ದಂತ ಸುತ್ತು ಪರೆ ರೋಗ, ವಸಡು ರೋಗಗಳ ಕಾರಣಗಳು


Team Udayavani, Aug 13, 2017, 6:25 AM IST

arogya.jpg

ಹಿಂದಿನ ವಾರದಿಂದ – ಇಂತಹ ಪರಿಸ್ಥಿತಿಯಲ್ಲಿ  ನಿಮ್ಮ ದಂತ ವೈದ್ಯರು, ನಿಮ್ಮ ಮನೆಯಲ್ಲಿ , ನಿಮ್ಮ ತಂದೆ, ತಾಯಿಗಳ ಹಲ್ಲಿನ, ವಸಡಿನ ರೋಗವಿರುವ, ಅವರಿಗೆ ಯಾವ ಪ್ರಾಯದಲ್ಲಿ ಹಲ್ಲು ಉದುರಿ ಹೋಗಿತ್ತು.  ಅಥವಾ ಅವರಿಗೆ, ಸಕ್ಕರೆ ಕಾಯಿಲೆ ಇರುವ ಬಗ್ಗೆ ಅಥವಾ ನಿಮಗೆ ಸಕ್ಕರೆ  ಕಾಯಿಲೆ ಇರುವ ಬಗ್ಗೆ  ಕೇಳಬಹುದು, ಕೆಲವೊಮ್ಮೆ ನಿಮ್ಮ ತಂದೆ, ತಾಯಿ, ಅಥವಾ ನಿಮ್ಮ ಅಣ್ಣ ತಮ್ಮಂದಿರನ್ನು , ಅಥವಾ ನಿಮ್ಮ ಹತ್ತಿರದ ಸಂಬಂಧಿಗಳಲ್ಲಿ  ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಲೂ ಬಹುದು. ಹೀಗೆ ದಂತ ವೈದ್ಯರು ಕೇಳಲು ಪ್ರಮುಖ ಕಾರಣವಿರುತ್ತದೆ. ಸಕ್ಕರೆ ಕಾಯಿಲೆ ರೋಗಕ್ಕೂ, ವಸಡು ರೋಗಕ್ಕೂ ಸಂಬಂಧವಿದೆ. ಹೀಗೆ ನಿಮ್ಮ ದೇಹದ ಇತರೇ ರೋಗಗಳನ್ನು ಗುಣಪಡಿಸಿಕೊಳ್ಳುವುದರಿಂದ ವಸಡು ರೋಗದಿಂದಲೂ ದೂರವಿರಬಹುದು.

ಹಲ್ಲು ಕೀಳಿಸಿಕೊಂಡ ನಂತರ ಸರಿಯಾದ ಸಮಯದಲ್ಲಿ  ಕೃತಕ ಹಲ್ಲನ್ನು  ಜೋಡಿಸಿಕೊಳ್ಳಿ. ಕೆಲವೊಮ್ಮೆ ಹಲ್ಲನ್ನು ಕೀಳಿಸಿದ ನಂತರ, ಆ ಜಾಗದಲ್ಲಿ ಕೃತಕ ಹಲ್ಲನ್ನು ಇಟ್ಟುಕೊಳ್ಳದೇ ಇರುವುದರಿಂದ, ಅಕ್ಕಪಕ್ಕದ ಹಲ್ಲುಗಳು ಈ ಜಾಗಕ್ಕೆ ಸರಿದು, ಅದಲ್ಲದೇ ಮೇಲಿನ ದವಡೆಹಲ್ಲು ಈ ಜಾಗಕ್ಕೆ ಸರಿದು, ಹಲ್ಲಿನ ಮಧ್ಯೆ ಜಾಗವಾಗಲು ಸಾಧ್ಯವಗಾಉವುದಲ್ಲದೇ, ಬೇರೆ ಬೇರೆ ಹಲ್ಲುಗಳ ಮೇಲೆ, ಬೇರೆ ಬೇರೆ ರೀತಿಯ ಭಾರ ಬೀಳುವುದರಿಂದ ಅತಿಯಾದ ಭಾರದಿಂದಾಗಿ ಅಥವಾ ಮೇಲಿನ ಹಲ್ಲಿನ ಭಾರವು ಸರಿಯಾಗಿ, ನೇರವಾಗಿ ಕೆಳಗಿನ ಹಲ್ಲಿನ ಮೇಲೆ ಬೀಳದೇ ಇರುವುದರಿಂದ ಹಲ್ಲಿನ ಸುತ್ತಲು ಇರುವ ಎಲುಬು ಹಾಳಾಗುತ್ತಾ ಇರುವುದು. ಇದರಿಂದಾಗಿ, ಹಲ್ಲಿನ ಸುತ್ತಲೂ ಇರುವ ಎಲುಬು ನಶಿಸಿ, ಹಲ್ಲಿನ ಸುತ್ತ ಪರೆ, ರೋಗಗಳಿಗೆ ತುತ್ತಾಗುವುದು ಕೂಡ. ಹಾಗಾಗಿ ಮೇಲಿನ ಹಲ್ಲಿನ  ಕಚ್ಚುವ ಭಾರ, ಕೆಳಗಿನ ಹಲ್ಲಿಗೆ ಅದರ ಭಾರ ಬೀಳುವ ದಾರಿ ಮತ್ತು ಅವಧಿ ಎಲ್ಲವೂ ನಿಯಮಿತವಾಗಿರಬೇಕು.

ವಸಡಿನ ರೋಗಗಳಿಗೆ, ಬ್ಯಾಕ್ಟೀರಿ ಯಾಗಳಿಂದ ಕೂಡಿದ ದಂತ ಪಾಚಿ (ಪ್ಲಾಶ್‌) ಪ್ರಮುಖ ಕಾರಣವಾದರೂ, ಇದು, ಇತರೇ ಕಾರಣಗಳಿಂದ ಜಾಸ್ತಿಯಾಗಬಹುದು. ಬೇರೆ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆವಾಗಾವಾಗ ದಂತ ವೈದ್ಯರನ್ನು ಸಂದರ್ಶಿಸುವುದು ಉತ್ತಮ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.