“ಆ” ಘಟನೆ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿಲ್ಲ!
ಎಂಆರ್ ಗುಂಡು ಹೊಡೆದ ಘಟನೆಯಿಂದಾಗಿ ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಎರಡು ಪ್ರಮುಖ ಘಟನೆ ನಡೆಯಲು ನಾಂದಿಯಾಗಿತ್ತು.
Team Udayavani
ಮುಂದಿನ ಸಿನಿಮಾದ ದಿನಾಂಕ ಮತ್ತು ಕಾಲ್ ಶೀಟ್ ಪಡೆಯುವ ಮಾತುಕತೆ ನಡೆಯುತ್ತಿದ್ದ ವೇಳೆ ಅಂದಿನ ಖ್ಯಾತ ವಿಲನ್ ನಟ ಎನ್ನಿಸಿಕೊಂಡಿದ್ದ ಎಂಆರ್ ದಿಢೀರನೆ ಎದ್ದುನಿಂತು ಎಂಜಿಆರ್ ಅವರತ್ತ ಎರಡು ಬಾರಿ ಗುಂಡು ಹೊಡೆದುಬಿಟ್ಟಿದ್ದರು! ಒಂದು ಕಿವಿ ಭಾಗಕ್ಕೆ, ಮತ್ತೊಂದು ಕುತ್ತಿಗೆಗೆ ಗುಂಡು ಹೊಕ್ಕು ಬಿಟ್ಟಿದ್ದವು. ಏನಾಗುತ್ತಿದೆ ಎಂದು ಎಂಜಿಆರ್ ಮತ್ತು ವಾಸು ಅವರು ನೋಡುವಷ್ಟರಲ್ಲಿಯೇ ಎಂಆರ್ ತನಗೆ ತಾನೇ ಗುಂಡು ಹೊಡೆದುಕೊಂಡು ಬಿಟ್ಟಿದ್ದರು! ಕೂಡಲೇ ಇಬ್ಬರನ್ನೂ ಚೆನ್ನೈಯ ಒಂದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಇಬ್ಬರನ್ನೂ ರಾಯಪೆಟ್ಟಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್