UV Fusion: ಅವನೊಂದಿಗೆ ನಡೆವಾಸೆ


Team Udayavani, Apr 18, 2024, 3:36 PM IST

14

ಅಲ್ಲೊಂದು ತಂಗಾಳಿ ಮೆಲ್ಲಗೆ ಸುಳಿದಾಡಿತ್ತು. ಆ ಸ್ವಪ್ನ ಕನವರಿಕೆಯ ಮೀರಿ ಸಂಭ್ರಮಿಸುವ ಭಾವ ಮೂಡಿತ್ತು. ಕುತೂಹಲ ಕೆರಳಿದ ಭಾವನಾ ಲಹರಿಗೆ ಹೊಸ ಭಾಷ್ಯ ಬರೆಯುವ ಇಂಗಿತವೇನೋ ಅಗಣಿತ. ಆದರೆ ಮನದ ಗೊಂದಲಗಳ ಬುತ್ತಿ ಅತಿಯಾಗಿ ಕಳವಳ, ಭಯದ ಭಾವನೆ ಮೂಡಿಸಿತ್ತು.

ಹಾಗೊಮ್ಮೆ ಹೀಗೊಮ್ಮೆ ಮನ ತಹಬದಿಗೆ ಬಂತೆಂದರೂ ಮತ್ತದೇ ಮೌನ ಲೋಕದಲ್ಲಿ ವಿಹರಿಸುವ ವಿಚಿತ್ರ ಬಯಕೆ. ಅವಳ ಆ ಕನವರಿಕೆ, ಕನಸು, ಮನಸು ಏನು ಎಂದೂ ಅರಿಯುವ ಸೋಜಿಗ ಅವಳಿಗೂ ಕೂಡ. ಹಾಗಿದ್ದಾಗ ಅವಳೆಲ್ಲ ಭಾವನೆಗಳ ಜೋಪಾನ ಮಾಡುವ ಭರವಸೆ ನೀಡಲು ಎದುರಾದ ಕೈಗೆ ಕೈ ನೀಡಲು ಭಯ, ಸಂಕೋಚ. ಜೀವನದ ಬಹುಪಾಲು ಸಮಯ ಕುಟುಂಬ, ಕೆಲಸದಲ್ಲೇ ಕಳೆದರೂ ಭಾವನೆಗಳೆಲ್ಲ ಅಕ್ಷರ ರೂಪ ಪಡೆದಷ್ಟು ಸುಲಭವಲ್ಲ. ಈ ಅರಿವು ಮೂಡಿದ್ದೇ ಮತ್ತದೇ ಮೌನ.

ದಿಗಂತದಾಚೆ ಮೀರಿ ಬದುಕ ನಡೆಸುವ ಬಯಕೆ ಏನೋ ಅನುಪಮ.ಆದರೂ ಅದು ಕೇವಲ ಬಗೆಹರಿಯದ ಕನಸು. ಅವನ ವಿಚಾರಧಾರೆಯಲ್ಲಿ ಕಾಣುವ ಭಾವಗಳಿಗೆ ಪ್ರತಿ ಭಾವನೆ ನೀಡುವಲ್ಲಿನ ವಿಫಲತೆ ಮನದಲ್ಲಿ ನಿರಾಶದಾಯಕ. ಅವಳೇ ನಿರುತ್ಸಾಹಿಯಾದರೂ ಅವನಲ್ಲಿ ಮಾಸದ ನಗು, ಭರವಸೆ ಕಂಡರೆ ಅವಳ ವಿಚಾರವಂತಿಕೆಗೆ ಅವಳೇ ವಿಸ್ಮಿತ. ಹೇಗೂ ಏನೋ ಎಲ್ಲ ಭಾವಗಳ ಮೀರಿ ಅವನ ಭರವಸೆಗೆ ಬೆಳಕಾಗುವ ಸಮಯ ಸನ್ನಿಹಿತವಾಗಿದೆ.

ಅವಳ ಗೊಂದಲಗಳ ಗಂಟು ಮೂಟೆ ಮೀರಿ ಅವನೊಂದಿಗೆ ಅವಳ ಬದುಕು ನಿಖರವಾಗಿದೆ. ಅವಳ ಮೊಗದಲ್ಲಿ ಸಂತಸ ಮೂಡಿ ಸದಾ ಅವನೊಂದಿಗೆ ಹೆಜ್ಜೆ ಬೆಸೆದು ನಡೆವಂತಾಗಿದೆ.

-ಸಂಗೀತಾ ಹೆಗಡೆ

ಪಂಚಲಿಂಗ, ಶಿರಸಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.