UV Fusion: ಅತಿಯಾದ ಒಲವು ಒಳಿತಲ್ಲ


Team Udayavani, Apr 27, 2024, 11:56 AM IST

8-uv-fusion

ಪ್ರೀತಿ ಎನ್ನುವ ಶಕ್ತಿಗೆ ಬಾಳನ್ನು ಬೆಳಗಿಸುವ ಶಕ್ತಿ,  ಅದರ ಜತೆಗೆ ಬದುಕನ್ನು ನೋವಿಗೆ  ದೂಡುವ ಶಕ್ತಿ ಕೂಡ ಇದೆ.

ನಾವು ಕೆಲವು ವಿಷಯ/ವಸ್ತುವನ್ನು ಅತಿಯಾಗಿ ಮೆಚ್ಚಿ-ನೆಚ್ಚಿಕೊಳ್ಳುತ್ತೇವೆ. ಆದರೆ ನಮಗೆ ತಿಳಿದಿರುವುದಿಲ್ಲ ಭವಿಷ್ಯದಲ್ಲಿ ನಾವು ನೆಚ್ಚಿರುವ-ಮೆಚ್ಚಿರುವ ವಸ್ತುವೇ ನಮ್ಮನ್ನು ದುಃಖಕ್ಕೆ ದೂಡುತ್ತದೆ.

ಯಾವುದೇ ಸುಳಿವು ಕೊಡದೆ ಹುಟ್ಟಿಕೊಳ್ಳುವ ಬಯಕೆ, ಇದಕ್ಕೆ ಕೈಗನ್ನಡಿ ಹಿಡಿಯುವ ಸ್ನೇಹ- ಪ್ರೀತಿಯು ಆರಂಭದಲ್ಲಿ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದಾಗಿ ತಿಯುವುದಿಲ್ಲ. ಆದರೆ ಕಳೆಯುವ ದಿನಗಳಲ್ಲಿ ಇದರ ಪ್ರಭಾವ ಇದರ ಮೇಲಿನ ಅಕ್ಕರೆ ಹೆಚ್ಚಾಗುತ್ತಲೇ ಹೋಗುತ್ತದೆ. ಅದನ್ನು ಜೀವಕ್ಕಿಂತ ಹೆಚ್ಚೆಂದು ಕೊಂಡಾಡಿ ಕೊಳ್ಳುತ್ತೇವೆ.

ಕ್ಷಣಗಳು ಕಳೆದಂತೆ ಜೀವನದ ಕಣಕಣದಲ್ಲೂ ಅದು ಬೆರೆತು ಹೋಗುತ್ತದೆ. ನನ್ನೊಳಗಿನ ಒಲವೇ ಕಣ್ಣಮುಂದೆ ತುಂಬಿರುವ ಆ ಕ್ಷಣದಲ್ಲಿ ಜಗತ್ತಿನ ಇತರೆ ಅಂಶಗಳು ಕಾಣದೇ ಹೋಗುತ್ತದೆ. ಆಸರೆ ಕೊಟ್ಟ ಸಕ್ಕರೆ, ಮನಸ್ಸಿನ ಅಕ್ಕರೆಯ ಜೀವವನ್ನು ಕೂಡ ಮರೆತುಬಿಡುವ ಸ್ಥಿತಿಯಲ್ಲಿ ಇರುತ್ತೇವೆ. ನಮ್ಮ ಅಮೂಲ್ಯ ಸಮಯ ಈ ವಿಷಯಕ್ಕಾಗಿ ಮೀಸಲಾಗಿಡುತ್ತೇವೆ.

ಆದರೆ ಅತೀ ಒಲವಿನ ಪ್ರಭಾವವೋ, ವಿಧಿಯ ಆಟವೋ ಹಣೆಬರಹದಲ್ಲಿ ಬರೆದ ರಹಸ್ಯದ ಪ್ರಭಾವದ ಕಾರಣವೂ ಯಾರನ್ನು ಅತಿಯಾಗಿ ಮೆಚ್ಚಿಕೊಂಡಿರುತ್ತೇವೆಯೋ ಅವರಿಗೆ ನಮ್ಮ ಭಾವನೆಯು ಕೇವಲ ನಾಟಕೀಯವಾಗಿ ಕಾಣುತ್ತದೆ.  ಅತಿಯಾದರೆ ಅಮೃತವು ವಿಷ ಎಂಬಂತೆ ಯಾರನ್ನು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ ಅಂತವರಿಂದ ಸ್ನೇಹ ಪ್ರೀತಿ ಸಿಗುವುದೇ ಇಲ್ಲ. ನಮ್ಮ ಮನದೊಳಗಿನ ಪ್ರೀತಿ, ಸ್ನೇಹ, ಸಮಯವನ್ನು ಖರ್ಚು ಮಾಡಿರುತ್ತೇವೆ, ಆದರೆ ಗಳಿಕೆ ಕೇವಲ ಶೂನ್ಯವಾಗಿರುತ್ತದೆ.

ಅದಕ್ಕಾಗಿ ನಾನು  ಹೇಳುವುದು ಇಷ್ಟೇ, ಯಾರನ್ನು ಜಾಸ್ತಿ ನಂಬಬೇಡಿ ನಂಬಿ ಕೆಡಬೇಡಿ. ನಂಬಿಕೆಯು ಕೆಲವರಿಗೆ ಆಟಿಕೆಯ ಗೊಂಬೆಯಾಗಿರುತ್ತದೆ.ಆ ಆಟಿಕೆಯ ಗೊಂಬೆ ನಾವಾಗುವುದು ಬೇಡ. ಕಳೆದ ಸಮಯ ಮರಳಿ ಬರದು ಹಳೆಯ ನೆನಪÇÉೇ ಕೊರಗುತ್ತಾ ಇದ್ದರೆ ಒಳ್ಳೆಯ ದಿನ ಮುಂದೆ ಬರದು. ಜೀವನವೆನ್ನುವ ಶಾಲೆಯಲ್ಲಿ ಅನುಭವವೇ  ಪಾಠ ಇದನ್ನು ಅರಿತು ಮುಂದೆ ಎದುರಾಗುವ ಪರೀಕ್ಷೆಯ ನಾವು ಎದುರಿಸಬೇಕು. ಯಾಕೆಂದರೆ ಅನುಭವ  ಎದುರಾಗುವ ಸಮಸ್ಯೆಗಳಿಗೆ ದಾರಿದೀಪವಾಗುತ್ತದೆ.

- ಗಿರೀಶ್‌ ಪಿ.ಎಂ.

ವಿ.ವಿ. ಕಾಲೇಜು ಮಂಗಳೂರು

ಟಾಪ್ ನ್ಯೂಸ್

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

1-weq-ewq

Gujarat ; ದಟ್ಟಾರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪನೆ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

1–dsdasdsad

Sirsi; ಕಾಗೇರಿ ರಿಲಾಕ್ಸ್ ಮೂಡ್: ಪಕ್ಷಿಗಳಿಗೆ ಆಹಾರ, ತೋಟ ಸುತ್ತಾಟ!

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

Malpe: ತೊಟ್ಟಂ ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

1-weq-ewq

Gujarat ; ದಟ್ಟಾರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪನೆ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!

1–dsdasdsad

Sirsi; ಕಾಗೇರಿ ರಿಲಾಕ್ಸ್ ಮೂಡ್: ಪಕ್ಷಿಗಳಿಗೆ ಆಹಾರ, ತೋಟ ಸುತ್ತಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.