ್ಯದ 13 ಐಎಫ್ಎಸ್ ಹಾಗೂ 8 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಐಎಫ್ಎಸ್ ಅಧಿಕಾರಿಗಳು: ಬಿ.ಎಂ. ಪರ ಮೇಶ್ವರ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಬಜೆಟ್ ಮತ್ತು ಆಡಿಟ್). ಕೆ.ಬಿ.
ಮಾರ್ಕಂಡೇಯ-ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ, ಕೇಂದ್ರ ಕಚೇರಿ ಬೆಂಗಳೂರು. ವಿ. ಗೀತಾಂಜಲಿ-ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ, ಕಲಬುರಗಿ ವೃತ್ತ. ಮನೋಜ್ ಕುಮಾರ್- ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ). ಎಸ್.ಎಸ್. ಲಿಂಗರಾಜ-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ. ಪಿ. ಶಂಕರ-ಉಪ ಅರಣ್ಯ ರಕ್ಷಣಾಧಿಕಾರಿ
ಹಾಗೂ ಉಪ ನಿರ್ದೇಶಕ ಬಿಆರ್ಟಿ ಹುಲಿ ಸಂರಕ್ಷಿತಾ ಧಾಮ, ಚಾಮರಾಜನಗರ. ಡಾ. ಕೆ.ಟಿ. ಹನುಮಂತಪ್ಪ-ಉಪ ಅರಣ್ಯ ಸಂರಕ್ಷ ಣಾಧಿಕಾರಿ, ಮೈಸೂರು ವಿಭಾಗ. ಕೆ. ವಿ. ವಸಂತ ರೆಡ್ಡಿ-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ
ಕಾರ್ಯನಿರ್ವಾಹಕ ನಿರ್ದೇಶಕ, ಚಾಮ ರಾಜೇಂದ್ರ ಪ್ರಾಣಿಶಾಸಉ ಉದ್ಯಾನ, ಮೈಸೂರು. ಡಾ. ಕರಿಕಾಲನ್-ಉಪ ಅರಣ್ಯ ಸಂರಕ್ಷ ಣಾಧಿಕಾರಿ, ಮಂಗಳೂರು ವಿಭಾಗ. ಕೆ. ಕಮಲಾ-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯಕಾರಿ ನಿರ್ದೇಶಕ, ಕರ್ನಾಟಕ ಅರಣ್ಯ ಅಭಿವೃದಿಟಛಿ ನಿಗಮ (ರಬ್ಬರ್), ಮಂಗಳೂರು. ಡಿ. ಮಹೇಶ್ಕುಮಾರ್-
ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ ವಿಭಾಗ. ದೀಪ್ ಜೆ. ಕಾಂಟ್ರ್ಯಾಕ್ಟರ್- ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಂಟಿ ನಿರ್ದೇಶಕಿ, ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡ. ಎಂ.ಎಂ. ವಾನಥಿ-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪಕಾರ್ಯದರ್ಶಿ, ಹೈದರಾಬಾದ್ ಕರ್ನಾಟಕ ಅಭಿವೃದಿಟಛಿ ಮಂಡಳಿ, ಕಲಬುರಗಿ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
ಕೆಎಎಸ್ ಅಧಿಕಾರಿಗಳು: ಮಹದೇವ ಎ. ಮುರಗಿ-ಉಪ ವಿಭಾಗಾಧಿಕಾರಿ, ಇಂಡಿ ಉಪವಿಭಾಗ. ಕವಿತಾ ರಾಜಾರಾಮ್-ಈ ಹಿಂದಿನ ವರ್ಗಾವಣೆ ಆದೇಶ ರದ್ದುಪಡಿಸಿ, ಉಪ ಪ್ರಧಾನ ವ್ಯವಸ್ಥಾಪಕ, ಕೆ.ಯು.ಐ.ಡಿ.ಎಫ್
.ಸಿ ಹುದ್ದೆಯಲ್ಲಿಯೇ ಮುಂದುವರಿಸಲಾಗಿದೆ. ಬಿ.ಆರ್.ರೂಪಾ-ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಂಡ್ಯ. ರೇಣು ಕಾಂಬ-ಉಪ ವಿಭಾಗಾಧಿಕಾರಿ, ಕಾಡಾ, ಮೈಸೂರು. ಸಿ.ಎನ್. ಮಂಜುನಾಥ್-ಅಪರ ನಿರ್ದೇಶಕ, ಔಷಧ ನಿಯಂತ್ರಣ ಇಲಾಖೆ. ಶೈಲಜಾ ಪ್ರಿಯದರ್ಶಿನಿ- ಸಹಕಾಯಕ ಆಯುಕ್ತೆ (ಭೂಸ್ವಾಧೀನ) ಕೆ-ಶಿಪ್, ಬೆಂಗ್ಳೂರು. ಎನ್.ಸಿ. ಉಷಾರಾಣಿ- ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಮುಖ್ಯಸ್ಥೆ. ರವೀಂದ್ರ ಕರಲಿಂಗ ಣ್ಣವರ-ಎಸಿ, ಜಮಖಂಡಿ ಉಪ ವಿಭಾಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ