ನಾಣ್ಯವನ್ನು ಮಾಯ ಮಾಡೋ ತಂತ್ರ! 


Team Udayavani, Feb 22, 2018, 6:30 AM IST

naanya].jpg

ಅಂಗಡಿಗೆ ಹೋಗುವಾಗ ಚಾಕೊಲೇಟ್‌, ಪೆಪ್ಪರ್‌ವೆುಂಟ್‌ ತಗೋ ಅಂತ ಅಮ್ಮನೋ, ಅಪ್ಪನೋ ದುಡ್ಡು ಕೊಟ್ಟರೆ ಎಷ್ಟು ಖುಷಿಯಾಗುತ್ತೆ. ಹಾಗೆ ಸಿಕ್ಕ ಒಂದೆರಡು ನಾಣ್ಯಗಳನ್ನಿಟ್ಟುಕೊಂಡೇ ನೀವು ಜಾದೂ ಪ್ರದರ್ಶಿಸಬಹುದು. ನಾಣ್ಯವನ್ನು ಮಾಯ ಮಾಡೋ ಶಕ್ತಿ ನನಗಿದೆ ಅಂತ ಗೆಳೆಯರ ಮುಂದೆ ಗತ್ತಿನಿಂದ ಬೀಗಬಹುದು. ಹೇಗೆ ಗೊತ್ತಾ?

ಬೇಕಾಗುವ ವಸ್ತುಗಳು: ನಾಣ್ಯಗಳು, ಅಲ್ಯುಮಿನಿಯಂ ಹಾಳೆ, ಕತ್ತರಿ.

ಪ್ರದರ್ಶನ: ಜಾದೂಗಾರ ಕೈಯ ಮುಷ್ಟಿಯಲ್ಲಿ ನಾಲ್ಕು ನಾಣ್ಯಗಳನ್ನು ಹಿಡಿದಿರುತ್ತಾನೆ. ನಂತರ ಮುಷ್ಟಿಯನ್ನು ಮುಚ್ಚಿ ಹಿಡಿದು, ಎರಡು ನಿಮಿಷಗಳ ನಂತರ ಬಿಚ್ಚಿದಾಗ ನಾಲ್ಕು ನಾಣ್ಯಗಳ ಪೈಕಿ ಮೂರೇ ನಾಣ್ಯ ಇರುತ್ತದೆ. ಒಂದು ನಾಣ್ಯವನ್ನು ಜಾದೂಗಾರ ಮಾಯ ಮಾಡಿರುತ್ತಾನೆ. 

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಕೃತಕ ನಾಣ್ಯದಲ್ಲಿ. ಅಂದರೆ, ನೀವು ತೆಗೆದುಕೊಳ್ಳುವ ನಾಲ್ಕು ನಾಣ್ಯಗಳಲ್ಲಿ ಮೂರು ನಾಣ್ಯಗಳು ಮಾತ್ರ ನಿಜವಾಗಿದ್ದಾಗಿದ್ದು, ಇನ್ನೊಂದನ್ನು ನೀವೇ ತಯಾರಿಸಬೇಕು. ಹೇಗೆಂದರೆ, ಒಂದು ಅಲ್ಯುಮಿನಿಯಂ ಹಾಳೆಯನ್ನು ತೆಗೆದುಕೊಂಡು, ಅದರ ಮೇಲೆ ನಾಣ್ಯದ ಅಚ್ಚು ಬೀಳುವಂತೆ ನಾಣ್ಯದಲ್ಲಿ ಸುತ್ತಿ ನಾಣ್ಯದ ಆಕಾರದಲ್ಲಿಯೇ ಕತ್ತರಿಸಿ.

ನೋಡುವವರಿಗೆ ಅದು ಕೃತಕ ನಾಣ್ಯ ಎಂದು ತಿಳಿಯದ ರೀತಿಯಲ್ಲಿ ನಾಣ್ಯದ ಅಚ್ಚು, ಆಕಾರವಿರಲಿ. ಮೂರು ನಾಣ್ಯಗಳ ಜೊತೆಗೆ ಕೃತಕ ನಾಣ್ಯವನ್ನು ಹಿಡಿದು ಪ್ರೇಕ್ಷಕರಿಗೆ ತೋರಿಸಿ. ಅವರ ನಾಲ್ಕೂ ನಾಣ್ಯಗಳು ನಿಜವೆಂದು ನಂಬುತ್ತಾರೆ.

ನಂತರ ಮುಷ್ಟಿಯನ್ನು ಮುಚ್ಚಿ ಹಿಡಿದು, ಕೃತಕ ನಾಣ್ಯವನ್ನು ನಿಧಾನಕ್ಕೆ ಹೊಸಕಿ ಮುದ್ದೆ ಮಾಡಿ, ಅದನ್ನು ಉಳಿದ ನಾಣ್ಯಗಳ ಹಿಂದೆ ಅಡಗಿಸಿಡಿ. ಮುಷ್ಟಿ ತೆಗೆದಾಗ ನಾಲ್ಕರ ಬದಲು ಮೂರೇ ನಾಣ್ಯಗಳಿರುತ್ತವೆ. ಗೆಳೆಯರ ಮುಂದೆ ಈ ಜಾದೂ ಪ್ರದರ್ಶಿಸುವ ಮುನ್ನ ನಾಲ್ಕೈದು ಬಾರಿ ಮನೆಯಲ್ಲಿ ಪ್ರಯೋಗ ಮಾಡಿ. ನಾಣ್ಯದ ಬಣ್ಣದ ಅಲ್ಯುಮಿನಿಯಂ ಹಾಳೆಯನ್ನೇ ಜಾದೂವಿಗೆ ಉಪಯೋಗಿಸಿ. 

* ವಿನ್ಸೆಂಟ್ ಲೋಬೋ

ಟಾಪ್ ನ್ಯೂಸ್

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.