COVID-19 ಅಳಿಸಲು ಬರಿಗಾಲ ಹರಕೆ!
Team Udayavani, Apr 30, 2020, 7:44 PM IST
ಮಂಗಳೂರು: ಕೋವಿಡ್ ಮಹಾಮಾರಿಯನ್ನು ದೇಶದಿಂದ ತೊಲಗಿಸು ಎಂದು ಉತ್ತರ ಕರ್ನಾಟಕದ ಮಹಿಳೆಯೊಬ್ಬರು ತುಳುನಾಡಿನ ಕಲ್ಲುರ್ಟಿ ದೈವದ ಮೊರೆ ಹೊಕ್ಕಿದ್ದಾರೆ. ರೋಗ ಕೊನೆ ಆಗುವ ವರೆಗೂ ಬರಿಗಾಲಲ್ಲೇ ನಡೆಯುವ ಹರಕೆ ಈಕೆಯದು. ಈಕೆ ಬಾದಾಮಿ ಮೂಲದ ಬಸಮ್ಮ. ಇವರು ವಾಸವಾಗಿರುವ ಕೂಳೂರು ಗುಡ್ಡೆಯಂಗಡಿ ಯಲ್ಲಿ ಕಲ್ಲುರ್ಟಿ ದೈವಸ್ಥಾನವಿದೆ. ಮಕ್ಕಳು ಚಿಕ್ಕವರಿದ್ದಾಗಲೇ ಪತಿ ಮದ್ಯಪಾನಿಯಾಗಿದ್ದು ಮೃತಪಟ್ಟಿದ್ದರು.ಆ ಸಂದರ್ಭದಲ್ಲಿ ಬಸಮ್ಮ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದು, ಸಂಕಷ್ಟ ದೂರಮಾಡೆಂದು ದೈವವನ್ನು ಕೇಳಿಕೊಂಡಿದ್ದರು. ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಕರೆ ಬಂದಿತ್ತು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ