ಟೆಸ್ಟ್‌ ಡ್ರೈವ್‌ಗೆಂದು 10 ಲಕ್ಷ ದ ಬೈಕ್‌ ಏರಿ ಪರಾರಿ


Team Udayavani, Jun 20, 2018, 4:55 AM IST

10.jpg

ವ್ಯಾಪಾರದಲ್ಲಿ ಮೋಸ ಹೋಗುವುದು ಸಾಮಾನ್ಯ. ಆದರೆ ಗುರುಗ್ರಾಮದ ವ್ಯಕ್ತಿಯಷ್ಟು ಸುಲಭವಾಗಿ ಮೋಸ ಹೋಗಬಾರದು. ಅಜಯ್‌ ಸಿಂಗ್‌ ಎಂಬ ವ್ಯಕ್ತಿ ತಮ್ಮ 10 ಲಕ್ಷ ರೂ. ಮೌಲ್ಯದ ಹರ್ಲೆ ಡೆವಿಡ್ಸನ್‌ ಬೈಕ್‌ ಮಾರಲು ನಿರ್ಧರಿಸಿದರು. ಅದನ್ನು ಆನ್‌ಲೈನ್‌ ಮಾರಾಟ ವೇದಿಕೆಯಲ್ಲಿ ಮಾರಾಟಕ್ಕಿಟ್ಟರು. ತನ್ನನ್ನು ತಾನು ರಾಹುಲ್‌ ನಗರ್‌ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ಈ ಬೈಕ್‌ಕೊಳ್ಳಲು ಮುಂದಾದ. ಮುಂಗಡ ಹಣವಾಗಿ 7,000 ರೂ. ಕೊಟ್ಟ. ಮಾಲೀಕ ಅಜಯ್‌ ಸಿಂಗ್‌ ಆ ವ್ಯಕ್ತಿಯ ಮಾತಿಗೆ ಮರುಳಾದರು. ಆತ ಬೈಕನ್ನು ಒಮ್ಮೆ ಓಡಿಸಿ ಪರೀಕ್ಷಿಸಬೇಕು ಎಂದು ಕೇಳಿಕೊಂಡ. ಆತನನ್ನು ನಂಬಿ ಅಜಯ್‌ ಬೈಕ್‌ ಕೊಟ್ಟಿದ್ದೇ ಎಡವಟ್ಟಾಗಿದ್ದು. ಟೆಸ್ಟ್‌ ಡ್ರೈವ್‌ಗೆಂದು ಬೈಕ್‌ ಏರಿಹೋದವನು ಮರಳಿ ಬರಲೇ ಇಲ್ಲ. ಆತ ತಾನು ಮಾರ್ಬಲ್‌ ಉದ್ಯಮಿ ಎಂದು ಹೇಳಿಕೊಂಡಿದ್ದ.

ಸುಲಲಿತವಾಗಿ ಇಂಗ್ಲಿಷ್‌ ಮಾತನಾಡುತ್ತಿದ್ದ. ಮೋಟಾರ್‌ ಸೈಕಲ್‌ಗ‌ಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಆತನ ಬಗ್ಗೆ ಅನುಮಾನವೇ ಮೂಡಲಿಲ್ಲ. ಹೀಗಾಗಿ ಅವನು ಕೇಳುತ್ತಲೇ ಬೈಕ್‌ ಕೊಟ್ಟು ಮೋಸ ಹೋದೆ ಎಂದಿದ್ದಾರೆ ಅಜಯ್‌.

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.