Matinee ಹೊಸ ಅನುಭವ ನೀಡಿದ ಸಿನಿಮಾ; ನೀನಾಸಂ ಸತೀಶ್‌


Team Udayavani, Apr 5, 2024, 11:30 AM IST

Sathish ninasam spoke about matinee movie

ನೀನಾಸಂ ಸತೀಶ್‌ ನಾಯಕರಾಗಿರುವ “ಮ್ಯಾಟ್ನಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್‌, ಹಾಡು, ಟ್ರೇಲರ್‌ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಇವೆಲ್ಲವೂ ಸತೀಶ್‌ ವಿಶ್ವಾಸ ಹೆಚ್ಚಿಸಿದೆ. ಇಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಕುರಿತು ಸತೀಶ್‌ ಇಲ್ಲಿ ಮಾತನಾಡಿದ್ದಾರೆ.

 ಒಂದು ಗ್ಯಾಪ್‌ ಬಳಿಕ ನಿಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ?

-ಹೌದು, ನಾನಂತೂ ತುಂಬಾ ಎಕ್ಸೆ„ಟ್‌ ಆಗಿದ್ದೇನೆ. ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಬೇಕು. ಇಂದು ಅನುಪಮಾದಲ್ಲಿ ನಮ್ಮ ತಂಡದ ಜೊತೆ ಸಿನಿಮಾ ನೋಡುತ್ತಿದ್ದೇನೆ. ಜನ ಎಂಜಾಯ್‌ ಮಾಡೋದನ್ನು ನೋಡುವ ಕುತೂಹಲ ನನಗೂ ಇದೆ.

ಮ್ಯಾಟ್ನಿ ಸಿನಿಮಾದಲ್ಲಿ ನಿಮ್ಮ ಪಾತ್ರ?

– ಶ್ರೀಮಂತ ಮನೆತನದ ಹುಡುಗನಾಗಿ ಕಾಣಿಸಿಕೊಂಡಿªದೇನೆ. ಎಲ್ಲರಿಗೂ ಒಳ್ಳೆಯ ಫ್ರೆಂಡ್‌. ಲವ್‌, ಲೈಫ್… ಎಂದು ಖುಷಿ ಖುಷಿಯಾಗಿ ಇರುವ ಹುಡುಗ. ನನಗೆ ತುಂಬಾ ಹೊಸ ಅನುಭವ ನೀಡಿದ ಸಿನಿಮಾವಿದು.

ಮತ್ತೂಮ್ಮೆ ನೀವು, ರಚಿತಾ ರಾಮ್‌ ಜೊತೆಯಾಗಿ ಕಾಣಿಸಿಕೊಂಡಿದ್ದೀರಿ?

– ಈಗಾಗಲೇ ನಮ್ಮಿಬ್ಬರ ಕಾಂಬಿನೇಶನ್‌ನ ಹಾಡು ಹಿಟ್‌ ಆಗಿದೆ. ಇದು ಸಿನಿಮಾಕ್ಕೆ ದೊಡ್ಡ ಪ್ಲಸ್‌. ಒಂದು ಸಲ ನಮ್ಮಿಬ್ಬರ ಕಾಂಬಿನೇಶನ್‌ ನೋಡಿ ಖುಷಿಪಟ್ಟಿರುವ ಜನ ಮತ್ತೂಮ್ಮೆ ನೋಡುತ್ತಾರೆ ಎಂಬ ವಿಶ್ವಾಸವಿದೆ.

 ನಿಮ್ಮ ಗೆಳೆಯರ ಬಳಗವೇ ಈ ಚಿತ್ರದಲ್ಲಿದೆ?

– ಹೌದು, ಅದೊಂದು ಖುಷಿ. ನಾಗಭೂಷಣ್‌, ಪೂರ್ಣ, ಶಿವರಾಜ್‌ ಕೆ ಆರ್‌ಪೇಟೆ… ರಿಯಲ್‌ ಲೈಫ್ನಲ್ಲಿ ನಾವೆಲ್ಲರೂ ಫ್ರೆಂಡ್ಸ್‌. ಸಿನಿಮಾ ಶೂಟಿಂಗ್‌ ಬದಲು ಎಲ್ಲೋ ಫ್ರೆಂಡ್ಸ್‌ ಜೊತೆ ಟ್ರಿಪ್‌ಗೆ ಬಂದಂತಹ ಫೀಲ್‌ ಆಗುತ್ತಿತ್ತು. ಅವರೆಲ್ಲರ ಪಾತ್ರಗಳು ಕೂಡಾ ತುಂಬಾ ಚೆನ್ನಾಗಿವೆ.

ಮ್ಯಾಟ್ನಿ ಹಾರರ್‌ ಸಿನಿಮಾನಾ?

– ಚಿತ್ರದಲ್ಲಿ ಹಾರರ್‌ ಅಂಶಗಳು ಇವೆ. ಇದು ಮನೆಯೊಳಗಡೆ ನಡೆಯುವ ಹಾರರ್‌ ಸಿನಿಮಾ.

 ನಿಮ್ಮ ಕೆರಿಯರ್‌ನಲ್ಲಿ ಈ ಸಿನಿಮಾ ಎಷ್ಟು ಭಿನ್ನ?

– ಇಷ್ಟು ವರ್ಷದ ನನ್ನ ಕೆರಿಯರ್‌ನಲ್ಲಿ ನಾನು ಹಾರರ್‌ ಸಿನಿಮಾ ಮಾಡೇ ಇಲ್ಲ. ಮಾಡಬೇಕೆಂಬ ಆಸೆ ಇತ್ತು. ಅದು “ಮ್ಯಾಟ್ನಿ’ ಮೂಲಕ ಈಡೇರುತ್ತಿದೆ.

ಮ್ಯಾಟ್ನಿ ಸಿನಿಮಾನಾ ಜನ ಯಾಕೆ ನೋಡಬೇಕು?

– ಒಂದೊಳ್ಳೆಯ ಮನರಂಜನೆ ಇರುವ ಸಿನಿಮಾ ನೋಡಬೇಕೆಂದು ಬಯಸುವವರಿಗೆ ಮ್ಯಾಟ್ನಿ ಒಳ್ಳೆಯ ಆಯ್ಕೆ. ಕ್ವಾಲಿಟಿ ಇರುವ ಸಿನಿಮಾ. ಅದ್ಭುತವಾದ ಕಲಾವಿದರಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.