Father: ನಿಸ್ವಾರ್ಥ ಬದುಕನ್ನು ನಡೆಸುವ ವ್ಯಕ್ತಿ


Team Udayavani, Sep 20, 2023, 10:00 AM IST

13=-uv-fusion

ತಂದೆ. ಈ ಪದ‌ದಲ್ಲಿ ಅಡಗಿರುವ ವ್ಯಕ್ತಿತ್ವವನ್ನು ನಾ ಹೇಗೆಂದು ವರ್ಣಿಸಲಿ? ಆತನನ್ನು ವರ್ಣಿಸಲು ಪದಗಳು ಸಾಲಬಹುದೇ? ಅವನ ಪ್ರೀತಿ ಮತ್ತು ಶ್ರಮಗಳಿಗೆ ನಮ್ಮಿಂದ ಬೆಲೆ ಕಟ್ಟಲು ಸಾಧ್ಯವೇ? ಎಂದೆಲ್ಲ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಕುಟುಂಬದವರಿಗೋಸ್ಕರ ದಿನನಿತ್ಯ ಬೆವರು ಸುರಿಸಿ ದುಡಿಯುವ ಆ ನಿಸ್ವಾರ್ಥ ಮನಸ್ಸಿಗೆ ನಾ ಏನೆಂದು ಹೇಳಲಿ? ತಾನು ಎಷ್ಟು ದುಡಿದು ಮಡಿದರೂ ಕೂಡ ಅದನ್ನು ಯಾರೊಂದಿಗು ತಿಳಿಸದೆ ತನ್ನೆದೆಯೊಳಗೆ ಮುಚ್ಚಿಟ್ಟುಕೊಂಡು ಎಲ್ಲರೊಂದಿಗೆ ಅರಳಿದ ನಗು ಮುಖದಿ ಮಾತನಾಡುವ ಮುದ್ದು ಜೀವವದು.

ಮಕ್ಕಳಿಗಾಗಲಿ ಮನೆಯ ಬೇರೆ ಯಾರೇ ಸದಸ್ಯರಿಗಾಗಲಿ ಇಲ್ಲ ಎಂದು ಹೇಳದೆ ಅವರಿಗೋಸ್ಕರ ಎಲ್ಲವನ್ನು ತಂದು ಕೊಡುತ್ತಾನೆ. ತಂದೆ ನೀಡುವಂತಹ ಪ್ರೀತಿ, ಕಾಳಜಿ ಮತ್ತು ರಕ್ಷಣೆಯನ್ನು ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ. ತನಗೆಷ್ಟೇ ಕಷ್ಟಗಳು ಬಂದರು ಮಕ್ಕಳು, ಮನೆಯವರು ಸಂತೋಷದಿಂದ ಜೀವಿಸಬೇಕು ಎಂದು ಬಯಸುವ ಈ ನಲ್ಮೆಯ ಮನಸ್ಸಿನ ತಂದೆಗೆ ನಾವೆಲ್ಲ ಶಿರಬಾಗಿ ನಮಿಸಲೇಬೇಕು. ಮಾತ್ರವಲ್ಲ ಅವನ ಕಷ್ಟಗಳನ್ನರಿತು ಅವನೊಂದಿಗೆ ಕೈ ಜೋಡಿಸುವಂತವರಾಗಬೇಕು. ನಮ್ಮಿಂದಾಗಿ ನೋವು ಅನುಭವಿಸದಂತೆ, ಅವನು ನಮ್ಮನ್ನೆಲ್ಲ ಹೇಗೆ ಸಂತೋಷ ಎಂಬ ಸಾಗರದಲ್ಲಿ ಕೊಂಡೊಯ್ಯುತ್ತಾನೊ ಹಾಗೆ ನಾವು ಕೂಡ ಅವನನ್ನು ಸಂತೋಷದಿಂದ ನೋಡಿಕೊಂಡು ಅವನ ಹೆಗಲಲ್ಲಿರುವ ಭಾರವನ್ನು ಇಳಿಸುವ ಕೆಲಸವನ್ನು ಮಾಡುವಂತವರಾಗೋಣ.

ತಂದೆ ನಮಗೋಸ್ಕರ ಮಾಡಿದ ತ್ಯಾಗವನ್ನು, ಅವನು ಪಟ್ಟ ಕಷ್ಟಗಳನ್ನು ನಮಗೆ ತೀರಿಸಲು ಸಾಧ್ಯವಾಗದೇ ಇದ್ದರು ಅದರರ್ಧದಷ್ಟಾದರೂ ಅವರ ಋಣ ತೀರಿಸುವ ಮನುಷ್ಯತ್ವವನ್ನು ಬೆಳೆಸುವಂತವರಾಗೋಣ.  ತಂದೆಯನ್ನು ಪೀತಿಯಿಂದ, ಕಾಳಜಿಯಿಂದ ನೋಡಿಕೊಂಡು ಅವನ ಸಂತೋಷದಿಂದ ನಮ್ಮ ಸಂತೋಷವನ್ನು ಕಾಣೋಣ. ತಂದೆ ಇದ್ದರೇ ಮಕ್ಕಳು, ಕುಟುಂಬ. ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆಯ ಪಾತ್ರ ಬಹಳ ಪ್ರಮುಖ.ತಂದೆ ಇದ್ದ ಮನೆ ಸದಾ

ಆಶ್ರೀತಾ ಎಂ

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.