ನವರಾತ್ರಿ; ಮನೆಯಲ್ಲೇ ಕೇವಲ 5 ನಿಮಿಷದಲ್ಲಿ ಟ್ರೆಂಡಿ ಹೇರ್​ ಸ್ಟೈಲ್ ಮಾಡಿಕೊಳ್ಳಿ …

ಇಲ್ಲಿದೆ ಸುಲಭ ವಿಧಾನಗಳು

ಶ್ವೇತಾ.ಎಂ, Sep 27, 2022, 5:40 PM IST

thumb hair style web exclusive

ನಿಮ್ಮ ಕೇಶ ವಿನ್ಯಾಸವು  ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಮುಖ  ಮತ್ತು ಕೂದಲಿನ ವಿನ್ಯಾಸದ ಪ್ರಕಾರ, ಯಾವ ಕೇಶ ವಿನ್ಯಾಸವು ನಮಗೆ ಸರಿ ಹೊಂದುತ್ತದೆ ಎಂಬುದನ್ನು ನೋಡಿ ನಾವು ಹೇರ್​ ಸ್ಟೈಲ್ ಮಾಡಿಕೊಳ್ಳುತ್ತೇವೆ. ಈಗಾಗಲೇ ನವರಾತ್ರಿ ಸಂಭ್ರಮ ಆರಂಭವಾಗಿದೆ. ಪ್ರತಿದಿನ ಒಂದಲ್ಲಾ ಒಂದು ಕಾರ್ಯಕ್ರಮಗಳಿರುತ್ತದೆ. ಅದರಲ್ಲೂ 9 ದಿನವೂ ವಿವಿಧ ಬಣ್ಣದ ಉಡುಗೆ ಧರಿಸಿ ಹಬ್ಬ ಮಾಡುವವರಾಗಿದ್ದರೆ, ದಿನವೂ  ಸುಂದರವಾಗಿ ರೆಡಿಯಾಗಬೇಕಾಗುತ್ತದೆ. ಚೆಂದದ ಸೀರೆ  ಅಥವಾ ಬಟ್ಟೆ ಹಾಕಿ, ಮೇಕಪ್ ಮಾಡಿಕೊಂಡ ಮೇಲೆ , ಹೇರ್​ ಸ್ಟೈಲ್  ಕೂಡ ಚೆನ್ನಾಗಿರಬೇಕು ಅಲ್ವಾ? ನಮಗೆ ಸೂಕ್ತವಾಗುವ ಹೇರ್ ಸ್ಟೈಲ್ ಮಾಡಿಕೊಂಡಿಲ್ಲ ಎಂದರೆ ನಾವು ಎಷ್ಟು ರೆಡಿಯಾದರೂ ಪ್ರಯೋಜನ ಇಲ್ಲದಂತೆ.

ಹಬ್ಬದ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ಇರುವುದರಿಂದ ಹೆಚ್ಚು ಹೊತ್ತು ಕುಳಿತು ಹೇರ್​ಸ್ಟೈಲ್ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಕೇವಲ 5 ನಿಮಿಷದಲ್ಲಿ ಸೂಪರ್ ಟ್ರೆಂಡಿ ಹೇರ್​ ಸ್ಟೈಲ್ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಕೋಳ್ಳೋಣ…

5 ನಿಮಿಷದಲ್ಲಿ ಚೆಂದದ ಹೇರ್​ ಸ್ಟೈಲ್ ಮಾಡಿ;

ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಿಂಪಲ್ ಆಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿ ಮೊದಲು 2 ರಿಂದ ಮೂರು 3 ಹೇರ್ ಪಿನ್ ತೆಗೆದುಕೊಂಡು, ಬಫ್​​ ಅನ್ನು ಕೂದಲಿಗೆ ಹಾಕಿ. ನಂತರ ಲೆಫ್ಟ್​ ಹಾಗೂ ರೈಟ್ ಸೈಡ್​ನಲ್ಲಿ ಬಾಚಿಕೊಂಡು ಅದನ್ನು ನೀಟಾಗಿ ಕೂರಿಸಿ ಹೇರ್​ ಪಿನ್ ಹಾಕಿ.

ನಿಮಗೆ  ಫ್ರೆಂಟ್​ ಹೇರ್ ಬೇಕು ಅಂದರೆ ಬಿಡಬಹುದು. ಇಲ್ಲದಿದ್ದಲ್ಲಿ ಹಾಗೆಯೇ ಹಾಕಬಹುದು. ಇದು ನಿಮಗೆ ಫ್ರೊಫೆಷನಲ್ ಲುಕ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೊಂದು ಬಹಳ ಸಿಂಪಲ್ ಹೇರ್​ ಸ್ಟೈಲ್ ಆಗಿದ್ದು, ಸಮಯ ಕೂಡ ಹೆಚ್ಚು ಬೇಕಿಲ್ಲ. ಮುಖ್ಯವಾಗಿ ಈ ಹೇರ್​ ಸ್ಟೈಲ್​ ನಿಮಗೆ ಗೌನ್ ಧರಿಸಿದಾಗ ಸೂಟ್​ ಆಗುತ್ತೆ, ಆದರೆ ಸೀರೆಯ ಮೇಲೆ ಸೂಪರ್ ಲುಕ್ ನೀಡುತ್ತದೆ.

ಜಿಗ್ ಜ್ಯಾಗ್​ ಹೇರ್​ ಸ್ಟೈಲ್ ಹಬ್ಬಕ್ಕೆ ಸೂಟ್​ ಆಗುತ್ತೆ:

ಮತ್ತೊಂದು ಸುಲಭವಾದ ಮತ್ತು ಟ್ರೆಂಡಿ ಹೇರ್​ ಸ್ಟೈಲ್ ಎಂದರೆ ಜಿಗ್ ಜ್ಯಾಗ್​ ಹೇರ್​ ಸ್ಟೈಲ್​. ಇದು ನೋಡಿದಾಗ ಸ್ವಲ್ಪ ಕಷ್ಟ ಎನಿಸಬಹುದು, ಆದರೆ ಇದನ್ನು ಮಾಡಿಕೊಳ್ಳುವುದು ಬಹಳ ಸುಲಭ, ಕೇವಲ 3 ನಿಮಿಷದಲ್ಲಿ ಇದನ್ನು ಮಾಡಬಹುದು. ಆದರೆ ನಿಮಗೆ ಹೇರ್​ ಸ್ಟೈಲ್ ಮಾಡಿಕೊಂಡು ಅಭ್ಯಾಸವಿಲ್ಲದಿದ್ದರೆ, ಸ್ವಲ್ಪ ಕಷ್ಟವಾಗಬಹುದು.  ಮೊದಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಸಿಕ್ಕು ಇಲ್ಲದಂತೆ ನೋಡಿಕೊಳ್ಳಿ.

ನಂತರ ಮುಂದಿನ ಸ್ವಲ್ಪ ಕೂದಲನ್ನು ತೆಗೆದುಕೊಂಡು ಹಿಂದೆ ಹಾಕಿ ಹೇರ್ ಪಿನ್ ಹಾಕಿ. ನಂತರ ಹಿಂದಿನ ಸ್ವಲ್ಪ ಕೂದಲನ್ನು ಮುಂದೆ ಹಾಕಿ. ಹೀಗೆ ಒಂದು ಮುಂದೆ, ಇನ್ನೊಂದು ಹಿಂದೆ ಜಿಗ್ ಜ್ಯಾಗ್ ರೀತಿ ಹಾಕಿ. ನಂತರ ಮುಂದೆ ಉಳಿದಿರುವ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.

ಬಳಿಕ ಕೂದಲನ್ನು ಒಂದು ಸೈಡ್​ಗೆ ಹಾಕಿ ನೀಟಾಗಿ ಪಿನ್ ಮಾಡಿ ಸಾಕು.  ಈ ಲುಕ್ ನಿಮ್ಮ ಸೀರೆ, ಚೂಡಿದಾರ ಹೀಗೆ ಎಲ್ಲಾ ಬಟ್ಟೆಗೂ ಸೂಪರ್ ಆಗಿ ಸೂಟ್​ ಆಗುತ್ತದೆ. ನಿಮ್ಮ ಕೂದಲು ಸುರುಳಿ ಇದ್ದಲ್ಲಿ ಸ್ವಲ್ಪ ಹೇರ್ ಸ್ಟ್ರೈಟನಿಂಗ್ ಮಾಡಿಕೊಳ್ಳುವುದು ಉತ್ತಮ.

ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್‌ ಹೇರ್‌ ಸ್ಟೈಲ್‌:

ನಿಮ್ಮ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿದ್ದರೆ ಈ ಕೇಶ ವಿನ್ಯಾಸ ನಿಮಗೆ ಸೂಪರ್‌ ಆಗಿ ಹೊಂದುತ್ತದೆ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಿಲ್ಲ. ಜಸ್ಟ್‌ ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್‌ ಹಾಕಿದರೆ ಮುಗೀತು. ಹಾಫ್‌ ಟ್ವಿಸ್ಟೆಡ್‌ ಮೆಸ್ಸಿ ನಾಟ್‌ ಹೇರ್‌ಸ್ಟೈಲ್‌ ಸಿದ್ಧವಾಗುತ್ತದೆ.

ಹೂಪ್ಡ್ ಲೋ ಬನ್ ಹೇರ್‌ ಸ್ಟೈಲ್‌:

ಈ ಹೇರ್‌ಸ್ಟೈಲ್‌ ಸಾಂಪ್ರದಾಯಿಕ ಬಿಗಿಯಾದ ಬನ್‌ಗೆ ಸವಾಲು ನೀಡುವ ಹಾಗೂ ಅತ್ಯಂತ ಸುಲಭವಾಗಿ ಈ ಕೇಶ ವಿನ್ಯಾಸ ಮಾಡಿಕೊಳ್ಳಬಹುದು. ಈ ಹೂಪ್ಡ್‌ ಲೋ ಬನ್‌ ಹೇರ್‌ಸ್ಟೈಲ್‌ ಬಹಳ ಸಮಯದವರೆಗೆ ತುಂಬಾ ನೀಟಾಗಿ ಇರುತ್ತದೆ ಮತ್ತು ಬಿಸಿಲಿನ ಕಾಲದ ಕಾರ್ಯಕ್ರಮಗಳಿಗೆ ಇದು ಹೇಳಿ ಮಾಡಿಸಿದ ಕೇಶ ವಿನ್ಯಾಸವಾಗಿದೆ.

*ಶ್ವೇತಾ.ಮುಂಡ್ರುಪ್ಪಾಡಿ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.