ಲಗ್ನಪತ್ರಿಕೆಗೂ ಆಧಾರ್ ಕಡ್ಡಾಯವಾಯಿತಾ?
Team Udayavani, Dec 6, 2017, 4:23 AM IST
ಡೆಬಿಟ್ ಕಾರ್ಡ್, ಮತದಾರರ ಗುರುತಿನ ಚೀಟಿ ಹೋಲುವಂಥ ಮದುವೆ ಆಮಂತ್ರಣ ಪತ್ರಗಳನ್ನು ನೋಡಿದ್ದಾಯಿತು. ಈಗ ಸರದಿ ಆಧಾರ್ ಕಾರ್ಡ್ ನದ್ದು. ಉತ್ತರ ಪ್ರದೇಶದ ಕಾಟ್ನಿ ಜಿಲ್ಲೆಯ ವೀರೇಂದ್ರ ತಿವಾರಿ ಎಂಬುವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಆಧಾರ್ ಕಾರ್ಡ್ ಹೋಲುವ ರೀತಿ ತಯಾರಿಸಿದ್ದಾರೆ.
ಅವರು ಹೇಳುವಂತೆ ಇದು ಫ್ಯಾನ್ಸಿ ಐಡಿಯಾ ಅಲ್ಲವಂತೆ. ಆಧಾರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅವರು ಹೀಗೆ ಮಾಡಿದ್ದಂತೆ. ನಾನು ಏನೇ ಮಾಡಿದರೂ ಸಮಾಜಕ್ಕೆ ಒಂದು ಸಂದೇಶ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಇವರ ಹುಟ್ಟುಹಬ್ಬವನ್ನು ಅವರು ವರದಕ್ಷಿಣೆ ವಿರೋಧಿ ದಿನ ಎಂದು ಆಚರಿಸುತ್ತಾರಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ