WhatsApp: ವಾಟ್ಸಾಪ್‌ ನಲ್ಲಿ ಬಂತು ʼಚಾಟ್‌ ಲಾಕ್‌ʼ ಫೀಚರ್:‌ ಬಳಕೆ ಹೇಗೆ?


Team Udayavani, May 16, 2023, 11:18 AM IST

tdy-5

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್ ನಲ್ಲಿ ತಿಂಗಳಿಗೆ ಹೊಸ ಹೊಸ ಅಪ್ಡೇಟ್‌ ಗಳು ಬರುತ್ತಿರುತ್ತದೆ. ಇದೀಗ ಮತ್ತೊಂದು ನೂತನ ಫೀಚರ್‌ ವೊಂದು ಬಂದಿದೆ. ವಾಟ್ಸಾಪ್ ಹೊಸ ಚಾಟ್ ಲಾಕ್ ಫೀಚರ್‌ ನ್ನು ಪರಿಚಯಿಸಿದೆ.

ದಿನನಿತ್ಯ ವಾಟ್ಸಾಪ್‌ ನಲ್ಲಿ ನೂರಾರು ಮೆಸೇಜ್‌ ಗಳು ಬರುತ್ತಿರುತ್ತದೆ. ನಾವು ನಮ್ಮ ಆತ್ಮೀಯರೊಂದಿಗೆ ಚಾಟ್‌ ಗಳನ್ನು ಮಾಡುತ್ತೇವೆ. ಕೆಲವೊಮ್ಮೆ ನಮ್ಮ ಮೊಬೈಲ್‌ ನ್ನು ಸ್ನೇಹಿತರಿಗೆ ಅಥವಾ ಬೇರೆಯವರ ಕೈಗೆ ಕೊಟ್ಟರೆ ಅವರು ನಮ್ಮ ವಾಟ್ಸಾಪ್‌ ಚಾಟ್ ನ್ನು ಅನಿರೀಕ್ಷಿತವಾಗಿ ನೋಡಬಹುದು. ಆದರೆ ಇದಕ್ಕೆ ಈಗ ಹೊಸ ಪರಿಹಾರವನ್ನು ಮೆಟಾ ಒಡೆತನದ ವಾಟ್ಸಾಪ್‌ ಹೊರ ತಂದಿದೆ. ಅದುವೇ ಚಾಟ್‌ ಲಾಕ್‌ ಫೀಚರ್.‌

ಮೊಬೈಲ್‌ ಸ್ಕ್ರೀನ್‌ ಗೆ ನಾವು ಫಿಂಗರ್‌ ಪ್ರಿಂಟ್‌ ಲಾಕ್‌ ಸಿಸ್ಟಂನ್ನು ಅಳವಡಿಸುತ್ತೇವೆ. ಇದೇ ರೀತಿ ಈಗ ವಾಟ್ಸಾಪ್‌ ಚಾಟ್‌ ನ್ನು ನಾವು ಲಾಕ್‌ ಹಾಕಿ ಇಡಬಹುದು. ನಾವು ವಾಟ್ಸಾಪ್‌ ಚಾಟ್‌ ಲಾಕ್‌ ಬಳಸುವುದರಿಂದ ಹಲವು ಉಪಯೋಗವಿದೆ.

ಬಳಕೆ ಹೇಗೆ?:

  1. ಮೊದಲು ನೀವು ಚಾಟ್‌ ಲಾಕ್‌ ಮಾಡಲು ಬಯಸುವ ನಂಬರ್‌ ಅಥವಾ ಗ್ರೂಪ್‌ ನ ಪ್ರೂಫೈಲ್‌ ಪಿಕ್ಚರ್‌ ನ್ನು ಸೆಲೆಕ್ಟ್‌ ಮಾಡಿ
  2. ಬಳಿಕ ಮೇಲೆ ಕಾಣಸಿಗುವ ಮೂರು ಡಾಟ್‌ ಮೇಲೆ ಕ್ಲಿಕ್‌ ಮಾಡಿ,ʼ disappearing messageʼ ಕೆಳಗೆ ʼಚಾಟ್‌ ಲಾಕ್‌ʼ ಎನ್ನುವ ಆಯ್ಕೆ ಸಿಗುತ್ತದೆ.
  3. ಬಳಿಕ ಫಿಂಗರ್‌ ಪ್ರಿಂಟ್‌ ಅಥವಾ ಪಾಸ್‌ ವರ್ಡ್‌ ಆಯ್ಕೆ ಬರುತ್ತದೆ. ನಿಮಗೆ ಬೇಕಾದ ಆಯ್ಕೆಯನ್ನು ಒತ್ತಿ ಚಾಟ್‌ ಲಾಕ್‌ ನ್ನು ಬಳಸಬಹುದು.
  4. ಒಮ್ಮೆ ನೀವು ಚಾಟ್ ಲಾಕ್ ಅನ್ನು ಸಕ್ರಿಯಗೊಳಿಸಿದ ನಂತರ, ನೀವು ಅದನ್ನು ಅನ್‌ಲಾಕ್ ಮಾಡುವವರೆಗೆ ಚಾಟ್‌ನಲ್ಲಿರುವ ಎಲ್ಲಾ ಸಂದೇಶಗಳು ಮರೆಯಾಗಿರುತ್ತದೆ. ಪ್ರತಿ ಚಾಟ್‌ಗೆ ಪ್ರತ್ಯೇಕವಾಗಿ ಲಾಕ್‌ ಗಳನ್ನು ಹಾಕಬಹುದು.
  5. ಚಾಟ್‌ ಲಾಕ್‌ ನಿಂದ ನಮಗೆ ಸಂದೇಶ ಕಳುಹಿಸಿದವರ ಹೆಸರು ಹೈಡ್‌ ಆಗಿ ನೋಟಿಫಿಕೇಶನ್ ಬರುವುದಿಲ್ಲ.
  6. ಲಾಕ್‌ ಆದ ಚಾಟ್‌ ಗಳು ಪ್ರತ್ಯೇಕ ಫೋಲ್ಡರ್‌ ನಲ್ಲಿರುತ್ತದೆ.

ಹೆಚ್ಚುವರಿಯಾಗಿ ಮುಂದೆ ವಾಟ್ಸಾಪ್ ಚಾಟ್ ಲಾಕ್‌ಗಾಗಿ ಹೆಚ್ಚಿನ ಆಯ್ಕೆಗಳನ್ನು ಸೇರಿಸುವುದಾಗಿ ಘೋಷಿಸಿದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಜಾಗತಿಕವಾಗಿ Chat Lock ನ್ನು ಹೊರತರುತ್ತಿದೆ. ಈ ಹೊಸ ಫೀಚರ್ ಪಡೆಯಲು ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಅಪ್ಢೇಟ್‌ ಮಾಡಿಕೊಳ್ಳಬೇಕು.

 

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.