ಮನೆಯ ಅಂದ ಹೆಚ್ಚಿಸುವ ಬಿಳಿ ಬಣ್ಣ


Team Udayavani, Nov 2, 2019, 4:56 AM IST

nov-23

ಮನೆ ನಿರ್ಮಾಣ ಪೂರ್ಣಗೊಂಡರೆ ಸಾಕು, ಅನಂತರ ಬಣ್ಣ ಬಳಿಯುವ ಕೆಲಸ ಶುರುವಾಗುತ್ತದೆ. ಆಗ ಪ್ರಾರಂಭವಾಗುವುದೇ ಬಣ್ಣಗಳ ಆಯ್ಕೆಗಳ ಸಮಸ್ಯೆ. ನಾನಾ ಬಣ್ಣಗಳು ಕಣ್ಣ ಮುಂದೆ ಬಂದು ಬಿಡುತ್ತದೆ. ತಪ್ಪಾದ ಆಯ್ಕೆಯಿಂದ ಮನೆಯ ಅಂದ ಕೆಡಬಹುದೆಂಬ ಭಯ. ಹೀಗಿರುವ ಮನೆಯ ಅಂದವನ್ನು ಹೆಚ್ಚಿಸುವ ಒಂದು ಬಣ್ಣವಿದೆ ಅದುವೇ ಬಿಳಿ ಬಣ್ಣ.

ಬಿಳಿ ಬಣ್ಣದಿಂದ ಅಂದ ಹೆಚ್ಚಳ
ಶಾಂತಿ ಸಂಕೇತವಾಗಿರುವ ಬಿಳಿ ಬಣ್ಣ ಮನೆಯ ಅಂದ ಹೆಚ್ಚಿಸುತ್ತದೆ. ಒಂದು ರೀತಿಯಾದ ಪ್ರಶಾಂತತೆಯನ್ನು ಮನೆಯಲ್ಲಿ ಈ ಬಣ್ಣ ನಿರ್ಮಾಣ ಮಾಡುತ್ತದೆ. ಧನಾತ್ಮಕ ಶಕ್ತಿಯನ್ನು ಕೂಡ ಮನೆಯೊಳಗೆ ತುಂಬವಲ್ಲಿ ಬಿಳಿ ಬಣ್ಣ ಸಹಕಾರಿ.

ಪೀಠೊಪಕಣಗಳೊಂದಿಗೆ ಹೊಂದಿಕೆ
ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಬಿಳಿ ಬಣ್ಣ ಯಾವುದೇ ಬಣ್ಣದ ಪೀಠೊಪಕರಣಗಳೊಂದಿಗೆ ಹೊಂದಿಕೆಯಾಗುತ್ತದೆ. ಮನೆ ಗೋಡೆಯ ಬಣ್ಣದೊಂದಿಗೆ ಪೀಠೊಪಕರಣಗಳು ಹೊಂದಿಕೆಯಾದರೆ ಮನೆಯು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಮನೆಯಲ್ಲಿರುವ ಯಾವುದೇ ಬಣ್ಣಗಳ ಸೋಫಾ, ಕರ್ಟನ್‌ಗಳಿಗೆ ಬಿಳಿಬಣ್ಣವೂ ಮ್ಯಾಚ್‌ ಆಗುತ್ತದೆ. ಬಿಳಿ ಬಣ್ಣವು ಇತರ ಬಣ್ಣಗಳನ್ನು ಪೋಷಿಸುತ್ತದೆ. ಕೋಣೆಯಲ್ಲಿ ಬೆಳಕು ಬಿಳಿ ಬಣ್ಣವು ಶುಭ್ರತೆಯ ಸಂಕೇತ. ಇದು ಬೆಳಕನ್ನು ಆಕರ್ಷಿಸುವುದು. ಒಳಾಂಗಣದ ಬಣ್ಣ ಬಿಳಿ ಬಣ್ಣದಿಂದ ಕೂಡಿದ್ದರೆ, ಸ್ವಲ್ಪ ಬೆಳಕು ಇದ್ದರೂ ಹೆಚ್ಚು ಬೆಳಕನ್ನು ಹೊಂದಿರುವಂತೆ ತೋರುವುದು.

ಕೋಣೆ ವಿಶಾಲ
ಬಿಳಿ ಗೋಡೆಯು ವಿಸ್ತರಣೆಯನ್ನು ಹೆಚ್ಚಿಸಿರುವಂತೆ ತೋರುವುದು. ಸುತ್ತಲೂ ಬಿಳಿ ಬಣ್ಣದಿಂದ ಕೂಡಿದ್ದರೆ ಕೊಠಡಿಯು ಅತ್ಯಂತ ವಿಶಾಲತೆಯಿಂದ ಕೂಡಿರುವಂತೆ ಕಾಣುತ್ತದೆ.

ನಿರ್ವಹಣೆ ಸುಲಭ
ಯಾವ ಬಣ್ಣದ ಗೋಡೆಯಾಗಿದ್ದರೂ ಅದು ಸ್ವಲ್ಪ ಸಮಯದ ಬಳಿಕ ಮಂಕಾಗುವುದು. ಆಗ ಪುನಃ ಬಣ್ಣವನ್ನು ಬಳಿಯಬೇಕು. ನಾವು ಬಿಳಿ ಬಣ್ಣವನ್ನು ಹೊಂದಿದ್ದರೆ ಸುಲಭವಾಗಿ ಪುನಃ ಪುನಃ ಬಣ್ಣಗಳನ್ನು ಬಳಿಯಬಹುದು. ವಿಭಿನ್ನವಾದ ಬಣ್ಣಗಳನ್ನು ಹೊಂದಿದ್ದರೆ ಅದರ ನಿರ್ವಹಣೆ ಕಷ್ಟವಾಗುವುದು.

ಎಂದಿಗೂ ಟ್ರೆಂಡ್‌
ಬಿಳಿ ಬಣ್ಣ ಎಂದಿಗೂ ಹಳೆಯ ಬಣ್ಣ ಎಂದೇನಿಸುವುದಿಲ್ಲ. ಅದೇ ಇತರ ಬಣ್ಣಗಳು ಕೆಲವು ಸಮಯದ ನಂತರ ತನ್ನ ಟ್ರೆಂಡ್‌ ಅನ್ನು ಕಳೆದುಕೊಳ್ಳಬಹುದು. ಆಗ ಪುನಃ ಬೇರೆ ಬಣ್ಣಗಳ ಆಯ್ಕೆಗೆ ಮೊರೆ ಹೋಗಬೇಕಾಗುವುದು.

ನೈಸರ್ಗಿಕ ಬೆಳಕು
ಬಿಳಿ ಬಣ್ಣ ಬೆಳಕಿನ ಉತ್ತಮ ಪ್ರತಿಫ‌ಲಕ. ಕೋಣೆಗೆ ಬರುವ ನೈಸರ್ಗಿಕ ಬೆಳಕನ್ನು ಅಗಲವಾಗಿ ಮತ್ತು ಪ್ರಕಾಶಮಾನವಾಗಿ ಬಿಳಿ ಬಣ್ಣ ಹರಡುತ್ತದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಅನ್ನು ಬಳಕೆ ಮಾಡಬಹುದು.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.