ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಶಾಸಕ ಸಂಜಯ್ ಪಾಟೀಲ್
Team Udayavani, Apr 19, 2018, 4:34 PM IST
ಬೆಳಗಾವಿ: ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಮಾಡಿರುವ ಪ್ರಚೋದನಕಾರಿ ಭಾಷಣದ ವಿಡಿಯೋ ವೈರಲ್ ಆಗಿದ್ದು, ವಿಪಕ್ಷಗಳಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.
ಸೂಳೆಬಾವಿ ಗ್ರಾಮದಲ್ಲಿ ಮತಪ್ರಚಾರದ ವೇಳೆ ಉಗ್ರ ಸ್ವರೂಪದ ಭಾಷಣ ಮಾಡಿರುವ ಶಾಸಕ ಸಂಜಯ್ ಪಾಟೀಲ್ ‘ಈ ಚುನಾವಣೆ ರೋಡ್ ಗಟಾರ ಅಭಿವೃದ್ದಿಯ ಕುರಿತಾಗಿದ್ದಲ್ಲ. ನಿಮಗೆ ರಾಮ ಮಂದಿರ ಬೇಕಾದರೆ ಬಿಜೆಪಿಗೆ ಮತ ಹಾಕಿ. ಸಂಜಯ್ ಪಾಟೀಲ್ ಅನ್ನುವುದನ್ನು ನೋಡಬೇಡಿ’ ಎಂದಿದ್ದಾರೆ.
‘ನೀವು ಟಿಪ್ಪು ಜಯಂತಿ ಬೇಕಾದ್ರೆ, ಬಾಬ್ರಿ ಮಸೀದಿ ಬೇಕಾದ್ರೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ ಹಾಕಿ . ಆವರು ಹೆಳ್ತಾರಾ.. ಮಂದಿರ ಕಟ್ತೇನೆ ಅಂತ, ಸಾಧ್ಯ ಇಲ್ಲ ಅವರು ಮಸೀದಿ ಕಟ್ಟುವುದು’ ಎಂದಿದ್ದಾರೆ.
‘ಯುವಕರು ನೆನಪಿಟ್ಟುಕೊಳ್ಳಿ, ಇದು ಹಿಂದೂ ಮತ್ತು ಮುಸ್ಲಿಂ ವಿಚಾರಗಳ ನಡುವಿನ ಚುನಾವಣೆ. ನಿಮಗೆ ಶಿವಾಜಿ ಮಹಾರಾಜ್, ಸಾಂಬಾಜಿ ಮಹಾರಾಜ್,ಲಕ್ಷ್ಮೀ ಗುಡಿಯಲ್ಲಿ ಪೂಜೆ ಮಾಡುವುದು ಬೇಕಾದರೆ ಬಿಜೆಪಿಗೆ ಮತ ಹಾಕಿ’ ಎಂದಿದ್ದಾರೆ. ಈ ಭಾಷಣ ಇದೀಗ ವಿವಾದಕ್ಕೆ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ