Uv Fusion: ಮದುಮಗಳು


Team Udayavani, Nov 5, 2023, 7:15 AM IST

8-uv-fusion

ಅರಿಶಿನವು ಮೈಯನ್ನು ಸೋಕಿದೂಡನೆ ನವವಧುವಿನ ಕೆನ್ನೆಯ ರಂಗನು ಇನ್ನೂ ಹೆಚ್ಚಿಸಿ ನೋಡುವ ನಯನಗಳು ಹೊಸದಾಗಿ ಏನನ್ನೋ ನೋಡಿದಂತೆ ಭಾಸವಾಯಿತು. ತೊಟ್ಟ ಸೀರೆಯ ಚೆಂದವು ಅವಳ ಮೈಮೇಲೆ ತಾನೇ ಸುರಸುಂದರಿಯಂತೆ ಮಿರಿ ಮಿರಿ ಮಿಂಚಿತು.

ಮುಡಿದ ಮಲ್ಲಿಗೆಯು ನನಾಗ್ಯಾರು ಸಾಟಿ ಎಂದು ಅವಳ ಕೇಶರಾಶಿಯ ತುಂಬಾ ಬಳ್ಳಿಯ ಹಾಗೆ ಬಳುಕುತಾ ಅತ್ತ ಇತ್ತ ಹೊರಳಾಡಿತು. ಅದರ ಸುವಾಸನೆಯ ಪರಿಮಳ ಎಲ್ಲೆಡೆ ಹರಡಿ ಮದುವೆ ಮನೆಯ ಸಡಗರವು ಕಣ್ತುಂಬುವಂತಿರಲು ಹಣೆಯ ಮೇಲಿನ ಕುಂಕುಮದ ಬೊಟ್ಟು ಹುಣ್ಣಿಮೆಯ ಚಂದಿರನಂತೆ ನಗುತಿರಲು ಮೂಗುತಿಯು ಫಳಫಳನೆ ಹೊಳೆಯತಿರಲು ಮದುಮಗಳ ಮೊಗದಲಿ ಮತ್ತೆ ಕಿವಿಯೋಲೆ ಸನ್ನೆ ಮಾಡಿ ಹೇಳಿತು ಈ ಸೌಂದರ್ಯದಲ್ಲಿ ನಾವು ಪಾಲುದಾರರು ನೆನಪಿರಲಿ ಎಂದು! ಕೊರಳಲ್ಲಿದ್ದ ಕಾಸಿನ ಸರವು ಹೆಮ್ಮೆಯಲಿ ಹೇಳಿತು – ಎಲ್ಲರಿಗಿಂತ ನಾನೇ ವಿಭಿನ್ನ. ಆಗ ಸೊಂಟದ ಪಟ್ಟಿ ಸಹಿತ ಇತರ ಒಡವೆಗಳು ಹೇಳಿದವು – ನಾವು ನಿನ್ನ ಹಾಗೆ ಅಲ್ಲವೇ ಅಕ್ಕ ಎಂದಿತು. ಆಗ ಮದುಮಗಳ ಉಂಗುರದ ಮೆರುಗು ಎಲ್ಲರನ್ನೂ ಅಣುಕಿಸಲು ಆರಂಭಿಸಿತು.

ಹಸಿರು ಗಾಜಿನ ಬಳೆಯ ಸೌಂದರ್ಯಕ್ಕೆ ನಾಚಿ ನೀರಾದ ಕೈಗಳಿಗೆ ಅಂದದ ಮದರಂಗಿ ಚೆಲುವಿನ ಚಿತ್ತಾರದ ಬಿಡಿಸಿ ನೋಡುವ ಕಂಗಳು ಹುಬ್ಬೇರುವ ಹಾಗೆ ಬೆರಗು ಮೂಡಿಸುತ್ತವೆ.

ಗಲ್ಲು ಗಲ್ಲು ಎನ್ನುತಾ ಕಾಲಿನ ಗೆಜ್ಜೆಯ ನಾದವು ಕೇಳುವ ಕಿವಿಗಳಲಿ ಇನಿಯನ ಬರುವಿಕೆಯ ಸಪ್ಪಳ ಕೇಳಿದೊಡನೆಯೇ ಮದುಮಗಳ ಹೃದಯದ ಬಡಿತವು ನಾಳಿನ ಘಳಿಗೆಗೆ ತನ್ನ ಮಿಡಿತವನು ತುಸು ಹೆಚ್ಚಿಸಿಕೊಂಡವು.

ರಾತ್ರಿ ಕಳೆದು ಬೆಳಗಾಗುತಲಿ ಶುಭ ಲಗ್ನದಲಿ ಮದುಮಗಳ ಕೊರಳಲಿ ಮಾಂಗಲ್ಯವನು ಮದುಮಗನು ಮೂರು ಗಂಟಿನಲಿ ಬಂಧಿಸಿರಲು ಮಾಂಗಲ್ಯ ಹೇಳಿತು – ಈ ಸೌಭಾಗ್ಯವತಿಗೆ ಇನ್ನು ಮುಂದೆ ನಾನೇ ಸೌಂದರ್ಯ. ಬಾ ಗೆಳತಿ ಬಾ … ನನ್ನ ಅಪ್ಪಿಕೋ ಎಂದು ನಲಿಯಿತು.

„ ರಾಧಾ ಹನುಮಂತಪ್ಪ ಟಿ.

ಹರಿಹರ, ದಾವಣಗೆರೆ

ಟಾಪ್ ನ್ಯೂಸ್

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.