ಮುಖದ ಕಾಂತಿಗೆ ಚಾರ್‌ಕೋಲ್‌ ಮಾಸ್ಕ್


Team Udayavani, Dec 10, 2019, 4:52 AM IST

ed-32

ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ ಸಲಹೆಗಳು ಹುಟ್ಟುತ್ತಲೇ ಇರುತ್ತದೆ. ಈಗಿನ ಟ್ರೆಂಡ್‌ ಚಾರ್‌ ಕೋಲ್‌ ಮಾಸ್ಕ್ ಅಥವಾ ಇದ್ದಿಲು ಮಾಸ್ಕ್. ಇತ್ತೀಚಿನ ಸೌಂದರ್ಯ ಸಾಧನಗಳಲ್ಲಿ ಇದೂ ಒಂದಾಗಿದೆ. ಚರ್ಮವನ್ನು ಶುಚಿಗೊಳಿಸುವ ಮತ್ತು ಮೃದುವಾಗಿಸಿ, ಪ್ರಕಾಶಮಾನವಾಗಲು ಇದು ಸಹಕಾರಿ.

ಚಾರ್‌ಕೋಲ್‌ ಮಾಸ್ಕ್ ಚರ್ಮದ ಕಾಳಜಿ ಮಾಡುತ್ತದೆ. ಚರ್ಮದಲ್ಲಿರುವ ಕಲ್ಮಶಗಳನ್ನು, ರಂಧ್ರಗಳನ್ನು ಮುಚ್ಚಿ ಹಾಕುತ್ತದೆ. ಈ ಮಾಸ್ಕ್ ನಮ್ಮ ಚರ್ಮದಲ್ಲಿನ ಎಣ್ಣೆ ಅಂಶವನ್ನೂ ನಿಯಂತ್ರಿಸುತ್ತದೆ. ಮುಖದಲ್ಲಿನ ಬ್ಲ್ಯಾಕ್‌ ಹೆಡ್ಸ್‌ ಮತ್ತು ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚರ್ಮದಿಂದ ಬ್ಯಾಕ್ಟೀರಿಯಾ, ಜೀವಾಣು, ಕೊಳಕು ಮತ್ತು ಎಣ್ಣೆಯನ್ನು ಈ ಮಾಸ್ಕ್ ನಿವಾರಿಸುತ್ತ¤ದೆ. ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಹೊಳೆಯುವಂತೆ ಮಾಡುತ್ತದೆ.

1 ಚರ್ಮವನ್ನು ಕಾಂತಿ ಯುತವನ್ನಾಗಿಸುತ್ತದೆ. ಕಲ್ಮಶ ಗಳನ್ನು, ಧೂಳು ಸ್ವತ್ಛಗೊಳಿಸುತ್ತದೆ. ಒಮ್ಮೆ ನಿಮ್ಮ ಈ ಮಾಸ್ಕ್ನ್ನು ಹಾಕಿಕೊಂಡು ನಂತರ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ಚರ್ಮವು ಎಷ್ಟು ಪ್ರಕಾಶಮಾನವಾಗುತ್ತದೆ ಎಂಬುವುದನ್ನು ಗಮನಿಸಿ.

2 ನಿಮ್ಮ ಚರ್ಮವನ್ನು ಎಫೊಲಿಯೇಟ್‌ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಬೆಳಗಿಸುವುದರ ಜತೆಗೆ ಎಣ್ಣೆಯುಕ್ತ ಚರ್ಮವನ್ನು, ತೈಲ ಸ್ರವಿಸು ವಿಕೆಯನ್ನು ಸಮತೋಲನಗೊಳಿಸುತ್ತದೆ.

ತಯಾರಿ ಹೇಗೆ?
ಚಾರ್‌ಕೋಲ್‌ ಮಾಸ್ಕ್ನ್ನು ನೀವೇ ಮನೆಯಲ್ಲಿ ತಯಾರಿಸಿ ಕೊಳ್ಳಬಹುದು. ನಿಮಗೆ ಬೇಕಾಗು ವುದು ಒಂದು ಟೀ ಸ್ಪೂನ್‌ ಇದ್ದಿಲು ಪುಡಿ, ಒಂದು ಟೀ ಸ್ಪೂನ್‌ ಬೆಂಟೋನೈಟ್‌ ಜೇಡಿಮಣ್ಣು, ಒಂದು ಚಿಟಿಕೆ ಅಡುಗೆ ಸೋಡಾ ಮತ್ತು ಒಂದು ಟೀ ಸ್ಪೂನ್‌ ತೆಂಗಿನ ಎಣ್ಣೆ. ಇವುಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ, ಪೇಸ್ಟ್‌ ತಯಾರಿಸಿ. ನಂತರ ಈ ಪೇಸ್ಟ್‌ ಅನ್ನು ಬ್ರಷ್‌ನಿಂದ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖವನ್ನು ತೊಳೆಯಿರಿ.

ಟಾಪ್ ನ್ಯೂಸ್

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

police crime

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

1-wq-wewqe

T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್‌ ಗೆ 5 ವಿಕೆಟ್ ಗಳ ಜಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

1-asdasdas

Tamil actor ಕರುಣಾಸ್‌ ಬಳಿ 40 ಬುಲೆಟ್‌ಗಳು ಪತ್ತೆ!

mob

WhatsApp ನಲ್ಲಿ ಶೀಘ್ರ ಚಾಟ್‌ ಫಿಲ್ಟರ್‌ ಅಪ್‌ಡೇಟ್‌?

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.