ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ನಿಮ್ಮ ಮಿತ್ರರಿಂದಲೇ ನಿಮಗೆ ಮೋಸ ಕಂಡುಬರಲಿದೆ!


Team Udayavani, Feb 5, 2021, 7:44 AM IST

horo

05-02-2021

ಮೇಷ: ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಕಿರಿಕಿರಿ, ಜಟಾಪಟಿಗಳಾದಾವು. ಉದ್ಯೋಗ, ವ್ಯವಹಾರದಲ್ಲಿ ಭರದಿಂದ ಅಭಿವೃದ್ಧಿ ಕಾಣುವುದು. ಇಷ್ಟ ಕಾರ್ಯವು ಸಿದ್ಧಿಯಾದೀತು. ಸರಕಾರಿ ಕೆಲಸಗಳು ಸಫ‌ಲವಾದೀತು.

ವೃಷಭ: ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ಸಿದೆ. ಶತ್ರುಗಳು ಮಿತ್ರರಾಗುವರು. ವಾದವಿವಾದದಲ್ಲಿ ಗೆಲುವನ್ನು ಕಾಣುವಿರಿ. ದಾನಧರ್ಮ, ಪರೋಪಕಾರದಲ್ಲಿ ಮನಸ್ಸು ಹಾರಾಡುವುದು. ವ್ಯಾಪಾರವು ಭರದಿಂದ ಸಾಗಲಿದೆ.

ಮಿಥುನ: ಶುಭ ಅಶುಭ ಫ‌ಲಗಳಿಂದ ಸುಖದುಃಖದ ಸಮ್ಮಿಲನವಾಗಲಿದೆ. ಭೂಮಿಯಿಂದ ಉತ್ತಮ ಫ‌ಲ ಪ್ರಾಪ್ತಿ ಇರುತ್ತದೆ. ಗಣ್ಯ ವ್ಯಕ್ತಿಗಳಿಂದ ಯಾ ಸಂಘ-ಸಂಸ್ಥೆಗಳಿಂದ ನಿಮಗೆ ಗೌರವವು ದೊರಕಲಿದೆ.

ಕರ್ಕ: ವ್ಯಾಪಾರ, ವ್ಯವಹಾರದಲ್ಲಿ ಸಾಧಾರಣ ಧನಲಾಭವು ಆಗಲಿದೆ. ಎಣ್ಣೆಕಾಳು ಹಾಗೂ ಕಪ್ಪು ಬಣ್ಣದ ವಸ್ತುಗಳ ವ್ಯಾಪಾರದಿಂದ ಅಧಿಕ ಲಾಭ ಸಿಗಲಿದೆ. ವಾದವಿವಾದದಲ್ಲಿ ಗೆಲುವಿದೆ. ಮಿತ್ರರಿಂದ ಸಹಕಾರ ಸಿಗಲಿದೆ.

ಸಿಂಹ: ಅಧಿಕಾರಿಗಳ ಮನಸ್ಸನ್ನು ಗೆಲ್ಲುವುದರಿಂದ ಸಮಾಧಾನವಾಗಲಿದೆ. ಆದರೂ ಅದರೊಂದಿಗೆ ಅವರ ಕಿರುಕುಳವೂ ಕಂಡುಬರಲಿದೆ. ಪ್ರಮೋಶನ್‌ ಹಿಂದೆ ಹೋಗಲಿದೆ. ನಿಮ್ಮ ಕರ್ತವ್ಯದಲ್ಲಿ ಏನೂ ಚ್ಯುತಿ ಬಾರದಂತೆ ಇರಿ.

ಕನ್ಯಾ: ನಿಮ್ಮ ಮಿತ್ರರಿಂದಲೇ ನಿಮಗೆ ಮೋಸ ಕಂಡುಬರಲಿದೆ. ವ್ಯಾಪಾರ, ಉದ್ಯಮಗಳು ಭರದಿಂದ ಸಾಗಲಿದೆ. ಇಷ್ಟ ಕಾರ್ಯವು ಸಿದ್ಧಿಯಾಗಲಿದೆ. ಲಾಭ ಕಡಿಮೆ ಖರ್ಚು ಹೆಚ್ಚು ಇರಲಿದೆ. ಹಣದ ಅಡಚಣೆ ಉಂಟು.

ತುಲಾ: ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿರಿ. ಹೆಚ್ಚು ಪರಿಶ್ರಮ ವಹಿಸಿ ಅಭ್ಯಾಸ ಮಾಡಿದರೆ ಹೆಚ್ಚಿನ ಪ್ರತಿಫ‌ಲ ದೊರೆಯುವುದು. ಉತ್ತಮ ಧನಲಾಭ ಕಂಡು ಬರಲಿದೆ. ಖರ್ಚಿನ ಪ್ರಮಾಣವು ಹೆಚ್ಚಿದೆ.

ವೃಶ್ಚಿಕ: ನಿಮ್ಮ ಪ್ರಾಪಂಚಿಕ ಜೀವನವು ಸುಖಕರವಾಗಲಿದೆ. ಬಂಧುಗಳು ಪ್ರೀತಿ ವಿಶ್ವಾಸದಿಂದ ನಡೆಯುವರು. ವಿರೋಧಿಗಳಿಂದ ಉಪದ್ರವವು ಕಂಡುಬರಲಿದೆ. ತಾಳ್ಮೆ ಸಹನೆಯ ಅವಶ್ಯಕತೆಯು ಕಂಡು ಬರಲಿದೆ.

ಧನು: ನಿಮ್ಮ ಕೌಟುಂಬಿಕ ಜೀವನವು ಸಮಾಧಾನಕರವಾಗಲಿದೆ. ಆದರೂ ಆಗಾಗ ಸ್ವಲ್ಪ ಕಿರಿಕಿರಿಯು ಕಾಡಲಿದೆ. ವಾದವಿವಾದಗಳಿಂದ ದೂರ ಇದ್ದರೆ ಉತ್ತಮ. ವ್ಯಾಪಾರ, ವ್ಯವಹಾರವು ಅಲ್ಪ ಪ್ರಮಾಣದಲ್ಲಿ ಕುಂಟುತ್ತಾ ಸಾಗಲಿದೆ.

ಮಕರ: ಅಧಿಕ ಖರ್ಚು, ಹಣದ ಅಡಚಣೆಯು ಕಂಡು ಬರವುದು. ಯಾರೊಂದಿಗೂ ಹೇಳಿಕೊಳ್ಳಲಾಗದ ಸ್ಥಿತಿ ನಿಮ್ಮದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಡಚಣೆಯು ಕಂಡು ಬರುವುದು. ಕೌಟುಂಬಿಕ ಜೀವನದಲ್ಲಿ ಸೌಖ್ಯವೂ ಸಂತೋಷ ಇರುವುದು.

ಕುಂಭ: ನಿಮ್ಮ ವ್ಯಾಪಾರ, ವ್ಯವಹಾರಗಳಲ್ಲಿ ಅಡ್ಡಿ ಆತಂಕಗಳು ಮುಂದುವರಿಯಲಿದೆ. ಹಣಕಾಸಿನ ಅಡಚಣೆಯು ಹೆಚ್ಚಾಗಲಿದೆ. ಎಲ್ಲಾ ಕೆಲಸಗಳಲ್ಲಿ ಆತಂಕಗಳು, ಹಲವಾರು ಚಿಂತೆಗಳು, ಕುಟುಂಬದಲ್ಲಿ ಅಸಮಾಧಾನವು ಕಂಡುಬರುವುದು.

ಮೀನ: ಆ ಆಗಾಗ ಅಸಮಾಧಾನದ ಘಟನೆಗಳಿಂದ ಹೆಂಡತಿ, ಮಕ್ಕಳೊಂದಿಗೆ ವಿರಸ ಕಂಡುಬರಲಿದೆ. ಅತಿಯಾದ ಬೇಸರದಿಂದ ಆರೋಗ್ಯದಲ್ಲಿ ಏರುಪೇರಾದೀತು. ಬಂಧುಗಳಿಂದ ಅಸಹಕಾರ ಮೂಡಿಬರಲಿದೆ. ಸಂಚಾರವಿರುತ್ತದೆ.

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.