ಯಾರಿಗೂ ಕಾಯದ ಮುಂಬೈ ಲೋಕಲ್‌ ರೈಲು ಮೊನ್ನೆ ನಿಂತಿದ್ದೇಕೆ?


Team Udayavani, Sep 6, 2017, 5:12 AM IST

4.jpg

ಕಾಲ ಮತ್ತು ಸಮುದ್ರದ ಅಲೆ ಯಾರಿಗೂ ಕಾಯುವುದಿಲ್ಲ. ಅದರಂತೆ ಮುಂಬೈ ಲೋಕಲ್‌ ರೈಲು ಕೂಡ ಯಾರಿಗಾಗಿಯೂ ಅರೆಕ್ಷಣವೂ ಕಾದದ್ದಿಲ್ಲ. ಹಳಿ ಮೇಲೆ ಯಾರಾದರೂ ಅಡ್ಡಲಾಗಿ ಬಂದು, ಇನ್ನೇನು ಅಪಘಾತವೇ ಆಗುತ್ತದೆ ಎಂದರೂ ರೈಲು ನಿಲ್ಲಿಸಲ್ಲ. ಆದರೆ ಅಚ್ಚರಿಯ ವಿದ್ಯಮಾನವೆಂಬಂತೆ, ಮಂಗಳವಾರ ಲೋಕಲ್‌ ರೈಲು ಮಾರ್ಗ ಮಧ್ಯೆ ನಿಂತಿತು. ಅದೂ ರೈಲು ಚಾಲಕ ಮೀನಾ ಅವರು ಬೇಕೆಂದೇ ನಿಲ್ಲಿಸಿದರು.

ಅವರು ನಿಲ್ಲಿಸಿದ್ದೇಕೆ ಗೊತ್ತಾ? ಒಂದು ನಾಯಿಯನ್ನು ಬದುಕಿಸಲು! ಲೋಕಲ್‌ ರೈಲು ಜನನಿಬಿಡ ಚರ್ಚ್‌ಗೇಟ್‌ ಬಳಿ ಆಗಮಿಸುತ್ತಿದ್ದಂತೆ ಹಳಿಯ ಮೇಲೆ ಒಂದು ನಾಯಿ ನಿಂತಿತ್ತು.ಕೂಡಲೇ ಚಾಲಕ ರೈಲು ನಿಲ್ಲಿಸಿದರು.

ಬಳಿಕ ಇಡೀ ಚರ್ಚ್‌ಗೇಟ್‌ಗೆ ಕೇಳುವಂತೆ ಹಾರನ್‌ ಮಾಡಿದರು. ಆದರೆ ನಾಯಿ ಮಾತ್ರ ರೈಲಿನ ಕಡೆಯೇ ಮುಖ ಮಾಡಿ ರೈಲು ನಿಲ್ಲಿಸಿದ್ದು ತನಗೆ ಅಲ್ಲವೇ ಅಲ್ಲ ಎಂಬಂತೆ ನಿಂತಿತ್ತು. ಕಡೆಗೆ ಚಾಲಕನೇ ಕೆಳಗಿಳಿದು ನಾಯಿಯನ್ನು ಬದಿಯಲ್ಲಿ ಬಿಟ್ಟಿದ್ದೂ ಆಯಿತು. ಒಟ್ಟಿನಲ್ಲಿ ಮುಂಬೈ ಲೋಕಲ್‌ ರೈಲಿನ ಮಟ್ಟಿಗೆ ಇದು ಇತಿಹಾಸವೇ ಸರಿ.

ಟಾಪ್ ನ್ಯೂಸ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.