ಕಡಿಮೆ ಬೆಲೆಯ ಹೊಸಕಾರು; ನಿಸಾನ್‌ ಮ್ಯಾಗ್ನೆಟ್

ಚಾಲಕನಿಗೆ7 ಇಂಚಿನ ಡಿಜಿಟಲ್‌ ಡಿಸ್‌ಪ್ಲೇ ಈ ಕಾರಿನ ವಿಶೇಷ.

Team Udayavani, Dec 23, 2020, 10:10 AM IST

ಕಡಿಮೆ ಬೆಲೆಯ ಹೊಸಕಾರು; ನಿಸಾನ್‌ ಮ್ಯಾಗ್ನೆಟ್

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಎಸ್‌ಯುವಿ ಬಿಡುಗಡೆಯಾಗಿದೆ. ಜಪಾನ್‌ನ ಕಾರು ತಯಾರಕ ಸಂಸ್ಥೆಯಾದ ನಿಸಾನ್‌ ಕಂಪನಿ, ತನ್ನ ನಿಸಾನ್‌ ಮ್ಯಾಗ್ನೆಟ್‌ಕಾರನ್ನು ಲಾಂಚ್‌ ಮಾಡಿದೆ. ವಿಶೇಷವೆಂದರೆ, ಮಧ್ಯಮ ವರ್ಗವನ್ನು ಗಮನದಲ್ಲಿರಿಸಿಕೊಂಡು  ಕೈಗೆಟಕುವ ದರದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.

ಅಂದರೆ,4.99 ಲಕ್ಷ ರೂ.ಗೆ (ಎಕ್ಸ್ ಶೋರೂಂ) ಈ ಕಾರಿನ ದರ ಆರಂಭವಾಗಲಿದೆ. ಮಾರುತಿ ವಿಟಾರಾ ಬ್ರಿಝಾ, ಟೋಯೋಟಾ ಅರ್ಬನ್‌ ಕ್ರೂಸರ್‌, ಹುಂಡೈ ವೆನ್ಯು, ಕಿಯಾ ಸೋನೆಟ್ , ಟಾಟಾ ನಿಕ್ಸಾನ್‌, ಮಹೀಂದ್ರಾ ಎಕ್ಸ್ ಯು ವಿ300, ಫೋರ್ಡ್‌ ಎಕೋ ನ್ಪೋರ್ಟ್‌ ಕಾರುಗಳಿಗೆ ನಿಸಾನ್‌ ಮ್ಯಾಗ್ನೆçಟ್‌ ಪೈಪೋಟಿ
ನೀಡುತ್ತಿದೆ. ಅಂದಹಾಗೆ, ಇದು ಉದ್ಘಾಟನಾ ಸಂದರ್ಭದ ವಿಶೇಷ ಬೆಲೆಯಾಗಿದ್ದು ಜ.1ರಿಂದ ಬೆಲೆ ಹೆಚ್ಚಾಗಲಿದೆ.

ಸುಮಾರು20ಕ್ಕೂ ಹೆಚ್ಚು ವಿಶೇಷ ಫೀರ್ಚ ಗಳನ್ನು ಹೊಂದಿರುವ ಈ ಕಾರು, ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರುತ್ತಿದೆ.8 ಇಂಚಿನ ಇನ್ಫೋಟೈನ್‌
ಮೆಂಟ್ , ಚಾಲಕನಿಗೆ7 ಇಂಚಿನ ಡಿಜಿಟಲ್‌ ಡಿಸ್‌ಪ್ಲೇ ಈ ಕಾರಿನ ವಿಶೇಷ. ಹಾಗೆಯೇ, ವೈರ್‌ಲೆಸ್‌ ಚಾರ್ಜರ್‌, ಆರ್ಮ್ ರೆಸ್ಟ್ ಕೂಡ ಇದೆ. ಜತೆಗೆ12 ವೋಲ್ಟ್ ನ
ಯುಎಸ್‌ಬಿ ಚಾರ್ಜರ್‌ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಲಗೇಜ್‌ ವಿಚಾರದಲ್ಲೂ ಹೆಚ್ಚಿನ  ಜಾಗ ನೀಡಲಾಗಿದೆ.336 ಲೀ. ಬೂಟ್‌ ಸ್ಪೇಸ್‌ಕೊಡಲಾಗಿದೆ.

ಇನ್ಫೋಟೈನ್‌ಮೆಂಟ್‌ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್‌ ಪ್ಲೇ ನೀಡಲಾಗಿದೆ. ಎಂಜಿನ್‌ ವಿಚಾರಕ್ಕೆ ಬಂದರೆ,1.0 ಲೀ. ಬಿ4ಡಿ ಪೆಟ್ರೋಲ್‌ ಎಂಟಿ,1.0 ಲೀ. ಎಚ್‌ಆರ್‌ಓ ಟರ್ಬೋ ಪೆಟ್ರೋಲ್‌ ಎಂಟಿ ಮತ್ತು1.0 ಲೀ. ಎಚ್‌ ಆರ್‌ಓ ಟರ್ಬೋ ಪೆಟ್ರೋಲ್‌ ಸಿವಿಟಿ ವರ್ಷನ್‌ನಲ್ಲಿ ಸಿಗಲಿದೆ. ಅಂದಹಾಗೆ, ನಿಸಾನ್‌ಕಂಪನಿ ಕಡೆಯಿಂದ ಇದೇ ಮೊದಲ ಬಾರಿಗೆ ವರ್ಚುವಲ್‌ ಟೆಸ್ಟ್ ಡ್ರೈವ್‌ಗೂ ಅವಕಾಶ ನೀಡಲಾಗಿದೆ. ಗ್ರಾಹಕರು ತಮ್ಮ ವೈಯಕ್ತಿಕ ಡಿವೈಸ್‌ ಮೂಲಕ ನಿಸಾನ್‌ ಮ್ಯಾಗ್ನೆಟ್‌ಕಾರಿನ ಅನುಭವ ಪಡೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.