ತಂಗಿ ಅಸ್ಥಿ ಪಂಜರದ ಜತೆ ಅಣ್ಣನ ಬದುಕು!


Team Udayavani, Feb 24, 2017, 9:34 AM IST

6.jpg

ತಂಗಿ ಕೇಳಿದರೆ ಗಗನದಲ್ಲಿರುವ ಚಂದ್ರನನ್ನು ಕೈಗೆ ತಂದಿಡುವಂತಹ ಅಣ್ಣಂದಿರನ್ನ ಕೇಳಿದ್ದೇವೆ. ಆದ್ರೆ ಸತ್ತು ಹೋದ ತಂಗಿಯ ಅಸ್ಥಿಪಂಜರದೊಂದಿಗೆ ಪ್ರೀತಿಯ ಸವಿಜೇನನ್ನು ಹಂಚಿ ಸವಿಯುತ್ತಿದ್ದ ಅಣ್ಣನ ಕಥೆ ಕೇಳಿರಲಿಲ್ಲಕ್ಕೆ ಸಾಧ್ಯ ಇಲ್ಲ ಬಿಡಿ. ಇಂತಹದೊಂದು ವಿಚಿತ್ರ ಕಥೆ ಕೋಲ್ಕತಾದಲ್ಲಿ ನಡೆದಿದೆ ನೋಡಿ. ಅಣ್ಣ-ತಂಗಿ ಪ್ರೀತಿ ಅಂದ್ರೆ ಇದು ಕಣ್ರೀ! ಅಣ್ಣ ಪ್ರತಾಪ್‌ ಡೇ ಕೋಲ್ಕತಾದಲ್ಲಿ ಆರು ತಿಂಗಳಿಂದ ಅಪಾರ್ಟ್‌ಮೆಂಟ್‌ವೊಂದರಲ್ಲಿ ತಂಗಿಯ ಮೂಳೆಗಳ ಜೊತೆ ಬದುಕುತ್ತಿದ್ದು, ಇತ್ತೀಚೆಗೆ ಆತ ತನ್ನ ಫ್ಲಾಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಾ ಫ್ಲಾಟ್‌ ಪರಿಶೀಲಿಸಲಾಗಿ ಅಣ್ಣ-ತಂಗಿಯ ಪ್ರೀತಿ ಬಯಲಾಗಿದೆ.

ತಂಗಿ ದೆಬಾjನಿ ಡೇ ಅಸ್ಥಿಪಂಜರಕ್ಕೆ ನಿತ್ಯ ಬಟ್ಟೆ ತೊಡಿಸಿ, ಅಲಂಕಾರ ಮಾಡಿ ಅದರಲ್ಲಿ ತನ್ನ ತಂಗಿಯನ್ನು ಕಾಣುತ್ತಿದ್ದನಂತೆ ಪ್ರತಾಪ್‌ ಡೇ. ಮತ್ತೂಂದು ವಿಶೇಷ ಎಂದರೆ ಆಕೆ ಸತ್ತಿದ್ದು ಪ್ರತ್ಯೇಕವಾಗಿ ವಾಸವಾಗಿದ್ದ ಸ್ವತಃ ಅವಳ ತಂದೆಗೆ ತಿಳಿದಿರಲಿಲ್ವಂತೆ. ಹೀಗೆಂದು ತಂದೆ ಅರವಿಂದ ಡೇ ಅವರೇ ಪೊಲೀಸರ ಮುಂದೆ ಹೇಳಿದ್ದಾರೆ.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.