UV Fusion: ಮಕ್ಕಳ ಕೈಗೊಂದು ಪುಸ್ತಕ ಕೊಡಿ


Team Udayavani, Apr 17, 2024, 3:57 PM IST

12-

ಇಂದಿನ ಯುವ ಜನಾಂಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸುವಂತಹ ಕೈಗಳು ಪ್ರಸ್ತುತ ಜಂಗಮವಾಣಿ, ಕಂಪ್ಯೂಟರ್‌, ದೂರದರ್ಶನ, ಇಂತಹ ಹಲವಾರು ಸಾಮಾಜಿಕ ಮಾಧ್ಯಮದೊಂದಿಗೆ ವಾಲುತ್ತಿದ್ದಾರೆ. ಪುಸ್ತಕಗಳನ್ನು ಓದುವ ಆ ಪುಟ್ಟ ಕೈಗಳು ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. ಪುಸ್ತಕಗಳಿಗಿಂತ ಅತ್ಯುತ್ತಮ ಮಿತ್ರ ಬೇರಾರಿಲ್ಲ ಆದರೆ ಹಿಂದಿನ ಯುಗದಲ್ಲಿ ಶಾಲೆಯನ್ನು ಬಿಟ್ಟು ಸಂಜೆಯ ತಂಪಾಗಿನ ವಾತಾವರಣದ ಜಗಲಿಯಲ್ಲಿ ಕುಳಿತು ಬರೆಯುವ, ಓದುವ, ಸನ್ನಿವೇಶಗಳು ಇಂದಿನ ಜಾಯಮಾನದಲ್ಲಿ ಮೂಲೆಗುಂಪಾಗುತ್ತಿರುವುದಲ್ಲದೆ. ಪುಸ್ತಕದ ಜತೆ ಹಸಿವು ನೀರಡಿಕೆಯನ್ನು ಮರೆಸುವಂತಹ ಜಗಲಿಯ ಆಟಗಳು ಚೆನ್ನೆ ಮಣೆ, ಹಾವೇಣಿ, ಕಣ್ಣ ಮುಚ್ಚಾಲೆ,ಪಗಡೆಯಾಟ, ಹೊರಾಂಗಣ ಆಟಗಳಾದ ಲಗೋರಿ, ಕುಂಟೆಬಿಲ್ಲ, ಇವು ಮರೆಯಾಗುತ್ತಿವೆ. ಪುಸ್ತಕದ ಬದಲಾಗಿ ತಂತ್ರಜ್ಞಾನಯುತ ಬಳಕೆಯ ವಸ್ತುಗಳು ಮಕ್ಕಳ ಕೈ ಸೇರಿದೆ.

ಇದರಿಂದಾಗಿ ಹೆತ್ತವರಿಗೆ ತಲೆನೋವುವಾಗುತ್ತಿದಲ್ಲದೆ. ಮೊಬೈಲ್‌ ಕೈ ಸೇರಿಲ್ಲ ಅಂದರೆ ಮಕ್ಕಳ ಕೋಪವು ಉಟೋಪಚಾರಗಳವರೆಗೂ ಇಂದಾಗಿವೆ. ಇಂತಹ ಕಾಲದಲ್ಲಿ ಓದುವ ಪ್ರವೃತ್ತಿಯತ್ತ ಮಕ್ಕಳನ್ನು ಸೆಳೆಯುವುದು ಬಹಳ ದೊಡ್ಡ ಸವಾಲಾಗಿದೆ..!

ಮಕ್ಕಳಿಗೆ ಒಂದನೇ ತರಗತಿ ಅನಂತರ ಕನ್ನಡ ಹಾಗೂ ಇಂಗ್ಲಿಷ್‌ ಎರಡು ಭಾಷೆಯ ಪುಸ್ತಕಗಳನ್ನು ಓದಲು ನೀಡಿದರೆ ಅತ್ಯುತ್ತಮ ದಿನಕ್ಕೊಂದು ಕಥೆಗಳು, ಚಿತ್ರಕಥೆಗಳಲ್ಲದೆ ಸಾಹಿತ್ಯ ಬಗೆಗಿನ ಪುಸ್ತಕ ಭಂಡಾರ ಇನ್ನಿತರ ಅನೇಕ ಪುಸ್ತಕಗಳತ್ತ ಚಿತ್ತ ಗಮನವನ್ನು ನೀಡುವ ಪ್ರಯತ್ನವನ್ನು ಪೋಷಕರು ಮಾಡಬೇಕಾದಲ್ಲದೆ ಹೇಗೆ “”ಮನೆಯ ಅಂಗಳದಲ್ಲಿ ಹೂವಿನ ಮೊಗ್ಗುಗಳು ಅರಳುತ್ತದೆಯೋ” ಅದೇ ರೀತಿ ನಿಮ್ಮ ಮನೆಯ ಮಕ್ಕಳಿಗೆ ಬರೆಯಲು, ಓದಲು ಹೆಚ್ಚೆಚ್ಚು ಸಮಯ ಮೀಸಲಿಡಿ.

ಅವರೊಂದಿಗೆ ಓದಿದ್ದನ್ನು ಗ್ರಹಿಸಲು ಬರೆಯಲು ಸ್ಫೂರ್ತಿಯನ್ನು ನೀಡಿ. ಇದರಿಂದಾಗಿ ಮಕ್ಕಳಿಗೆ ಅಕ್ಕರೆಯ ಪ್ರೋತ್ಸಾಹ ಸಿಗುವುದರಿಂದ ಅವರ ಮನಸ್ಸು ಅರಳುತ್ತಾ ಹೋಗುವುದಲ್ಲದೆ. ಮೊದ ಮೊದಲಿಗೆ ಪುಸ್ತಕಗಳನ್ನ ನಾಲ್ಕು ಸಾಲುಗಳತ್ತ ಓದಲು ಹೇಳಿ. ತುಸು ಹೆಚ್ಚು ಹೊಗಳಿಕೆಯ ನುಡಿಗಳಿಂದ ಕ್ರಮೇಣ ಸಾಲುಗಳು ಪುಟುಗಳಾಗಿ ಮಾರ್ಪಾಡು ಹೊಂದುವುದರಲ್ಲಿ ಸಂಶಯವಿಲ್ಲ.

-ಕಿಶನ್‌ ಎಂ.

ಪೆರುವಾಜೆ

ಟಾಪ್ ನ್ಯೂಸ್

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.