ಬೆಡ್‌ರೂಮ್‌ ನಲ್ಲಿರಲಿ ಸುವಾಸನೆಭರಿತ ಸಸ್ಯಗಳು


Team Udayavani, Sep 29, 2018, 3:10 PM IST

29-sepctember-14.gif

ಮಲಗುವ ಕೋಣೆ ಸ್ವಚ್ಛ, ಸುಂದರವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಎಷ್ಟೇ ಸ್ವಚ್ಛ, ಸುಂದರವಾಗಿದ್ದರೂ ಸರಿಯಾಗಿ ನಿದ್ದೆ ಮಾಡಲಾಗದಿದ್ದರೆ ಎಲ್ಲವೂ ವ್ಯರ್ಥ, ಜೀವನದಲ್ಲಿ ಜುಗುಪ್ಸೆ ಮೂಡುವುದಿದೆ. ಬೆಡ್‌ ರೂಮ್‌ ಎಂದಾಕ್ಷಣ ಪ್ರತಿಯೊಬ್ಬರೂ ಬಯಸುವುದು ಸುಖ ನಿದ್ರೆಯನ್ನು. ಹೀಗಾಗಿ ಮಲಗಿದ ತತ್‌ ಕ್ಷಣ ನಿದ್ರೆ ಆವರಿಸಬೇಕು, ಮರುದಿನ ಫ್ರೆಶ್‌ ಆಗಿ ಏಳಬೇಕು ಎನ್ನುವವರು ಸುವಾಸನೆ ಭರಿತವಾದ ಕೆಲವೊಂದು ಗಿಡಗಳನ್ನು ಬೆಡ್‌ ರೂ ಮ್‌ನಲ್ಲಿರುಸುವುದು ಉತ್ತಮ.

ಅನಂತ ಪುಷ್ಪ
ಇದು ಬೆಡ್‌ ರೂಮ್‌ ಗೆ ಸೂಕ್ತವಾದ ಗಿಡ. ಇದರ ಹೊಳಪು ಕೊಠಡಿಗೆ ಉಲ್ಲಾಸದಾಯಕವಾದ ವಾತಾವರಣವನ್ನು ಒದಗಿಸುತ್ತದೆ. ಅಲ್ಲದೇ ಉತ್ತಮ ನಿದ್ರೆಗೂ ಇದು ಪೂರಕವಾಗಿದೆ.

ಮಲ್ಲಿಗೆ
ಎಲ್ಲರೂ ಇಷ್ಟಪಡುವ ಹೂವುಗಳಲ್ಲಿ ಮಲ್ಲಿಗೆಯೂ ಒಂದು. ಉತ್ತಮವಾಗಿ ನಿದ್ರೆ ಬರಬೇಕು ಜತೆಗೆ ಮನಸ್ಸು ಉಲ್ಲಾಸದಾಯಕವಾಗಿರಬೇಕು ಎಂದಾದರೆ ಮಲಗುವ ಕೋಣೆಗೆ ಹತ್ತಿರವಾಗಿ ಮಲ್ಲಿಗೆ ಗಿಡಗಳನ್ನು ನೆಡಿ. ಇದರ ಪರಿಮಳ ಹಿತಕರ ಭಾವನೆಯನ್ನು ಮೂಡಿಸಿ, ಮನಸ್ಸಿನ ಒತ್ತಡವನ್ನು ನಿವಾರಿಸಿ ರೂಮಿನ ಸುಗಂಧತೆಯನ್ನು ಹೆಚ್ಚಿಸುತ್ತದೆ.

ಲಾವೆಂಡರ್‌
ಮಲಗುವ ಕೋಣೆಯ ವಾತಾವರಣವನ್ನು ಹಿತಕರವಾಗಿರಿಸಿಕೊಳ್ಳಲು ಇದು ಅತ್ಯುತ್ತಮ ಸಸ್ಯ. ಸಂಶೋಧಕರ ಪ್ರಕಾರ ಲಾವೆಂಡರ್‌ ಗಿಡ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡುವ ಹಾಗೂ ಮನಸ್ಸಿಗೆ ಶಾಂತಿ ನೀಡುವ ಗುಣವನ್ನು ಹೊಂದಿದೆ. ಹೀಗಾಗಿ ಸುಖಕರ ನಿದ್ರೆಗೆ ಇದೂ ಪೂರಕ.

ಲಿಲ್ಲಿ
ದಣಿದ ಕಣ್ಣುಗಳಿಗೆ ರಿಲ್ಯಾಕ್ಸ್‌ ನೀಡುವ ಗಿಡ ಲಿಲ್ಲಿ. ಕೊಠಡಿಯಲ್ಲಿ ಪ್ರಶಾಂತ ವಾತಾವಲ್ಲಿ ನಿರ್ಮಿಸುತ್ತದೆ. ಇದು ಕೂಡ ಮನಸ್ಸಿನ ಒತ್ತಡವನ್ನು ನಿವಾರಿಸಿ, ಬೆಳಗ್ಗೆ ಫ್ರೆಶ್‌ ಆಗಿ ಏಳಲು ಸಹಾಯ ಮಾಡುತ್ತದೆ.

ಜರ್ಬೆರಾ
ಕೊಠಡಿಯ ಅಂಧವನ್ನು ಇಮ್ಮಡಿಗೊಳಿಸುವ ಜರ್ಬೆರಾ ಹೂವು ಕೂಡ ಮನಸ್ಸಿನ ಒತ್ತಡವನ್ನು ನಿವಾರಿಸಿ ಸುಖ ನಿದ್ರೆಯನ್ನು ನೀಡುತ್ತದೆ. ಹೀಗೆ ಹಲವಾರು ಸಸ್ಯಗಳು ಬೆಡ್‌ ರೂಮ್‌ ನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಇದರಿಂದ ನಿದ್ರೆ ಪರಿಪೂರ್ಣಗೊಂಡು ಮನಸ್ಸನ್ನು ಉಲ್ಲಸಿತಗೊಳಿಸಲು ಸಹಾಯಕವಾಗುತ್ತವೆ.

ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.