ಅಂದದ ಉಗುರಿಗೆ ಚೆಂದದ ಪೋಷಣೆ


Team Udayavani, Oct 15, 2019, 5:00 AM IST

l-30

ದೇಹದ ಪುನರುತ್ಪ‌ತ್ತಿಯ ಭಾಗವಾಗಿದ್ದ ಉಗುರನ್ನು ಆಗಾಗ ಶುದ್ಧ ಗೊಳಿಸುತ್ತಿರಬೇಕು ಇಲ್ಲವಾದರೆ ಆರೋಗ್ಯಹಾನಿಗೊಳ್ಳುವ ಸಾಧ್ಯತೆ ಅಧಿಕವಿದೆ. ಸ್ವಚ್ಛ ಮತ್ತು ಆಕರ್ಷಕ ಉಗುರನ್ನು ಹೊಂದುವುದು ಬಹುತೇಕರಿಗೆ ಇಷ್ಟದ ವಿಚಾರವಾಗಿದ್ದು ಅದು ಹೇಗೆ ಮಾಡಬಹುದೆಂದು ತಿಳಿದಿರಲಾರರು. ಈ ಕಾರಣಕ್ಕಾಗಿ ಇಲ್ಲಿ ಕೆಲವು ಸುಲಭ ಮಾರ್ಗವನ್ನು ನಾವು ಕಾಣಬಹುದು.

ಕ್ಯಾಲ್ಸಿಯಂಯುಕ್ತ‌ ಆಹಾರ
ಬಹುತೇಕ ಜನರಲ್ಲಿ ಉಗುರು ಬೇಗನೆ ತುಂಡಾಗುವುದು, ಟೊಳ್ಳಾಗುವಿಕೆ, ಬಿಳಿ ಕಲೆ ಕಂಡುಬರುವುದು, ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವುದನ್ನು ಸೂಚಿಸುತ್ತದೆ. ಹಾಲಿನ ಸೇವನೆ ಇದಕ್ಕೆ ಸರಳ ಮಾರ್ಗವೆನ್ನಬಹುದು. ಇದರೊಂದಿಗೆ ಮೊಸರು, ಬಾದಾಮಿ, ಆಲೂಗಡ್ಡೆ, ಇತ್ಯಾದಿ ಪೌಷ್ಟಿಕ ಆಹಾರವನ್ನು ಸೇವಿಸಿ.

ನಿಂಬೆ ರಸದಲ್ಲಿ ಸ್ವಚ್ಛಗೊಳಿಸಿ
ಉಗುರನ್ನು ನಿರ್ದಿಷ್ಟವಾದ ಬಣ್ಣದಿಂದ ಗುರುತಿಸಲಾಗದಿದ್ದರೂ ನಾವು ತಿನ್ನುವ ವಸ್ತುಗಳಿಂದ ಉಗುರು ಕಲೆಯಾಗುತ್ತದೆ. ಉದಾ: ದಾಳಿಂಬೆ ಸಿಪ್ಪೆಯನ್ನು ನಿಮ್ಮ ಉಗುರಿನ ಸಹಾಯ ದಿಂದ ತೆಗೆಯುತ್ತೀರೆಂದರೆ ಸ್ವಲ್ಪ ಸಮಯದಲ್ಲಿ ಕಪ್ಪು ಕಪ್ಪು ಕಲೆಯನ್ನು ಉಗುರಿನಲ್ಲಿ ನೀವು ಕಾಣಬಹುದು. ಹಾಗಿದ್ದರೆ ಏನು ಮಾಡಬೇಕು? ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಹಿಂಡಿ ಅದರೊಳಗೆ ಕೈಯಾಡಿಸಿ ಮತ್ತೆ ಕೈ ಒರೆಸಿ ಸ್ವತ್ಛಗೊಳಿಸಬೇಕು.

ಈ ಹವ್ಯಾಸ ಬಿಟ್ಟುಬಿಡಿ
ಉಗುರು ದೇಹದ ಅತೀ ಚಿಕ್ಕ ಅಂಶವೆಂದು ಪರಿಗಣಿಸದಿರಿ. ಏಕೆಂದರೆ ಅದೇ ಉಗುರು ದೇಹದ ನರದೊಂದಿಗೆ ಸಂಬಂಧ ಹೊಂದಿದ್ದು ನೋವಾದಾಗ ಜೀವಹೋಗುವಂತಹ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಪರೀಕ್ಷೆಯ ಉತ್ತರ ಪತ್ರಿಕೆ ನೀಡಿದಂತಹ ಸಂದರ್ಭದಲ್ಲಿ ನಮಗೆ ಅರಿವಿಲ್ಲದಂತೆ ಉಗುರಿನ ತುದಿಯನ್ನು ಕಚ್ಚಿ ತುಂಡರಿಸುತ್ತೇವೆ. ಬಹಳ ಚಿಂತೆಗೊಳಗಾದಾಗ ಅಥವಾ ಆತಂಕಗೊಂಡ ಸಂದರ್ಭದಲ್ಲಿ ನಮ್ಮ ಉಗುರನ್ನು ನಾವೇ ಕಚ್ಚುವ ಚಾಳಿ ಬೆಳೆಸಿಕೊಂಡಿರುತ್ತೇವೆ. ಈ ಹವ್ಯಾಸ ಆರೋಗ್ಯದ ದೃಷ್ಟಿಯಿಂದ ಬಲು ಕೆಟ್ಟದ್ದಾಗಿದೆ.

– ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.