ಬೈಕ್‌ ಕ್ಲಚ್‌, ಸಮಸ್ಯೆಗಿದೆ ಪರಿಹಾರ 


Team Udayavani, Jan 4, 2019, 8:04 AM IST

4-january-12.jpg

ನಿಮ್ಮ ಬಳಿ ಬೈಕ್‌ ಇದೆ ಮತ್ತು ಗೇರ್‌ ಹಾಕುವಾಗೆಲ್ಲ ನೆಗೆದಂತೆ ಭಾಸವಾಗುತ್ತಿದೆ ಎಂದಾದರೆ, ನಿಸ್ಸಂಶಯವಾಗಿ ಕ್ಲಚ್‌ ಹೋಗಿದೆ ಎಂದರ್ಥ. ವಾಹನ ವೇಗವಿದ್ದಾಗ ಮುಖ್ಯ ಡ್ರೈವ್‌ನಿಂದ ಗೇರ್‌ ಅನ್ನು ತಪ್ಪಿಸಿ, ಇನ್ನೊಂದು ಗೇರ್‌ ಹಾಕುವಂತೆ ಅನುಕೂಲ ಮಾಡಿಕೊಡುವ ಕೆಲಸವನ್ನು ಕ್ಲಚ್‌ ಮಾಡುತ್ತದೆ.

ಕ್ಲಚ್‌ ಸಮಸ್ಯೆ ಪತ್ತೆ ಹಚ್ಚೋದು ಹೇಗೆ?
ಕ್ಲಚ್‌ ಸವೆದಿದ್ದರೆ ಗೇರ್‌ ಹಾಕುವ ವೇಳೆ ನೆಗೆದಂತೆ ಭಾಸವಾಗಬಹುದು. ನಿರ್ದಿಷ್ಟ ಗೇರ್‌ನಲ್ಲಿದ್ದಾಗ ಕ್ಲಚ್‌ ಹಿಡಿದರೂ ವಾಹನ ನಿಯಂತ್ರಣಕ್ಕೆ ಬಾರದೇ ಇರಬಹುದು ಅಥವಾ ಗೇರ್‌ ಶಿಫ್ಟ್ ವೇಳೆ ತುಂಬ ಕಷ್ಟ ಎಂದು ಭಾಸವಾಗ ಬಹುದು. ಅಲ್ಲದೇ ಗೇರ್‌ ಬದಲಾವಣೆ ವೇಳೆ ಶಬ್ಧ ಬರಬಹುದು.

ವೇಗದ ಚಾಲನೆ ಸಾಧ್ಯವಿಲ್ಲ
ಕ್ಲಚ್‌ ಸವೆದು ಗೇರ್‌- ಶಾಫ್ಟ್ಗೆ ಎಂಗೇಜ್‌ ಆಗದೇ ಇರುವುದರಿಂದ ವೇಗದ ಚಾಲನೆ ಸಾಧ್ಯವಾಗುವುದಿಲ್ಲ. ಎಕ್ಸಲರೇಟರ್‌ ಕೊಟ್ಟರೂ ಮೀಟರ್‌ನಲ್ಲಿ ಆರ್‌ಪಿಎಂ ಹೆಚ್ಚಾಗುತ್ತದೇ ವಿನಾ ವೇಗ ವೃದ್ಧಿಸುವುದಿಲ್ಲ.

ಹೆಚ್ಚಿದ ಶಬ್ದ
ನಿಮ್ಮ ಬೈಕ್‌ ಎಂಜಿನ್‌ನಿಂದ ಒಳಗೇನಾದರೂ ಶಬ್ಧ ಬರುತ್ತಿದ್ದರೆ, ಗೇರ್‌ ಹಾಕುವ ವೇಳೆ ಕಟಕಟ ಶಬ್ಧ ಬರುತ್ತಿದ್ದರೆ ಅದಕ್ಕೆ ಕ್ಲಚ್‌ ಸಮಸ್ಯೆ ಕಾರಣವಾಗಿರಬಹುದು.

ಕ್ಲಚ್‌ ಯಾವಾಗ ಬದಲಿಸಬೇಕು?
ಮೇಲೆ ಹೇಳಿದ ಎಲ್ಲ ಸಮಸ್ಯೆಗಳು ಕಾಡಿದಾಗ ಕ್ಲಚ್‌ ಬದಲಾಯಿಸುವುದು ಉತ್ತಮ. ಕ್ಲಚ್‌ ಸವೆದಿದ್ದರೆ ಸುಲಭವಾಗಿ ಗೇರ್‌ ಹಾಕುವುದು ಸಾಧ್ಯವಿಲ್ಲ ಮತ್ತು ಕ್ಲಚ್‌ನಿಂದಾಗಿ ಎಂಜಿನ್‌ನ ಇತರ ಭಾಗಗಳ ಸಮಸ್ಯೆಗೂ ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ವೇಗವಾಗಿ ಸಮಸ್ಯೆ ಗೋಚರವಾದ ತತ್‌ಕ್ಷಣ ಕ್ಲಚ್‌ ಬದಲಾಯಿಸಬೇಕು. ಸಾಮಾನ್ಯವಾಗಿ ಕ್ಲಚ್‌ಗಳು 25- 40 ಸಾವಿರ ಕಿ.ಮೀ. ವರೆಗೆ ಬಾಳಿಕೆ ಬರಬಲ್ಲವು. 

ಕ್ಲಚ್‌ ಉತ್ತಮವಾಗಿ ನಿರ್ವಹಣೆ ಹೇಗೆ?
ಬೈಕ್‌ ಕಂಪೆನಿ ಹೇಳಿದ ಉತ್ತಮ ದರ್ಜೆ ಆಯಿಲ್‌ ಅನ್ನೇ ಬಳಸುವುದು ಉತ್ತಮ. ಅರ್ಧ ಹಳೆ ಆಯಿಲ್‌ ಇನ್ನರ್ಧ ಹೊಸ ಆಯಿಲ್‌ ತುಂಬಿಸುವುದು ಇತ್ಯಾದಿ ಮಾಡಬಾರದು. ಅತಿಯಾದ ಟ್ರಾಫಿಕ್‌ ಇರುವ ಜಾಗಗಳಲ್ಲಿ ಆಗಾಗ್ಗೆ ಕ್ಲಚ್‌ ಬಳಕೆ ಆಗುತ್ತಾದರೂ, ಹೆಚ್ಚಾ ಕಡಿಮೆ ಒಂದೇ ಗೇರ್‌ನಲ್ಲಿ ಚಾಲನೆಯ ಅಭ್ಯಾಸ ಇಟ್ಟುಕೊಳ್ಳವುದು ಒಳ್ಳೆಯದು. ಹಾಗೆಯೇ ಕೈಯಲ್ಲಿ ಅರ್ಧ ಕ್ಲಚ್‌ ಹಿಡಿದು ಸಾಗುವುದು, ಕ್ಲಚ್‌ ಡ್ರೈವಿಂಗ್‌ನಿಂದ ಕ್ಲಚ್‌ ವೇಗವಾಗಿ ಸವೆಯುತ್ತದೆ.

 ಈಶ

ಟಾಪ್ ನ್ಯೂಸ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.