ಬಿಡಿಡಿ ಏಜಂಟ್ ರಂಗನಾಥ ಪಡಿಯಾರ್ ಸೇವಾ ನಿವೃತ್ತಿ
ಪಶ್ಚಿಮದ ಶಾಖೆಯಲ್ಲಿ ಪ್ರಬಂಧಕರಾದ ಜಯ ಅವನೀಶ್ ಬಂಗೇರ ಅವರು ಸಮ್ಮಾನಿಸಿ ಗೌರವಿಸಿದರು.
Team Udayavani, Jul 14, 2021, 8:34 AM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಭಾರತ್ ಬ್ಯಾಂಕ್ ಕಾಂದಿವಲಿ ಪಶ್ಚಿಮ ಶಾಖೆಯ ಬಿಡಿ.ಡಿ. ಏಜಂಟ್ ರಂಗನಾಥ ಪಡಿಯಾರ್ ಅವರು ಸೇವಾ ನಿವೃತ್ತರಾಗಿದ್ದಾರೆ.
ಮೂಲತಃ ಉಡುಪಿ ಕಲ್ಯಾಣಪುರದವರಾದ ಇವರು 1998ರಿಂದ ಕಾಂದಿವಲಿ, ಮಲಾಡ್, ಬೊರಿವಲಿ ಪರಿಸರದ ಹೆಚ್ಚಿನ ಜನತೆಗೆ ಚಿತಪರಿಚಿತರು. ಎಲ್ಲರೊಂದಿಗೆ ನಗುಮುಖದಿಂದ ವ್ಯವಹರಿಸುತ್ತಿರುವ ಇವರು ಬ್ಯಾಂಕಿನ ಅಭಿವೃದ್ದಿಗಾಗಿ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಜು. 9ರಂದು ಇವರಿಗೆ ಭಾರತ್ ಬ್ಯಾಂಕ್ ಕಾಂದಿವಲಿ ಪಶ್ಚಿಮದ ಶಾಖೆಯಲ್ಲಿ ಪ್ರಬಂಧಕರಾದ ಜಯ ಅವನೀಶ್ ಬಂಗೇರ ಅವರು ಸಮ್ಮಾನಿಸಿ ಗೌರವಿಸಿದರು.
ಉಪಪ್ರಬಂಧಕರಾದ ರಾಹುಲ್ ಟಿ. ಸಾಲ್ಯನ್, ದಿನೇಶ್ ಎಸ್. ಪೂಜಾರಿ ಮತ್ತು ಕಾಂದಿವಲಿ ಶಾಖೆಯ ಎಲ್ಲ ಸಿಬಂದಿ ಉಪಸ್ಥಿತರಿದ್ದು ನಿವೃತ್ತಿ ಜೀವನ ಸಂತೋಷದಾಯಕವಾಗಿರಲಿ ಎಂದು ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…