ವರ್ಣಮಯವಾಗಿರಲಿ ಮನೆಯ ಗೋಡೆ


Team Udayavani, May 4, 2019, 5:50 AM IST

27

ಮನೆ ಸೌಂದರ್ಯವನ್ನು ಹೆಚ್ಚಿಸುವ ವಿವಿಧ ವಸ್ತುಗಳ ಪೈಕಿ ಗೋಡೆಯ ಬಣ್ಣಗಳ ಆಯ್ಕೆಯೂ ಒಂದು. ಮನೆ ಮಂದಿರದಂತೆ. ನಾವು ದೇವರನ್ನು ಪೂಜಿಸುವಂತಹ ಸ್ಥಳದಂತಿರಬೇಕೆಂಬ ಮಾತಿದೆ. ಇಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿರುತ್ತದೆ. ಮನೆ ಕೂಡ ಅದೇ ರೀತಿಯಲ್ಲಿ ಇರಬೇಕೆಂದು ಪ್ರತಿ ಯೊಬ್ಬರೂ ಬಯಸುತ್ತಾರೆ. ಆದರೆ ಹೆಚ್ಚಿನ ವರಿಗೆ ಬೇರೆ ಬೇರೆ ಕಾರಣಗಳಿಂದ ಇದು ಸಾಧ್ಯವಾಗದೇ ಹೋಗುವುದೇ ಹೆಚ್ಚು.

ಅದರಲ್ಲೂ ನಾವು ವಾಸಿಸುವ ಕೋಣೆ ನೋಡುಗರನ್ನು ಆಕರ್ಷಿಸುವಂತಿರಬೇಕು. ಇಲ್ಲದಿದ್ದರೆ ಬಂದಂತವರು ಮನೆಯ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಹುದು. ಹೊರಗಿನವರು ಬಂದಾಗ ಅವರಿಗೆ ಮೊದ ಲು ಕಾಣಿಸುವುದೇ ವಾಸಿಸುವ ಕೋಣೆ.

ಈ ಕೋಣೆಯನ್ನು ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಂಡರೆ ಮನೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವುದು. ಹೊಸ ಬಣ್ಣ ಮನೆಯ ಯಾವುದೇ ಭಾಗಕ್ಕೂ ಹೊಸ ಕಳೆಯನ್ನು ನೀಡುವುದು. ನೀವು ವಾಸಿಸುವ ಕೋಣೆಗೆ ಯಾವ ರೀತಿಯ ಬಣ್ಣಗಳನ್ನು ಬಳಿಯಬೇಕು ಎನ್ನುವ ಬಗ್ಗೆ ಕೆಲವು ಮಾಹಿತಿ

ಭೂಮಿ ಬಣ್ಣ ಮತ್ತು ನೀಲಿ
ನೀಲಿ ಬಣ್ಣವನ್ನು ಹೆಚ್ಚಿನ ಮಂದಿ ಇಷ್ಟಪಡುತ್ತಾರೆ. ಇಂತಹ ನೀಲಿ ಬಣ್ಣವನ್ನು ಭೂಮಿಯ ಬಣ್ಣಗಳಾದ ಮರ, ಮರಳು ಕಂದು ಮತ್ತು ಶ್ರೀಮಂತ ಕಂದು ಬಣ್ಣದ ಜತೆ ಸೇರಿಸಿ ಬಳಿದಾಗ ಆಗ ಕೋಣೆಗೆ ಒಂದು ವಿಶೇಷ ಹೊಳಪು ಬರುವುದು. ನೀಲಿ, ಕಡುನೀಲಿ, ಆಕಾಶನೀಲಿ ಅಥವಾ ಬೇಬಿ ನೀಲಿ ಬಣ್ಣಗಳು ವಾಸದ ಕೋಣೆಗೆ ಆಕರ್ಷಕವಾಗಿ ಕಾಣಿಸುತ್ತದೆ.

ಬೂದು ಮತ್ತು ಹಳದಿ
ಈ ಮಿಶ್ರಣದ ಬಣ್ಣಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಈ ಬಣ್ಣವು ವಾಸಿಸುವ ಕೋಣೆಗೆ ವಿಶೇಷ ಮೆರುಗು ನೀಡಿ ಶಕ್ತಿಯನ್ನು ತುಂಬುವುದು. ಈ ಬಣ್ಣವನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.

ವಧು ಗುಲಾಬಿ, ಕಡು ಕಂದು ಬಣ್ಣ
ವಾಸಿಸುವ ಕೋಣೆಗೆ ವಧು ಗುಲಾಬಿ ಬಣ್ಣವನ್ನು ಹಚ್ಚಬೇಕು ಮತ್ತು ಕೆಲವು ಭಾಗಗಳಿಗೆ ಕಡು ಕಂದುಬಣ್ಣವನ್ನು ಹಚ್ಚುವುದರಿಂದ ಕೋಣೆಗೆ ಹೊಸ ರೂಪ ನೀಡಿದಂತಾಗುತ್ತದೆ.

ಕಡುಹಸಿರು ಮತ್ತು ಬಿಳಿ ಬಣ್ಣ
ಈ ಮಿಶ್ರಣವು ಕೋಣೆಯ ಅಂದವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಈ ಬಣ್ಣಗಳು ಕೋಣೆಯನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ, ಕಣ್ಣಿಗೆ ಮುದ ನೀಡುವುದು. ಹಸಿರು ಮತ್ತು ಬಿಳಿ ಬಣ್ಣಗಳನ್ನು ಸಮತೋಲಿತವಾಗಿ ಬಳಿದರೆ ಕೋಣೆ ನೋಡುಗರನ್ನು ಆಕರ್ಷಿಸುವುದು.

••ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.