ನುಡಿದಂತೆ ನಡೆ
Team Udayavani, Nov 20, 2019, 3:44 PM IST
ನುಡಿದಂತೆ ನಡೆದಿದ್ದೇವೆ
ಹಿಂದಿನ ಸರ್ಕಾರದ ಘೋಷಣೆ
ಈಗಿನ ಮುಖ್ಯಮಂತ್ರಿಗಳು
ಹೇಳುವುದೂ ಅದನ್ನೆ
ನುಡಿದಂತೆ ನಡೆಯುತ್ತೇನೆ
ಅನರ್ಹರನ್ನು ಗೆಲ್ಲಿಸಿ
ಮಂತ್ರಿ ಮಾಡುತ್ತೇನೆ!
*ಎಚ್. ಡುಂಡಿರಾಜ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…