ಟ್ವೀಟಾಪತಿ
Team Udayavani, Apr 17, 2017, 6:24 AM IST
ನಮ್ಮದೇ ಸೈನ್ಯದ ಮೇಲೆ ದಾಳಿ ಮಾಡುವುದರಿಂದ ಈ ಸೋಕಾಲ್ಡ್ ಬುದ್ಧಿಜೀವಿಗಳಿಗೆ ಅದೇನು ಖುಷಿ ಸಿಗುತ್ತದೋ ನನಗಂತೂ ಅರ್ಥವಾಗುತ್ತಿಲ್ಲ.
ಸುಹೇಲ್ ಸೇಠ್
ನಮ್ಮ ಸೈನಿಕರನ್ನು ಉಗ್ರರಿಗೆ ಹೋಲಿಸುತ್ತಾರೆ ದಿಗ್ವಿಜಯ್ ಸಿಂಗ್ ! ಕಾಂಗ್ರೆಸ್ ಪಕ್ಷದ ಪತನಕ್ಕೆ ಮೋದಿ ಬೇಕಿಲ್ಲ, ದಿಗ್ವಿಜಯ್ರಂಥವರೇ ಸಾಕು.
ಸ್ವಪನ್ ತ್ರಿಲೋಕ್
ಮಾನ್ಯ “ಶ್ರೀಮಂತ’ ಸ್ನ್ಯಾಪ್ಚಾಟ್. ನಿಮ್ಮ ಆ್ಯಪ್ಗಿಂತಲೂ ನಮಗೆ ನಮ್ಮ ದೇಶದ ಮೇಲೆ ಹೆಚ್ಚು ಪ್ರೀತಿ. “ಬಡ’ ಭಾರತ ನಿಮಗೆ ಗುಡ್ಬೈ ಹೇಳುತ್ತಿದೆ. ಬೈ ಬೈ!
ಮಕ್ಬೂಲ್ ಸಫಿಯ
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ